HindiVyakran

  • नर्सरी निबंध
  • सूक्तिपरक निबंध
  • सामान्य निबंध
  • दीर्घ निबंध
  • संस्कृत निबंध
  • संस्कृत पत्र
  • संस्कृत व्याकरण
  • संस्कृत कविता
  • संस्कृत कहानियाँ
  • संस्कृत शब्दावली
  • Group Example 1
  • Group Example 2
  • Group Example 3
  • Group Example 4
  • संवाद लेखन
  • जीवन परिचय
  • Premium Content
  • Message Box
  • Horizontal Tabs
  • Vertical Tab
  • Accordion / Toggle
  • Text Columns
  • Contact Form
  • विज्ञापन

Header$type=social_icons

  • commentsSystem

ಸ್ವಾಮಿ ವಿವೇಕಾನಂದ ಬಗ್ಗೆ ಪ್ರಬಂಧ Essay on Swami Vivekananda in Kannada Language

Essay on Swami Vivekananda in Kannada Language: In this article, we are providing ಸ್ವಾಮಿ ವಿವೇಕಾನಂದ ಬಗ್ಗೆ ಪ್ರಬಂಧ for students and teachers. You can use this article as ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಕನ್ನಡ or Swami Vivekananda biography in Kannada.

Essay on Swami Vivekananda in Kannada Language

Srushti radder

Advertisement

Put your ad code here, 100+ social counters$type=social_counter.

  • fixedSidebar
  • showMoreText

/gi-clock-o/ WEEK TRENDING$type=list

  • गम् धातु के रूप संस्कृत में – Gam Dhatu Roop In Sanskrit गम् धातु के रूप संस्कृत में – Gam Dhatu Roop In Sanskrit यहां पढ़ें गम् धातु रूप के पांचो लकार संस्कृत भाषा में। गम् धातु का अर्थ होता है जा...

' border=

  • दो मित्रों के बीच परीक्षा को लेकर संवाद - Do Mitro ke Beech Pariksha Ko Lekar Samvad Lekhan दो मित्रों के बीच परीक्षा को लेकर संवाद लेखन : In This article, We are providing दो मित्रों के बीच परीक्षा को लेकर संवाद , परीक्षा की तैयार...

RECENT WITH THUMBS$type=blogging$m=0$cate=0$sn=0$rm=0$c=4$va=0

  • 10 line essay
  • 10 Lines in Gujarati
  • Aapka Bunty
  • Aarti Sangrah
  • Akbar Birbal
  • anuched lekhan
  • asprishyata
  • Bahu ki Vida
  • Bengali Essays
  • Bengali Letters
  • bengali stories
  • best hindi poem
  • Bhagat ki Gat
  • Bhagwati Charan Varma
  • Bhishma Shahni
  • Bhor ka Tara
  • Boodhi Kaki
  • Chandradhar Sharma Guleri
  • charitra chitran
  • Chief ki Daawat
  • Chini Feriwala
  • chitralekha
  • Chota jadugar
  • Claim Kahani
  • Dairy Lekhan
  • Daroga Amichand
  • deshbhkati poem
  • Dharmaveer Bharti
  • Dharmveer Bharti
  • Diary Lekhan
  • Do Bailon ki Katha
  • Dushyant Kumar
  • Eidgah Kahani
  • Essay on Animals
  • festival poems
  • French Essays
  • funny hindi poem
  • funny hindi story
  • German essays
  • Gujarati Nibandh
  • gujarati patra
  • Guliki Banno
  • Gulli Danda Kahani
  • Haar ki Jeet
  • Harishankar Parsai
  • hindi grammar
  • hindi motivational story
  • hindi poem for kids
  • hindi poems
  • hindi rhyms
  • hindi short poems
  • hindi stories with moral
  • Information
  • Jagdish Chandra Mathur
  • Jahirat Lekhan
  • jainendra Kumar
  • jatak story
  • Jayshankar Prasad
  • Jeep par Sawar Illian
  • jivan parichay
  • Kashinath Singh
  • kavita in hindi
  • Kedarnath Agrawal
  • Khoyi Hui Dishayen
  • Kya Pooja Kya Archan Re Kavita
  • Madhur madhur mere deepak jal
  • Mahadevi Varma
  • Mahanagar Ki Maithili
  • Main Haar Gayi
  • Maithilisharan Gupt
  • Majboori Kahani
  • malayalam essay
  • malayalam letter
  • malayalam speech
  • malayalam words
  • Mannu Bhandari
  • Marathi Kathapurti Lekhan
  • Marathi Nibandh
  • Marathi Patra
  • Marathi Samvad
  • marathi vritant lekhan
  • Mohan Rakesh
  • Mohandas Naimishrai
  • MOTHERS DAY POEM
  • Narendra Sharma
  • Nasha Kahani
  • Neeli Jheel
  • nursery rhymes
  • odia letters
  • Panch Parmeshwar
  • panchtantra
  • Parinde Kahani
  • Paryayvachi Shabd
  • Poos ki Raat
  • Portuguese Essays
  • Punjabi Essays
  • Punjabi Letters
  • Punjabi Poems
  • Raja Nirbansiya
  • Rajendra yadav
  • Rakh Kahani
  • Ramesh Bakshi
  • Ramvriksh Benipuri
  • Rani Ma ka Chabutra
  • Russian Essays
  • Sadgati Kahani
  • samvad lekhan
  • Samvad yojna
  • Samvidhanvad
  • Sandesh Lekhan
  • sanskrit biography
  • Sanskrit Dialogue Writing
  • sanskrit essay
  • sanskrit grammar
  • sanskrit patra
  • Sanskrit Poem
  • sanskrit story
  • Sanskrit words
  • Sara Akash Upanyas
  • Savitri Number 2
  • Shankar Puntambekar
  • Sharad Joshi
  • Shatranj Ke Khiladi
  • short essay
  • spanish essays
  • Striling-Pulling
  • Subhadra Kumari Chauhan
  • Subhan Khan
  • Suchana Lekhan
  • Sudha Arora
  • Sukh Kahani
  • suktiparak nibandh
  • Suryakant Tripathi Nirala
  • Swarg aur Prithvi
  • Tasveer Kahani
  • Telugu Stories
  • UPSC Essays
  • Usne Kaha Tha
  • Vinod Rastogi
  • Wahi ki Wahi Baat
  • Yahi Sach Hai kahani
  • Yoddha Kahani
  • Zaheer Qureshi
  • कहानी लेखन
  • कहानी सारांश
  • तेनालीराम
  • मेरी माँ
  • लोककथा
  • शिकायती पत्र
  • सूचना लेखन
  • हजारी प्रसाद द्विवेदी जी
  • हिंदी कहानी

RECENT$type=list-tab$date=0$au=0$c=5

Replies$type=list-tab$com=0$c=4$src=recent-comments, random$type=list-tab$date=0$au=0$c=5$src=random-posts, /gi-fire/ year popular$type=one.

  • अध्यापक और छात्र के बीच संवाद लेखन - Adhyapak aur Chatra ke Bich Samvad Lekhan अध्यापक और छात्र के बीच संवाद लेखन : In This article, We are providing अध्यापक और विद्यार्थी के बीच संवाद लेखन and Adhyapak aur Chatra ke ...

' border=

Join with us

Footer Logo

Footer Social$type=social_icons

  • loadMorePosts
  • relatedPostsText
  • relatedPostsNum
  • Learn Kannada
  • Know Karnataka

Kannada Essay on Swami Vivekananda – ಸ್ವಾಮಿ ವಿವೇಕಾನಂದ ಬಗ್ಗೆ ಪ್ರಬಂಧ

Swami Vivekananda

“ಏಳಿರಿ! ಏಳಿರಿ! ಎಚ್ಚರಾಗಿರಿ! ಗುರಿ ಮುಟ್ಟುವವರೆಗೂ ನಿಲ್ಲಬೇಡಿರಿ!” ತಾಯ್ಯಾಡಿನ ಹಿರಿಮೆಯನ್ನು ಪಶ್ಚಿಮ ದೇಶಗಳಿಗೆ ತೋರಿಸಿಕೊಟ್ಟ : ಸ್ವಾಮಿ ವಿವೇಕಾನಂದರು ಭಾರತೀಯರಿಗೆ ನೀಡಿದ ಕರೆ ಇದು. ಈ ವಿಭೂತಿ ಪುರುಷ 1863ರಲ್ಲಿ ಕಲ್ಕತ್ತಾ ನಗರದಲ್ಲಿ ಜನಿಸಿದರು. ಹೆತ್ತವರು ವಿಶ್ವೇಶ್ವರ ಎಂದು ಹೆಸರಿಟ್ಟರು. ಅನಂತರ ನರೇಂದ್ರನಾಥ ಎಂದು ಕರೆದರು. ಮೊದಲಿನಿಂದಲೂ ನರೇಂದ್ರನಿಗೆ ಧೈರ್ಯ, ಪ್ರತಿಯೊಂದನ್ನೂ ಮಾಡಿನೋಡುವ, ವಿಚಾರಮಾಡುವ ಪ್ರವೃತ್ತಿ ಆತನದು. ಬುದ್ದಿವಂತ ನರೇಂದ್ರ ಚರಿತ್ರೆ, ಸಾಹಿತ್ಯ, ತತ್ವಶಾಸ್ತ್ರ, ವಿಜ್ಞಾನ ಮುಂತಾದ ಅನೇಕ ಗ್ರಂಥಗಳನ್ನು ಕಾಲೇಜು ವಿದ್ಯಾಭ್ಯಾಸದಲ್ಲೇ ಓದಿದ, ನರೇಂದ್ರನಿಗೆ ದೇವರು ಇದ್ದಾನೆಯೇ ಎಂದು ತಿಳಿದುಕೊಳ್ಳುವ ಬಯಕ. ದಕ್ಷಿಣೇಶ್ವರಕ್ಕೆ ಹೋಗಿ ಪರಮಹಂಸರೊಡನೆ ಮಾತನಾಡಿದ ಮೇಲೆ ದೇವರಿದ್ದಾನೆ ಎಂಬ ನಂಬಿಕೆ ಆತನಿಗೆ ಉಂಟಾಯಿತು. ಅವನು ರಾಮಕೃಷ್ಣರ ಶಿಷ್ಯನಾದ. ರಾಮಕೃಷ್ಣರು ತಮ್ಮ ಆಧ್ಯಾತ್ಮಿಕ ಸಂಪತ್ತನ್ನು ನರೇಂದ್ರನಿಗೆ ಧಾರೆಯೆರೆದರು. ತಮ್ಮ ಶಿಷ್ಯರನ್ನೂ, ಭಕ್ತರನ್ನೂ ಅವರಿಗೆ ಒಪ್ಪಿಸಿದರು. ಕಾಲಾನಂತರ ನರೇಂದ್ರ ಸನ್ಯಾಸ ಸ್ವೀಕರಿಸಿದರು. ಸ್ವಾಮಿ ವಿವೇಕಾನಂದರಾದರು. ಧ್ಯಾನ, ಅಧ್ಯಯನ, ಸಾಧನೆಯಲ್ಲಿ ತೊಡಗಿದರು. ಭಾರತದಲ್ಲೆಲ್ಲಾ ಸಂಚರಿಸಿದರು.

ಅಮರಿಕಾದ ಚಿಕಾಗೋ ನಗರದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಸನಾತನ ಹಿಂದೂ ಧರ್ಮದ ಸಂದೇಶವನ್ನು ಪ್ರಪಂಚಕ್ಕೆ ಸಾರಿದರು. ಈ ಸಮ್ಮೇಳನದಲ್ಲಿ ಅವರು ಮಾಡಿದ ಭಾಷಣ ಪಶ್ಚಿಮ ದೇಶದವರ ಕಣ್ಣು ತೆರೆಸಿತು. ಅದುವರೆಗೆ ಅವರು ಭಾರತವೆಂದರೆ ಮೂಢನಂಬಿಕೆಗಳ ಮತ್ತು ಅನಾಗರಿಕರ ದೇಶ ಎಂದು ತಿಳಿದಿದ್ದರು. ವಿವೇಕಾನಂದರ ಭಾಷಣ ಹಿಂದೂಧರ್ಮದ ಹಿರಿಮೆಯನ್ನು, ಭಾರತದ ಸಂಸ್ಕೃತಿಯನ್ನು ಅವರಿಗೆ ಪರಿಚಯಿಸಿತು. ಅಮೇರಿಕ, ಇಂಗ್ಲೆಂಡ್ ದೇಶಗಳಲ್ಲಿ ಸಂಚರಿಸಿ ಅವರು ಹಿಂದೂ ಧರ್ಮದ ಶ್ರೇಷ್ಠತೆಯನ್ನು ಕುರಿತು ಅನೇಕ ಉಪನ್ಯಾಸಗಳನ್ನು ಮಾಡಿದರು. ಪಾಶ್ಚಾತ್ಯರಲ್ಲಿ ಅನೇಕರು ಇವರು ಶಿಷ್ಯರಾದರು. 1897 ಜನವರಿ 15 ರಂದು ಭಾರತಕ್ಕೆ ಹಿಂದಿರುಗಿದ ಅವರು ತಮ್ಮಸಂದೇಶವನ್ನು ಭಾರತದಲ್ಲಿ ಹರಡಲು ರಾಮಕೃಷ್ಣ ಸನ್ಯಾಸಿ ಸಂಘ’ವನ್ನು ಆರಂಭಿಸಿ ಅದರ ಕೇಂದ್ರಗಳನ್ನು ಅನೇಕ ಕಡೆ ಸ್ಥಾಪಿಸಿದರು. ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಯಲ್ಲಿನ ಅವರ ವಾಣಿ ಅನೇಕರನ್ನು ಎಚ್ಚರಿಸಿತು. ನಮ್ಮ ಕಾಲಮೇಲೆ ನಿಂತು ಮನುಷ್ಯರಾಗೋಣ. ನಮಗಿಂದು ಪುರುಷ ಸಿಂಹರನ್ನು ನಿರ್ಮಿಸುವ ಧೈರ್ಯಬೇಕು; ಪುರುಷಸಿಂಹರನ್ನು ನಿರ್ಮಿಸುವ ಸಿದ್ದಾಂತಬೇಕು. ಪುರುಷಸಿಂಹರನ್ನಾಗಿ ಸರ್ವತೋಮುಖಿಗಳನ್ನಾಗಿ ಮಾಡುವ ವಿದ್ಯಾಭ್ಯಾಸಬೇಕು. ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಯಾವುದು ದುರ್ಬಲರನ್ನಾಗಿ ಮಾಡುವುದೋ ಅದನ್ನು ವಿಷದಂತೆ ತ್ಯಜಿಸಿ, ಅದರಲ್ಲಿ ಚೇತನವಿಲ್ಲ. ಸತ್ಯ-ಶಕ್ತಿಯನ್ನು ಹೆಚ್ಚಿಸುತ್ತದೆ. ನಾವು ದೇವರ ಮಕ್ಕಳು, ನಮ್ಮಲ್ಲಿ ನಮಗೆ ನಂಬಿಕೆ ಇರಬೇಕು ಹೀಗೆ ವಿವೇಕಾನಂದರು ಭಾರತೀಯರನ್ನು ಎಚ್ಚರಿಸಿ ಅವರಲ್ಲಿ ಹೊಸ ಹುರುಪನ್ನು ತುಂಬಿದರು.

ಕನ್ಯಾಕುಮಾರಿಯ ಬಳಿಯಿರುವ ಬಂಡೆಯೊಂದರ ಮೇಲೆ ಕುಳಿತು ಮೂರು ದಿನ ಧ್ಯಾನ ಮಾಡಿದಾಗ ಅವರಿಗೆ ತಮ್ಮ ಜೀವನದ ಗುರಿ ಸ್ಪಷ್ಟವಾಯಿತು ಎಂದಿದ್ದಾರೆ. ಈ ಬಂಡ ‘ವಿವೇಕಾನಂದ ಬಂಡೆ’ ಎಂದು ಹೆಸರು ಪಡೆದಿದೆ. ಇದು ಸಮುದ್ರಮಟ್ಟದಲ್ಲಿ 168 ಮೀಟರ್ ಉದ್ದ, 165 ಮೀಟರ್ ಅಗಲ, 15 ಮೀಟರ್ ಎತ್ತರ ಇದೆ. ಇಲ್ಲಿ 2.6 ಮೀಟರ್ ಎತ್ತರದ ವಿವೇಕಾನಂದರ ವಿಗ್ರಹ ಸ್ಥಾಪಿತವಾಗಿದೆ ಇದರ ಅನಾವರಣ 1970 ಸಪ್ಟೆಂಬರ್ 2ರಂದು ನಡೆಯಿತು. 1963ರಲ್ಲಿ ವಿವೇಕಾನಂದರರ ಜನ್ಮಶತಮಾನೋತ್ಸವ ಆಚರಿಸಲ್ಪಟ್ಟಿತು.

ಸ್ವಾಮಿ ವಿವೇಕಾನಂದರು ತತ್ವಜ್ಞಾನಿಗಳು, ದೈವಭಕ್ತರು, ಕರ್ಮಯೋಗಿಗಳು, ಸಮಾಜ ಸುಧಾರಕರು, ದೇಶಭಕ್ತರು, ಭಾರತೀಯರಲ್ಲಿರುವ ಲೋಪದೋಷಗಳನ್ನು ತೋರಿಸಿ ಪರಿಹಾರವೇನು ಎಂದು ವಿವರಿಸಿದರು. ಸಹಕಾರ ಮನೋಭಾವದ ಅಭಾವ, ಅಸೂಯೆ, ಅಧಿಕಾರಲಾಲಸ, ಸೋಮಾರಿತನ, ಸ್ತ್ರೀಯರ ವಿದ್ಯಾಭ್ಯಾಸಕ್ಕೆ ಗಮನ ಹರಿಸದಿರುವುದು. ಜಾತಿ ಭಾವನೆ, ಪ್ರಾದೇಶಿಕತೆ, ಅಂಧಾಭಿಮಾನ, ಆತ್ಮಶ್ರೀಯ ಕೊರತ ಇವುಗಳನ್ನು ಖಂಡಿಸಿದರು.

ಭೂಮಿಯ ಮೇಲೆ ತಾವು ಬದುಕಿದ್ದ ಅಲ್ಪಾವಧಿಯಲ್ಲೇ ವಿವೇಕಾನಂದರು ಭಾರತವನ್ನು ಜಗತ್ತಿಗೆ ಪರಿಚಯ ಮಾಡಿಕೊಡುವುದರಲ್ಲಿ ಮತ್ತು ಭಾರತೀಯರಿಗೆ ತಮ್ಮ ಸಂಸ್ಕೃತಿಯ ಪರಂಪರೆಯನ್ನು, ಕರ್ತವ್ಯವನ್ನು ತಿಳಿಸಿಕೊಡುವಲ್ಲಿ ಯಶಸ್ಸು ಗಳಿಸಿದರು.

ಧ್ಯಾನಸಿದ್ದ ಕರ್ಮಯೋಗಿ ವಿವೇಕಾನಂದರ 1920 ಜುಲೈ 4 ರಂದು ಧ್ಯಾನ ಮಗ್ನರಾಗಿದ್ದಾಗಲೇ ಮರಣಿಸಿದರು. ಆಗ ಅವರಿಗೆ ಕೇವಲ 39 ವರ್ಷ ವಯಸ್ಸು.

Leave a Reply Cancel reply

Your email address will not be published. Required fields are marked *

Save my name, email, and website in this browser for the next time I comment.

web analytics

Jagathu Kannada News

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ I Swami Vivekananda Essay in Kannada

'  data-src=

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ, Swami Vivekananda Essay in Kannada, swami vivekananda prabandha in kannada ಸ್ವಾಮಿ ವಿವೇಕಾನಂದರ ಬಗ್ಗೆ ಪ್ರಬಂಧ

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ

ನಮಸ್ತೆ ಬಂಧುಗಳೆ, ನಾವು ಇಂದು ಪುಣ್ಯ ಭಾರತ ಕಂಡ ಪ್ರತಿಭಾವಂತ ವ್ಯಕ್ತಿಯ ಬಗ್ಗೆ ನಾವಿಂದು ಮಾತನಾಡುತ್ತಿದ್ದೇವೆ. ಅವರೇ ನಮ್ಮ ದೇಶ ಕಂಡ ಮಹತ್ಮ ಸ್ವಾಮಿ ವಿವೇಕಾನಂದರುರವರು ತಮ್ಮ ಜೀವನವನ್ನು ಬಡವರ ಮತ್ತು ಧರ್ಮಗಳ ಉದ್ಧಾರಕ್ಕಾಗಿ ಮುಡಿಪಾಗಿಸಿದ್ದಾರೆ. ಈ ಪ್ರಬಂಧಲ್ಲಿ ಸ್ವಾಮಿ ವಿವೇಕಾನಂದರ ಜೀವನ, ಏಳಿಗೆ, ಸಾಧನೆ, ಪರಿಶ್ರಮದ ಬಗ್ಗೆ ವಿವರಿಸಲಾಗಿದೆ. ಈ ಪ್ರಬಂದವು ವಿದ್ಯಾರ್ಥಿಗಳಿಗೆ ಸಹಯಾಕವಾಗುತ್ತದೆ. ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧI Swami Vivekananda Essay in Kannada

ಸ್ವಾಮಿ ವಿವೇಕಾನಂದರು ಭಾರತದ ಪ್ರಸಿದ್ಧ ಸನ್ಯಾಸಿ ಮತ್ತು ಆಧ್ಯಾತ್ಮಿಕ ಚಿಂತಕರು ಹೌದು. ಸ್ವಾಮಿ ವಿವೇಕಾನಂದರ ಜೀವನ ಈಗೀನ ತಲೆಮಾರುಗಳಿಗೆ ಸ್ಪೂರ್ತಿ ಆಗಿದೆ ಅವರು ಇಂದು ನಮ್ಮ ಜೊತೆ ಇಲ್ಲದೆ ಇರಬಹುದು ಆದರೆ ಅವರ ಆದರ್ಶಯುಕ್ತವಾದ ಜೀವನ ಎಲ್ಲಾರಿಗು ಮಾದರಿಯಾಗಿದೆ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಹೊಗುವುದರಿಂದ ನಾವು ಜೀವನವನ್ನು ಹಸನುಗೊಳಿಸಿಕೊಳ್ಳಬಹುದು. ಇನ್ನು ಉಳಿದ ವಿಷಯವನ್ನು ಪ್ರಬಂಧದ ಒಳಗಡೆ ನೀಡಲಾಗಿದೆ.

ಸ್ವಾಮಿವಿವೇಕಾನಂದರು ಒಳ್ಳೆಯ ಬರಹಗಾರ, ಒಳ್ಳೆಯ ವಾಗ್ಮಿ, ಒಳ್ಳೆಯ ಮಾತುಗಾರ, ಚತುರ, ದೇಶಭಕ್ತ, ಚಿಂತಕನಾಗಿಯು ಅನೇಕ ಬಗೆಯಲ್ಲಿ ತಮ್ಮ ಸಾಧನ ಕ್ಷೇತ್ರ ಹೆಚ್ಚಿಸಿದ್ದಾರೆ. ಅಂತೆಯೇ ಅವರು ದೇಶದ ಯುವ ಜನರಿಗಂತು ಅಚ್ಚು-ಮೆಚ್ಚು. ಅವರ ಘೋಷಣೆಯಿಂದಲೆ ಯುವಕರನ್ನು ತನ್ನಕಡೆ ಸೆಳೆಯ ಬಲ್ಲ ಚತುರ. ಅದ್ದರಿಂದಲೆ ಇವರ ಹುಟ್ಟಿದ ದಿನವನ್ನು ಯುವದಿನ ಎಂದೆ ಆಚರಣೆ ಮಾಡುತ್ತಾರೆ. ಅಷ್ಟರ ಮಟ್ಟಿಗೆ ಇವರು ಯುವಕರಿಗೆ ಹತ್ತಿರ ವಾಗಿದ್ದರು.ಇವರು ತಮ್ಮ ಗುರುಗಳಾದ ಪರಮಹಂಸರ ಚಿಂತನೆಯನ್ನು ಮುನ್ನಡೆಸಿದರು ಮತ್ತು ಹಿಂದೂ ಪರವಾಗಿ ಹೋರಟ ನಡೆಸಿದರು .ಯುವಕರಿಗೆ ಹುರಿದುಂಬಿಸುವ ಕಾರ್ಯನಡೆಸುತ್ತಿದ್ದರು. ಇವರು ಈ ಪುಣ್ಯ ಭೂಮಿಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಮಹತ್ಮ ಈ ಸ್ವಾಮಿವಿವೇಕಾನಂದರು.

ಆರಂಭಿಕ ಜೀವನ:

ವಿವೇಕಾನಂದರು 1863 ಜನವರಿ 12 ರಂದು ಕಲ್ಕತ್ತಾದ ಬಂಗಾಳಿಯಲ್ಲಿ ಒಂದು ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ತಂದೆ – ವಿಶ‍್ವನಾಥ ದತ್ತ ಹಾಗೂ ತಾಯಿ- ಭುವನೇಶ್ವರಿ ದೇವಿ . ಮೂಲತಃ ಇವರ ಮೊದಲ ಹೆಸರು ನರೇಂದ್ರನಾಥ ದತ್ತ ಎಂದು. ಇವರ ತಂದೆ ಸಮಾಜದಲ್ಲಿ ಪ್ರಭಾವಿ ವ್ಯಕ್ತಿ ಆಗಿದ್ದರು ಮತ್ತು ಒಬ್ಬ ಪ್ರಸಿದ್ದ ವಕೀಲರಗಿದ್ದರು, ತಾಯಿ ಕೂಡ ಒಬ್ಬ ದೈವಿಭಕ್ತರಾಗಿದ್ದರು ಮತ್ತು ಮಗ ನರೇಂದ್ರನಿಗೆ ಪ್ರಭಾವ ಬೀರುವಲ್ಲಿ ಹೆಚ್ಚಿನ ಪಾತ್ರವಹಿಸಿದ್ದರು. ಚಿಕ್ಕ ವಯಸ್ಸಿನಿಂದಲೆ ಓದುವುದರಲ್ಲಿ ಅಪಾರ ಆಸಕ್ತಿ ಹೊಂದಿದ ಇವರು ಚೇಷ್ಟೆ ಸ್ವಾಭಾವದರಾಗಿದ್ದರು. ಓದುವುದರಲ್ಲಿ ಉತ್ತಮ ಸಾಧನೆ ಮಾಡಿದ ಇವರು ನಂತರ ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ತಮ್ಮ ವಿಧ್ಯಾಭ್ಯಾಸ ಮುಂದುವರೆಸಿ ನಂತರ ಪದವಿ ಪಡೆಯುವ ಹೊತ್ತಿಗೆ ಇವರು ಅನೇಕ ವಿಷಯಗಳಲ್ಲಿ ಆಸಕ್ತಿ ಹೊಂದದ್ದರು ಮತ್ತು ಅದರ ಬಗ್ಗೆ ಹೆಚ್ಚಿನ ಅರಿವನ್ನು ಹೊಂದಿದ್ದರು ಆ ವಿಷಯಗಳೆಂದರೆ ಕ್ರೀಡೆ, ಜಿಮ್ನಾಸ್ಟಿಕ್ಸ್‌, ಕುಸ್ತಿ ಮತ್ತು ದೇಹದಾರ್ಢ್ಯದಲ್ಲಿ ಸಕ್ರೀಯರಾಗಿದ್ದರು. ಇವರು ಇಷ್ಟೇಅಲ್ಲದೆ ಹಿಂದೂ ಗ್ರಂಥಗಳನ್ನು ಅಧ್ಯಯನ ನಡೆಸಿದರು. ಮತ್ತೊಂದೆಡೆ ಪಾಶ್ಚಿಮಾತ್ಯ ಚಿಂತಕರ ಪುಸ್ತಕಗಳನ್ನು ಓದ ತೋಡಗಿದರು ಅವರುಗಳೆಂದರೆ, ಡೇವಿಡ್‌ ಹ್ಯೂಮ್‌, ಜೋಹಾನ್‌ ಗಾಟ್ಲೀಬ್‌ ಫಿಚ್ಚೆ ಹಾಗೂ ಎನ್ನು ಅನೇಕರ ಪುಸ್ತಕಗಳನ್ನು ಅಧ್ಯಯನ ಮಾಡಿದರು.

ಗುರು-ಶಿಷ್ಯರ ಸಂಬಂಧ:

ಸ್ವಾಮಿ ವಿವೇಕಾನಂದರ ಗುರುಗಳು ಶ್ರೀ ರಾಮಕೃಷ್ಣ ಪರಮಹಂಸ ರು ಇವರನ್ನು ಮೊದಲು ವಿವೇಕಾನಂದರು ನೋಡಲು ಕಾರಣ : ವಿವೇಕಾನಂದರಿಗೆ ಆಧ್ಯಾತ್ಮದ ಬಗ್ಗೆ ತಾಯಿ ಹೇಳಿದ ಮಾತು ಸಮಾಜ ಹಾಕಿಕೊಟ್ಟ ದಾರಿ ಯಿಂದ ಅವರು ದೇವರ ಅಸ್ತಿತ್ವದ ಬಗ್ಗೆ ಹೆಚ್ಚಿನ ಗಮನ ಹಾರಿಸಿದರು ಇದರಿಂದ ಎಲ್ಲಾ ಧರ್ಮದ ಗುರುಗಳ ಬಳಿಯಲ್ಲಿಯು ದೇವರ ಅಸ್ತಿತ್ವದ ಬಗ್ಗೆ ಚರ್ಚೆ ಮಾಡುತ್ತಿದ್ದನು. ತಮ್ಮ ಕಾಲೇಜ್‌ ಅದ ಸ್ಕಾಟಿಷ್‌ ಚರ್ಚ್‌ ಕಾಲೇಜಿನ ಪ್ರಾಂಶುಪಾಲರಾದ ವಿಲಿಯಂ ಹ್ಯಾಸ್ಟಿ ಅವರ ಬಳಿ ಶ್ರೀ ರಾಮಕೃಷ್ಣರ ಸಾಧನೆ ಮತ್ತು ಪರಿಶ್ರಮದ ಬಗ್ಗೆ ಮೊದಲ ಬಾರಿಗೆ ತಿಳಿದುಕೊಂಡರು. ಅವರ ಬಗ್ಗೆ ತಿಳಿದ ಅವರು ನನ್ನ ಇಷ್ಟು ವರ್ಷದ ಪ್ರಶ್ನೆಗೆ ಉತ್ತರ ಸಿಕ್ಕಂತೆ ಸಿದಾ ಅವರ ಮನೆಗೆ ಬಂದರು ಅವರಿಗೆ ಎನೋ ಒಂದು ಕುತುಹಲ ಏಕೆ ಎಂದರೆ ಇಟ್ಟು ದಿನವು ಕೂಡ ಇವರು ಹೋದ ಮನೆಯಲ್ಲಿ ಇವರು ಕೇಳಿದ ಮಾತಿಗೆ ಯಾರು ಇವರಿಗೆ ಸೂಕ್ತವಾದ ಉತ್ತರ ನೀಡಿರಲ್ಲಿಲ್ಲ. ಹಾಗೇ ಈ ದಿನ ದಕ್ಷಿಣೇಶ್ವರ ಕಾಳಿ ದೇವಸ್ಥಾನದ ಅವರಣದ ರಾಮಕೃಷ್ಣರ ನಿವಾಸದ ಮುಂದೆ ಬಂದು ಇದೆ ಪ್ರಶ್ನೇಯನ್ನು ಕೇಳಿದರು. “ನೀವು ದೇವರನ್ನು ನೋಡಿದ್ದೀರಾ?” ಆದರೆ ಒಂದು ಕ್ಷಣವು ಹಿಂಜರಿಯದೆ “ಹೌದು ನೋಡಿದ್ದೇನೆ, ನಾನು ನಿನ್ನನು ನೋಡುವಷ್ಟು ಸ್ಪಷ್ಟವಾಗಿ ದೇವರನ್ನು ನೋಡಿದ್ದೇನೆ ” ಎಂದು ಉತ್ತರಿಸಿದರು. ಹೀಗೆ ರಾಮಕೃಷ್ಣರು ನೀಡಿದ ಉತ್ತರ ಮತ್ತು ಅವರ ಸರಳತೆಗೆ ವಿವೇಕಾನಂದರು ಮರುಳದರು. ಅವರಿಗು ಕೊಡ ಈ ಬಾಲಕ ಹತ್ತಿರವಾದರು.

ಗುರುವನ್ನು ಕಳೆದುಕೊಂಡು ಒಬ್ಬಂಟಿಗನಾಗಿ ಆಶ್ರಮ ಕಟ್ಟಿದ ನರೇಂದ್ರ:

1885 ರ ಮಧ್ಯದಲ್ಲಿ ಗಂಟಲು ಕ್ಯಾನ್ಸರ್‌ ನಿಂದ ಬಳಲುತ್ತಿದ್ದ ರಾಮಕೃಷ್ಣರು ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾದರು.1885 ರ ಸೆಪ್ಟಂಬರ್‌ ನಲ್ಲಿ ರಾಮಕೃಷ್ಣರನ್ನು ಶ್ಯಾಂಪುಕೊರ್ಗೆ ಸ್ಥಳಾಂತರಿಸಲಾಯಿತು, ಅದರೆ ವಿಧಿಯಾಟ ದಂತೆ 16 ಆಗಸ್ಟ್‌ 1886 ರಂದು ಶ್ರೀ ರಾಮಕೃಷ್ಣರು ತಮ್ಮ ಪಾರ್ಥಿವ ಶರೀರವನ್ನು ತ್ಯಜಿಸಿದರು,

ಶ್ರೀ ರಾಮಕೃಷ್ಣರ ನಿಧನ ನಂತರ ನರೇಂದ್ರನಾಥ ಸೇರಿದಂತೆ ಅವರ ಸುಮಾರು 17 ಶಿಷ್ಯರು ಉತ್ತರ ಕಲ್ಕತ್ತದ ಬಾರಾನಗರದಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸು ಶುರು ಮಾಡಿದರು ಇದನ್ನು ಅವರೆ ರಾಮಕೃಷ್ಣ ಮಠ ಎಂದು ಕರೆದುಕೊಂಡರು.ಇವರು ಲೋಕದ ಎಲ್ಲಾ ಆಸೆ, ಅಕಾಂಕ್ಷೆಯನ್ನು ಬಿಟ್ಟು ಕೇವಲ ಸಹೋದರತ್ವಕ್ಕೆ ಒತ್ತು ಕೊಟ್ಟರು. ಹೀಗೆ ಈ ಮಠದಲ್ಲಿಯೇ ಇವರ ಹೆಸರು ವಿವೇಕಾನಂದ ಎಂದು ಮರು ನಾಮಕರಣ ವಾಯಿತು, ವಿವೇಕಾನಂದ ಎಂದರೆ” ವಿವೇಚನಾಶೀಲ ಬುದ್ಧಿವಂತಿಕೆಯ ಆನಂದ”

ಮಹಿಳಾ ಸಬಲೀಕರಣ ಪ್ರಬಂಧ | Women Empowerment Essay In Kannada

ತ್ಯಾಜ್ಯ ವಸ್ತುಗಳ ಮರುಬಳಕೆ ಪ್ರಬಂಧ | Waste Material Recycling…

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ | Rashtriya Bhavaikyathe…

ಬೋಧನೆ ಮತ್ತು ರಾಮಕೃಷ್ಣ ಮಿಷನ್‌ ಸ್ಥಾಪನೆ:

ಯುನೈಟೆಡ್‌ ಕಿಂಗ್‌ ಡಮ್‌ ಗೆ ಪ್ರಯಾಣಿಸಿದ ವಿವೇಕಾನಂದರು 1897ರಲ್ಲಿ ಮರಳಿ ಭಾರತಕ್ಕೆ ಬಂದರು. ಇವರಿಗಾಗಿ ರಾಜಮನೆತನಗಳು ಆತ್ಮೀಯವಾದ ಸ್ವಾಗತ ಮಾಡಿಕೊಂಡವು. ಹೀಗೆ ದೇಶದ ಎಲ್ಲಾಕಡೆಗಳಲ್ಲಿ ಸಂಚಾರಿಸಿ ಉಪನ್ಯಾಸಗಳನ್ನು ನೀಡಿದರು. ಕೊನೆಗೆ ಕಲ್ಕತ್ತಾವನ್ನು ತಲುಪಿದರು ಮತ್ತು ಮೇ 1, 1897 ರಂದು ಕಲ್ಕತ್ತಾ ಬಳಿಯ ಬೇಲೂರು ಮಠದಲ್ಲಿ ರಾಮಕೃಷ್ಣ ಮಿಷನ್‌ ಅನ್ನು ಸ್ಥಾಪಿಸಿದರು. ಈ ಸಂಸ್ಥೆಯ ಮೂಲ ಉದೇಶ ದೇಶದ ಬಡ ಮತ್ತು ಸಂಕಷ್ಟದಲ್ಲಿರುವ ಜನರಿಗೆ ಸೇವೆನೀಡುವುದೆ ಆಗಿತ್ತು. ಉದಾಹರಣೆಗೆ :- ಶಾಲೆಗಳು, ಆಸ್ಪತ್ರೆಗಳ ಸ್ಥಾಪನೆ ಮಾಡುವುದು ಮತ್ತು ಸೆಮಿನಾರ್‌ಗಳು, ಸಮ್ಮೇಳನಗಳು, ಕಾರ್ಯಾಗರಗಳನ್ನು ನಡೆಸುವುದು ಮತ್ತು ಜನರಿಗೆ ಸಹಾಯ ಮಾಡುವುದಗಿತ್ತು.

ಸ್ವಾಮಿ ವಿವೇಕಾನಂದರ ಮನಸ್ಸಿನಲ್ಲಿ ದೇಶದ ಯುವಶಕ್ತಿಯ ಬಗ್ಗೆ ಹೆಚ್ಚಿನ ಕಾಳಜಿ ಮತ್ತು ಉತ್ಸಹ ವನ್ನು ಹೊಂದಿದ್ದರು ಒಟ್ಟಾರೆ ಜನರ ಕಲ್ಯಾಣವನ್ನು ಬಯಸಿದ್ದರು.

” ಎದ್ದೇಳಿ, ಎಚ್ಚರಗೊಳ್ಳಿ ಮತ್ತು ಗುರಿಯನ್ನು ತಲುಪುವವರೆಗೆ ನಿಲ್ಲಬೇಡಿ” ಎಂದು ಕರೆನೀಡಿದರು.

ವಿವೇಕಾನಂದರ ಕೊನೆಯ ದಿನಗಳು:

ವಿವೇಕಾನಂದರು ಅವರು 40 ವರ್ಷಗಳವರೆಗೆ ಬದುಕುವುದಿಲ್ಲ ಎಂದು ಮೊದಲೇ ಭವಿಷ್ಯ ನುಡಿದಿದ್ದರು. ಜುಲೈ4, 1902 ರಂದು ಅವರು ಅವರೇ ನಿರ್ಮಿಸಿದ ಬೇಲೂರು ರಾಮಕೃಷ್ಣ ಮಠದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕ್ರತ ವ್ಯಾಕರಣವನ್ನು ಹೇಳಿಕೊಡುತ್ತಲೆ ತಮ್ಮ ಎಲ್ಲ ಕೆಲಸ ಮುಗಿಸಿ ರಾತ್ರಿ 9 ಗಂಟೆಗೆ ಧ್ಯಾನದಲ್ಲಿ ಇರುವಗಲೆ ತಮ್ಮ ಪ್ರಾಣ ತ್ಯಾಗ ಮಾಡಿದರು. ಇವರನ್ನು ಗಂಗಾ ನದಿ ದಂಡೆಯ ಮೇಲೆ ದಹಿಸಲಾಯಿತು ಎಂದು ಹೇಳಲಾಗಿದೆ.

ಸ್ವಾಮಿ ವಿವೇಕಾನಂದರು ಮಹನ್‌ ವ್ಯಕ್ತಿ ಇವರ ಜೀವನ ಅನೇಕ ಯುವ ಸಮಾಜಕ್ಕೆ ಮಾದರಿಯಾಗಿದೆ. ಇವರು ನಡೆದು ಬಂದ ದಾರಿ ಮತ್ತು ಇವರ ನಡೆ- ನುಡಿ, ಸರಳತೆ, ವಿನಯತೆ, ಇವುಗಳು ಜನರಿಗೆ ಆದರ್ಶವಾಗಿದೆ. ಇಂತ ಪುಣ್ಯ ವ್ಯಕ್ತಿ ಹುಟ್ಟಿದ ನಾಡಿನಲ್ಲಿ ಹುಟ್ಟಿದ ನಾವು ಪುಣ್ಯವಂತರು.

ವಿವೇಕಾನಂದರ ಮೂದಲ ಹೆಸರೇನು??

ನರೇಂದ್ರನಾಥ ದತ್ತ.

ವಿವೇಕಾನಂದರ ಹುಟ್ಟಿದ ದಿನಾಂಕ?

1863 ಜನವರಿ 12

ವಿವೇಕಾನಂದರ ತಂದೆಯ ಹೆಸರು?

ವಿಶ್ವನಾಥ ದತ್ತ.

ವಿವೇಕಾನಂದರ ತಾಯಿಯ ಹೆಸರೇನು?

ಭುವನೇಶ್ವರಿ ದೇವಿ .

ಇತರೆ ವಿಷಯಗಳು:

ಮತದಾನ ಪ್ರಬಂಧ  

ಸ್ನೇಹಿತರ ಬಗ್ಗೆ ಪ್ರಬಂಧ

ರೈತರ ಬಗ್ಗೆ ಪ್ರಬಂಧ

ನಿರುದ್ಯೋಗದ ಬಗ್ಗೆ ಪ್ರಬಂಧ

'  data-src=

Essay On Friendship in Kannada | ಸ್ನೇಹಿತರ ಬಗ್ಗೆ ಪ್ರಬಂಧ

ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಪ್ರಬಂಧ I Essay On Wildlife Conservation in kannada

ತ್ಯಾಜ್ಯ ವಸ್ತುಗಳ ಮರುಬಳಕೆ ಪ್ರಬಂಧ | Waste Material Recycling Essay in…

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ | Rashtriya Bhavaikyathe Prabandha in…

ಗಾಂಧಿ ಜಯಂತಿ ಪ್ರಬಂಧ | Gandhi Jayanti Essay in Kannada

Your email address will not be published.

Save my name, email, and website in this browser for the next time I comment.

  • information
  • Jeevana Charithre
  • Entertainment

Logo

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ | Essay On Swamy Vivekananda In Kannada

Essay On Swamy Vivekananda In Kannada

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ, Essay On Swamy Vivekananda In Kannada swami vivekananda essay in kannada swami vivekananda prabandha in kannada

Essay On Swamy Vivekananda In Kannada

ಸ್ವಾಮಿ ವಿವೇಕಾನಂದರ ಜೀವನ ಬಾಲ್ಯ ಶಿಕ್ಷಣದ ಬಗ್ಗೆ ಈ ಪ್ರಬಂಧದಲ್ಲಿ ವಿವರವಾಗಿ ತಿಳಿಸಲಾಗಿದೆ. ಹಾಗೂ ರಾಮಕೃಷ್ಣ ಮಿಷನ್ ಸ್ಥಾಪನೆ ಇವರ ಉಪದೇಶಗಳ

ಬಗ್ಗೆ ಸವಿವರವಾಗಿ ಉಲ್ಲೇಖಿಸಲಾಗಿದೆ. ಇಲ್ಲಿ ನೀಡಲಾದ ಮಾಹಿತಿಯು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ.

vivekananda essay in kannada

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ

ಸ್ವಾಮಿ ವಿವೇಕಾನಂದರು ಹಿಂದೂ ಸನ್ಯಾಸಿ ಮತ್ತು ಭಾರತದ ಅತ್ಯಂತ ಪ್ರಸಿದ್ಧ ಆಧ್ಯಾತ್ಮಿಕ ನಾಯಕರಲ್ಲಿ ಒಬ್ಬರು. ಅವರು ಕೇವಲ ಆಧ್ಯಾತ್ಮಿಕ ಮನಸ್ಸಿಗಿಂತ ಅವರು ಸಮೃದ್ಧ ಚಿಂತಕ, ಶ್ರೇಷ್ಠ ವಾಗ್ಮಿ ಮತ್ತು ಭಾವೋದ್ರಿಕ್ತ ದೇಶಭಕ್ತರಾಗಿದ್ದರು. ಅವರು ತಮ್ಮ ಗುರುಗಳಾದ ರಾಮಕೃಷ್ಣ ಪರಮಹಂಸರ ಮುಕ್ತ ಚಿಂತನೆಯ ತತ್ವವನ್ನು ಹೊಸ ಮಾದರಿಯಲ್ಲಿ ಮುನ್ನಡೆಸಿದರು. ಅವರು ಸಮಾಜದ ಸುಧಾರಣೆಗೆ ಅವಿರತವಾಗಿ ಶ್ರಮಿಸಿದರು. ಬಡವರು ಮತ್ತು ನಿರ್ಗತಿಕರ ಸೇವೆಯಲ್ಲಿ ತಮ್ಮ ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ಅರ್ಪಿಸಿದರು.

ಹಿಂದೂ ಆಧ್ಯಾತ್ಮಿಕತೆಯ ಪುನರುಜ್ಜೀವನಕ್ಕೆ ಕಾರಣರಾಗಿದ್ದರು ಮತ್ತು ವಿಶ್ವ ವೇದಿಕೆಯಲ್ಲಿ ಹಿಂದೂ ಧರ್ಮವನ್ನು ಪೂಜ್ಯ ಧರ್ಮವಾಗಿ ಸ್ಥಾಪಿಸಿದರು. ವಿಶ್ವಾದ್ಯಂತ ವ್ಯಾಪಕವಾದ ರಾಜಕೀಯ ಪ್ರಕ್ಷುಬ್ಧತೆಯ ಪ್ರಸ್ತುತ ಹಿನ್ನೆಲೆಯಲ್ಲಿ ಅವರ ಸಾರ್ವತ್ರಿಕ ಸಹೋದರತ್ವ ಮತ್ತು ಸ್ವಯಂ ಜಾಗೃತಿಯ ಸಂದೇಶವು ಪ್ರಸ್ತುತವಾಗಿದೆ. ಯುವ ಸನ್ಯಾಸಿ ಮತ್ತು ಅವರ ಬೋಧನೆಗಳು ಅನೇಕರಿಗೆ ಸ್ಫೂರ್ತಿಯಾಗಿದೆ. ಅವರ ಮಾತುಗಳು ವಿಶೇಷವಾಗಿ ದೇಶದ ಯುವಕರಿಗೆ ಸ್ವಯಂ ಸುಧಾರಣೆಯ ಗುರಿಗಳಾಗಿವೆ. 

ಸ್ವಾಮಿ ವಿವೇಕಾನಂದರ ಜನ್ಮನಾಮ ನರೇಂದ್ರನಾಥ ದತ್ತ. ವಿವೇಕಾನಂದರು ವಿಶ್ವನಾಥ ದತ್ತ ಮತ್ತು ಭುವನೇಶ್ವರಿ ದೇವಿಯ ಎಂಟು ಮಕ್ಕಳಲ್ಲಿ ಒಬ್ಬರು. 1863 ಜನವರಿ 12 ರಂದು ಭಾರತದ ಪಶ್ಚಿಮ ಬಂಗಾಳದ ಕಲ್ಕತ್ತಾದಲ್ಲಿ ಸೂರ್ಯೋದಯದ ಮೊದಲು ಮತ್ತು ಹಿಂದೂಗಳ ಅತ್ಯಂತ ಮಹತ್ವದ ಹಬ್ಬವಾದ ‘ಮಕರ ಸಂಕ್ರಾಂತಿ’ಯಂದು ಜನಿಸಿದರು. ತಂದೆ ವಿಶ್ವನಾಥ್ ಅವರು ಸಮಾಜದಲ್ಲಿ ಸಾಕಷ್ಟು ಪ್ರಭಾವ ಬೀರಿದ ಯಶಸ್ವಿ ವಕೀಲರಾಗಿದ್ದರು. ನರೇಂದ್ರನಾಥ್ ಅವರ ತಾಯಿ ಭುವನೇಶ್ವರಿ ಅವರು ದೃಢವಾದ ಮನಸ್ಸನ್ನು ಹೊಂದಿರುವ ಮಹಿಳೆಯಾಗಿದ್ದ ಅವರು ತಮ್ಮ ಮಗನ ಮೇಲೆ ಹೆಚ್ಚಿನ ಪ್ರಭಾವ ಬೀರಿದರು. 

  ತಾಯಿ ಭುವನೇಶ್ವರಿ ದೇವಿ ನಿಷ್ಠಾವಂತ ಗೃಹಿಣಿ. ಅವರ ತಾಯಿಗೆ ದೇವರಲ್ಲಿ ಆಳವಾದ ನಂಬಿಕೆ ಹೊoದಿದ್ದರು. ನರೇಂದ್ರ ಚಿಕ್ಕಂದಿನಿಂದಲೂ ತಾಯಿಗೆ ಆತ್ಮೀಯರಾಗಿದ್ದರು. ನರೇಂದ್ರ ಚಿಕ್ಕವಯಸ್ಸಿನಲ್ಲಿ ತುಂಬಾ ಮುದ್ದು ಮತ್ತು ನಾಟಿ ಹುಡುಗ. ನರೇಂದ್ರ ತನ್ನ ತಾಯಿಗೆ ತುಂಬಾ ಆತ್ಮೀಯನಾಗಿದ್ದನು. ಅದು ಕುಟುಂಬದ ವಾತಾವರಣ ತುಂಬಾ ಧಾರ್ಮಿಕವಾಗಿತ್ತು.

ನರೇಂದ್ರನು ತುಂಬಾ ಚಿಕ್ಕವನಿದ್ದಾಗ ಅವನು ಅವಳ ತಾಯಿಯೊಂದಿಗೆ ಸೆಟ್ ಮತ್ತು ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಕೇಳಿದನು. ತಾಯಿಯೊಂದಿಗೆ ಭಜನೆಯನ್ನೂ ಮಾಡಿ ಪೂಜೆ ಸಲ್ಲಿಸಿದರು.ಅಲ್ಲಿಂದ ವೇದಗಳು ಮತ್ತು ದೇವರ ಪರಿಕಲ್ಪನೆಯಲ್ಲಿ ಅವರ ಕುತೂಹಲ ಪ್ರಾರಂಭವಾಯಿತು. ನಾನು ಭಗವಾನ್ ರಾಮ ಮತ್ತು ಅವರ ಸಿದ್ಧಾಂತಗಳಿಂದ ಅಪಾರವಾಗಿ ಪ್ರಭಾವಿತನಾಗಿದ್ದನು.

ಚಿಕ್ಕ ಹುಡುಗನಾಗಿದ್ದಾಗ ನರೇಂದ್ರನಾಥ ತೀಕ್ಷ್ಣ ಬುದ್ಧಿಶಕ್ತಿಯನ್ನು ಪ್ರದರ್ಶಿಸಿದ. ನರೇಂದ್ರ ಅತ್ಯಂತ ಬುದ್ಧಿವಂತ, ಪ್ರಾಮಾಣಿಕ ಮತ್ತು ಕುತೂಹಲಕಾರಿ ಮಗು. ಅವರು ತಮ್ಮ ಶಿಕ್ಷಕರ ಅತ್ಯಂತ ಪ್ರೀತಿಯ ವಿದ್ಯಾರ್ಥಿಯಾಗಿದ್ದರು. ಪ್ರಾಣಿಗಳು ಮತ್ತು ಪ್ರಕೃತಿಯ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೀತಿಯನ್ನು ಹೊಂದಿದ್ದರು.

ಸ್ವಾಮಿ ವಿವೇಕಾನಂದರನ್ನು 1870 ರಲ್ಲಿ ಶ್ರೀ ಈಶ್ವರಚಂದ್ರ ವಿದ್ಯಾಸಾಗರ್ ಅವರು ಸ್ಥಾಪಿಸಿದ ಶಾಲೆಗೆ ಸೇರಿಸಲಾಯಿತು ಮೆಟ್ರೋಪಾಲಿಟನ್ ಸಂಸ್ಥೆಯಲ್ಲಿ ಮತ್ತು ನಂತರ ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅವರು ಪದವಿ ಪಡೆಯುವ ಹೊತ್ತಿಗೆ, ಅವರು ವಿವಿಧ ವಿಷಯಗಳ ಬಗ್ಗೆ ಅಪಾರ ಜ್ಞಾನವನ್ನು ಪಡೆದರು. ಶಾಲೆಯಲ್ಲಿದ್ದಾಗ ಅವರು ಅಧ್ಯಯನ ಮತ್ತು ದೇಹ ನಿರ್ಮಾಣ ಎರಡರಲ್ಲೂ ಗಮನ ಹರಿಸಿದರು. ಮಾತೃಭಾಷೆಯ ಬಗ್ಗೆ ಅಪಾರ ಗೌರವ ಹೊಂದಿದ್ದರು. 

 ಸ್ವಾಮಿ ವಿವೇಕಾನಂದರು ತಮ್ಮ ಮೆಟ್ರಿಕ್ಯುಲೇಟ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ತಮ್ಮ ಕುಟುಂಬ ಮತ್ತು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದರು. ನಂತರ ಅವರು ಕೋಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿಕೊಂಡರು ಮತ್ತು ಫಿಲಾಸಫಿಯಲ್ಲಿ ತಮ್ಮ ಎಂ ಎ ಮುಗಿಸಿದರು. ಒಂದು ಕಡೆ ಭಗವದ್ಗೀತೆ ಮತ್ತು ಉಪನಿಷತ್ತುಗಳಂತಹ ಹಿಂದೂ ಧರ್ಮಗ್ರಂಥಗಳನ್ನು ಪರಿಶೀಲಿಸಿದರು. ಮತ್ತೊಂದೆಡೆ ಅವರು ಡೇವಿಡ್ ಹ್ಯೂಮ್, ಹರ್ಬರ್ಟ್ ಸ್ಪೆನ್ಸರ್ ಅವರಿಂದ ಪಾಶ್ಚಿಮಾತ್ಯ ತತ್ವಶಾಸ್ತ್ರ, ಇತಿಹಾಸ ಮತ್ತು ಆಧ್ಯಾತ್ಮಿಕತೆಯನ್ನು ಅಧ್ಯಯನ ಮಾಡಿದರು.

ನರೇಂದ್ರ ಮತ್ತು ರಾಮಕೃಷ್ಣ ಪರಮಹಂಸರ ಭೇಟಿ :

ಸ್ಕಾಟಿಷ್ ಚರ್ಚ್ ಕಾಲೇಜಿನ ಪ್ರಾಂಶುಪಾಲರಾದ ವಿಲಿಯಂ ಹ್ಯಾಸ್ಟಿ ಅವರನ್ನು ಶ್ರೀರಾಮಕೃಷ್ಣರಿಗೆ ಪರಿಚಯಿಸಿದ ಮೊದಲ ವ್ಯಕ್ತಿ. ನರೇಂದ್ರನು ಅನ್ವೇಷಕನಾಗಿದ್ದನು ಮತ್ತು ಆಸಕ್ತಿದಾಯಕವಾದದ್ದನ್ನು ಕಂಡುಕೊಂಡನು ಆದ್ದರಿಂದ ಅವನು ಅಂತಿಮವಾಗಿ ಶ್ರೀ ರಾಮಕೃಷ್ಣ ಪರಮಹಂಸರನ್ನು ದಕ್ಷಿಣೇಶ್ವರ ಕಾಳಿ ದೇವಸ್ಥಾನದಲ್ಲಿ ಭೇಟಿಯಾದನು.

ರಾಮಕೃಷ್ಣ ಮಿಷನ್ ಸ್ಥಾಪನೆ :

ಶ್ರೀ ರಾಮಕೃಷ್ಣ ಪರಮಹಂಸರ ಮಹಾಸಮಾಧಿಯ ನಂತರ ಸ್ವಾಮಿ ವಿವೇಕಾನಂದರು ರಾಮಕೃಷ್ಣರ ಮತ್ತೊಬ್ಬ ಶಿಷ್ಯ ತಾರಕನಾಥ್ ಅವರೊಂದಿಗೆ ಮೇ 1 1987 ರoದು ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು. ಕೋಲ್ಕತ್ತಾದ ಬಳಿಯ ವರಾಹನಗರದಲ್ಲಿ ಶಿಥಿಲಗೊಂಡ ಕಟ್ಟಡದಿಂದ ತನ್ನ ಚಟುವಟಿಕೆಗಳನ್ನು ಆರಂಭಿಸಿತು. 1887 ರಲ್ಲಿ ಅವರು ಔಪಚಾರಿಕವಾಗಿ ಪ್ರಪಂಚದ ಎಲ್ಲಾ ಸಂಬಂಧಗಳನ್ನು ತ್ಯಜಿಸಿದರು ಮತ್ತು ಸನ್ಯಾಸಿತ್ವದ ಪ್ರತಿಜ್ಞೆ ಮಾಡಿದರು. ಸಹೋದರತ್ವವು ತಮ್ಮನ್ನು ಮರುನಾಮಕರಣ ಮಾಡಿತು ಮತ್ತು ನರೇಂದ್ರನಾಥ ವಿವೇಕಾನಂದರಾಗಿ ಹೊರಹೊಮ್ಮಿದರು.

ಸ್ವಾಮಿ ವಿವೇಕಾನಂದರ ಉಪದೇಶಗಳು :

ಸ್ವಾಮಿ ವಿವೇಕಾನಂದರು ಭಾರತವನ್ನು ಅದರ ಅರ್ಹವಾದ ವೈಭವದಲ್ಲಿ ಪ್ರದರ್ಶಿಸಿದ ನಂತರ ಭವ್ಯವಾದ ಸ್ವಾಗತಕ್ಕಾಗಿ ಕೋಲ್ಕತ್ತಾಗೆ ಹಿಂತಿರುಗಿದರು. ‘ನನ್ನ ಚಳವಳಿಯ ಯೋಜನೆ’ ‘ಭಾರತದ ದೈನಂದಿನ ಜೀವನದಲ್ಲಿ ವೇದಾಂತ್’ ‘ದಿನಕ್ಕಾಗಿ ನಮ್ಮ ಕರ್ತವ್ಯ’ ‘ಭಾರತದ ಶ್ರೇಷ್ಠ ಪುತ್ರರು’ ‘ಭಾರತದ ಭವಿಷ್ಯ’ ಅವರು ಉಪನ್ಯಾಸ ನೀಡಲು ಪ್ರಾರಂಭಿಸಿದರು. ಕಟುವಾದ ಚಿಂತನೆಗಳು ಭಾರತೀಯ ಮತ್ತು ವಿದೇಶಿ ಮನಸ್ಸುಗಳ ಮೇಲೆ ಹೆಚ್ಚಿನ ಪ್ರಭಾವ ಬೀರಿತು. ಅವರು ವೇದಾಂತದ ಸಂದೇಶವನ್ನು ಪ್ರಪಂಚದಾದ್ಯಂತ ಹರಡಿದರು. ಹೀಗಾಗಿ ಅವರು ಆರ್ಯ ಧರ್ಮ, ಆರ್ಯ ಜನರು ಮತ್ತು ಆರ್ಯ ಭೂಮಿಗೆ ಸರಿಯಾದ ಪ್ರತಿಷ್ಠಿತ ಸ್ಥಾನವನ್ನು ಗೆದ್ದರು.

39 ನೇ ವಯಸ್ಸಿನಲ್ಲಿ4 ಜುಲೈ 1902 ರoದು  ಬೇಲೂರು ಮಠದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತ ವ್ಯಾಕರಣವನ್ನು ಕಲಿಸಲು ತಮ್ಮ ದಿನಗಳ ಕೆಲಸವನ್ನು ಮಾಡಿದರು. ಅವರು ಸಂಜೆ ತಮ್ಮ ಕೋಣೆಗೆ ಹೋದಾಗ ಸುಮಾರು 9 ಗಂಟೆಗೆ ಧ್ಯಾನದ ಸಮಯದಲ್ಲಿ ನಿಧನರಾದರು. ಸ್ವಾಮಿ ವಿವೇಕಾನಂದರು ಈ ಭೌತಿಕ ಪ್ರಪಂಚವನ್ನು ತೊರೆದು ಪರಮ ಶಕ್ತಿಯೊಂದಿಗೆ ಶಾಶ್ವತವಾಗಿ ವಿಲೀನಗೊಂಡರು.

ಪ್ರತಿ ವರ್ಷ ಜನವರಿ 12 ರoದು  ಭಾರತವು ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಆಚರಿಸುತ್ತದೆ. ಇದನ್ನು ಸ್ವಾಮಿ ವಿವೇಕಾನಂದರ ಜಯoತಿ ಅಥವಾ  ರಾಷ್ಟ್ರೀಯ ಯುವ ದಿನ ಎಂದು ಕರೆಯಲಾಗುತ್ತದೆ.  ಪ್ರಪಂಚದ ಇತರ ಭಾಗಗಳಿಂದ ಭಾರತದ ಸಾಂಸ್ಕೃತಿಕ ಪ್ರತ್ಯೇಕತೆಯನ್ನು ಕೊನೆಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಸ್ವಾಮಿ ವಿವೇಕಾನಂದರು ಪ್ರಮುಖ ರಾಷ್ಟ್ರೀಯತಾವಾದಿಯಾಗಿದ್ದರು. “ಏಳಿ ,ಎದ್ದೇಳಿ ಮತ್ತು ಗುರಿಯನ್ನು ತಲುಪುವವರೆಗೆ ನಿಲ್ಲಬೇಡಿ” ಎಂದು ಅವರು ತಮ್ಮ ದೇಶವಾಸಿಗಳಿಗೆ ಸಾರಿದರು.

ಇತರೆ ವಿಷಯಗಳು :

ಸರ್ ಎಂ ವಿಶ್ವೇಶ್ವರಯ್ಯ ಜೀವನ ಚರಿತ್ರೆ ಮತ್ತು ಸಾಧನೆ 

ಕುವೆಂಪು ಅವರ ಬಗ್ಗೆ ಪ್ರಬಂಧ

ವಿಶ್ವ ಹೃದಯ ದಿನ ಕುರಿತು ಪ್ರಬಂಧ

1. ಸ್ವಾಮಿ ವಿವೇಕಾನಂದರ ಜನನ ಯಾವಾಗ ಆಯಿತು ?

1863 ರ ಜನವರಿ 12 ರಂದು

2.ರಾಮಕೃಷ್ಣ ಮಿಷನ್ ಸ್ಥಾಪನೆ ಯಾವಾಗ ಮಾಡಿದರು ?

3.ಸ್ವಾಮಿ ವಿವೇಕಾನಂದರ ಮರಣ ಯಾವಾಗ ಆಯಿತು .

  4 ಜುಲೈ 1902 ರಂದು

LEAVE A REPLY Cancel reply

Save my name, email, and website in this browser for the next time I comment.

EDITOR PICKS

Irumudi kattu sabarimalaikku lyrics in kannada | ಇರುಮುಡಿ ಕಟ್ಟು ಶಬರಿಮಲೈಕ್ಕಿ ಸಾಂಗ್‌ ಲಿರಿಕ್ಸ್‌, atma rama ananda ramana lyrics in kannada | ಆತ್ಮಾರಾಮ ಆನಂದ ರಮಣ ಸಾಂಗ್‌ ಲಿರಿಕ್ಸ್‌ ಕನ್ನಡ, ಮಹಾತ್ಮ ಗಾಂಧೀಜಿ ಪ್ರಬಂಧ ಕನ್ನಡ | mahatma gandhi essay in kannada, popular posts, popular category.

  • information 267
  • Prabandha 227
  • Kannada Lyrics 122
  • Lyrics in Kannada 57
  • Jeevana Charithre 41
  • Festival 36
  • Kannada News 32

© KannadaNew.com

  • Privacy Policy
  • Terms and Conditions
  • Dmca Policy

ಸ್ವಾಮಿ ವಿವೇಕಾನಂದರ ಬಗ್ಗೆ ಪ್ರಬಂಧ | Swami Vivekananda Essay in Kannada

'  data-src=

ಸ್ವಾಮಿ ವಿವೇಕಾನಂದರ ಬಗ್ಗೆ ಪ್ರಬಂಧ Swami Vivekananda Essay swami vivekananda bagge prabandha in kannada

ಸ್ವಾಮಿ ವಿವೇಕಾನಂದರ ಬಗ್ಗೆ ಪ್ರಬಂಧ

ಈ ಲೇಖನಿಯಲ್ಲಿ ಸ್ವಾಮಿ ವಿವೇಕಾನಂದರ ಬಗ್ಗೆ ಪ್ರಬಂಧವನ್ನು ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಸ್ವಾಮಿ ವಿವೇಕಾನಂದರು ಭಾರತದಲ್ಲಿ ಒಬ್ಬ ಆಧ್ಯಾತ್ಮಿಕ ನಾಯಕ ಮತ್ತು ಹಿಂದೂ ಸನ್ಯಾಸಿಯಾಗಿದ್ದರು. ಉನ್ನತ ಚಿಂತನೆಯೊಂದಿಗೆ ಸರಳ ಜೀವನ ನಡೆಸುತ್ತಿದ್ದರು. ಅವರು ಮಹಾನ್ ತತ್ವಜ್ಞಾನಿ ಮತ್ತು ನಿಷ್ಠಾವಂತ ವ್ಯಕ್ತಿತ್ವವನ್ನು ಹೊಂದಿದ್ದರು. ಅವರು ರಾಮಕೃಷ್ಣ ಪರಮಹಂಸರ ಪ್ರಮುಖ ಶಿಷ್ಯರಾಗಿದ್ದರು ಮತ್ತು ಅವರ ತಾತ್ವಿಕ ಕೃತಿಗಳು ‘ರಾಜ ಯೋಗ’ ಮತ್ತು ‘ಆಧುನಿಕ ವೇದಾಂತ’ವನ್ನು ಒಳಗೊಂಡಿವೆ. ಅವರು ರಾಮಕೃಷ್ಣ ಮಿಷನ್ ಮತ್ತು ಕಲ್ಕತ್ತಾದ ರಾಮಕೃಷ್ಣ ಮಠದ ಸಂಸ್ಥಾಪಕರು.

ವಿಷಯ ವಿವರಣೆ

ಸ್ವಾಮಿ ವಿವೇಕಾನಂದರ ಆರಂಭಿಕ ಜೀವನ ಮತ್ತು ಶಿಕ್ಷಣ.

ಸ್ವಾಮಿ ವಿವೇಕಾನಂದರು ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ 1863 ರ ಜನವರಿ 12 ರಂದು ಕಲ್ಕತ್ತಾದಲ್ಲಿ ನರೇಂದ್ರನಾಥ ದತ್ತರಾಗಿ ಜನಿಸಿದರು. ಅವರು ಕಲ್ಕತ್ತಾದ ಬಂಗಾಳಿ ಕುಟುಂಬಕ್ಕೆ ಸೇರಿದವರು. ವಿಶ್ವನಾಥ್ ದತ್ತಾ ಅವರು ಯಶಸ್ವಿ ವಕೀಲರಾದ ವಿವೇಕಾನಂದರ ತಂದೆ. ಭುವನೇಶ್ವರಿ ದೇವಿಯು ವಿವೇಕಾನಂದರ ತಾಯಿ, ಬಲವಾದ ಪಾತ್ರ, ಆಳವಾದ ಭಕ್ತಿಯೊಂದಿಗೆ ಉತ್ತಮ ಗುಣಗಳು. ಅವಳು ದೇವರನ್ನು ನಂಬುವ ಮಹಿಳೆ ಮತ್ತು ಅದು ಅವನ ಮಗನ ಮೇಲೆ ಬಹಳಷ್ಟು ಪ್ರಭಾವ ಬೀರಿತು. ಅವರು 8 ನೇ ವಯಸ್ಸಿನಲ್ಲಿ ಈಶ್ವರ ಚಂದ್ರ ವಿದ್ಯಾ ಸಾಗರ್ ಅವರ ಸಂಸ್ಥೆಗೆ ಸೇರಿಕೊಂಡರು. ನಂತರ ಅವರು ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದಿದರು. 1984 ರಲ್ಲಿ, ಅವರು ಕಲ್ಕತ್ತಾ ವಿಶ್ವವಿದ್ಯಾಲಯದಿಂದ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು.

ವಿವೇಕಾನಂದರು ಯೋಗದ ಸ್ವಭಾವದಿಂದ ಜನಿಸಿದರು, ಯಾವಾಗಲೂ ಧ್ಯಾನ ಮಾಡುತ್ತಿದ್ದರು, ಅದು ಅವರಿಗೆ ಮಾನಸಿಕ ಶಕ್ತಿಯನ್ನು ಒದಗಿಸಿತು. ಅವರು ಬಾಲ್ಯದಿಂದಲೂ ಬಲವಾದ ಜ್ಞಾಪಕ ಶಕ್ತಿಯನ್ನು ಹೊಂದಿದ್ದರು, ಆದ್ದರಿಂದ ಅವರು ತಮ್ಮ ಶಾಲೆಯ ಎಲ್ಲಾ ಪಾಠಗಳನ್ನು ತ್ವರಿತವಾಗಿ ಗ್ರಹಿಸುತ್ತಿದ್ದರು. ಅವರು ಇತಿಹಾಸ, ಸಂಸ್ಕೃತ, ಬಂಗಾಳಿ ಸಾಹಿತ್ಯ ಮತ್ತು ಪಾಶ್ಚಾತ್ಯ ತತ್ವಶಾಸ್ತ್ರ ಸೇರಿದಂತೆ ವಿವಿಧ ವಿಷಯಗಳಲ್ಲಿ ಜ್ಞಾನವನ್ನು ಪಡೆದರು. ಅವರು ಭಗವತ್ ಗೀತೆ, ವೇದಗಳು, ರಾಮಾಯಣ, ಉಪನಿಷತ್ತುಗಳು ಮತ್ತು ಮಹಾಭಾರತದಂತಹ ಹಿಂದೂ ಧರ್ಮಗ್ರಂಥಗಳ ಆಳವಾದ ಜ್ಞಾನವನ್ನು ಹೊಂದಿದ್ದರು. ಅವರು ಅದ್ಭುತ ಹುಡುಗರಾಗಿದ್ದರು ಮತ್ತು ಸಂಗೀತ, ಅಧ್ಯಯನ, ಈಜು ಮತ್ತು ಜಿಮ್ನಾಸ್ಟಿಕ್ಸ್‌ನಲ್ಲಿ ಉತ್ತಮ ಸಾಧನೆ ಮಾಡಿದರು.

ರಾಮಕೃಷ್ಣ ಪರಮಹಂಸರ ಭೇಟಿ

ಶ್ರೀ ರಾಮಕೃಷ್ಣರು ಆಧ್ಯಾತ್ಮಿಕ ನಾಯಕರಾಗಿದ್ದರು ಮತ್ತು ಹಿಂದೂ ಧರ್ಮದ ಪ್ರಾಮಾಣಿಕ ಭಕ್ತರಾಗಿದ್ದರು. ಅವರು ಪ್ರಪಂಚದ ವಾಸ್ತವತೆಯನ್ನು ನೋಡಬಲ್ಲ ಋಷಿ ಎಂದು ನಂಬಲಾಗಿದೆ. ಸ್ವಾಮಿ ವಿವೇಕಾನಂದರು ತಮ್ಮ ಕಾಲೇಜು ದಿನಗಳಲ್ಲಿ ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ವಿಚಲಿತರಾದಾಗ ಅವರ ಪ್ರಭಾವಕ್ಕೆ ಒಳಗಾದರು. ತನ್ನ ಹೊಸ ಗುರು ದೇವರನ್ನು ತಾನು ಸಾಕ್ಷಾತ್ಕರಿಸಿಕೊಳ್ಳಬಲ್ಲನೆಂಬುದನ್ನು ತಿಳಿದು ಅವನು ಆಶ್ಚರ್ಯಚಕಿತನಾದನು. ಅವರು ಶ್ರೀ ರಾಮಕೃಷ್ಣರ ಮೊದಲ ಶಿಷ್ಯರಲ್ಲಿ ಒಬ್ಬರಾದಾಗ ಅವರು ತಮ್ಮ ನಿಜವಾದ ಆತ್ಮವನ್ನು ವಾಸ್ತವೀಕರಿಸಲು ಮತ್ತು ಜ್ಞಾನೋದಯವನ್ನು ಪಡೆಯಲು ಸಾಧ್ಯವಾಯಿತು. ರಾಮಕೃಷ್ಣರು ಸ್ವಾಮಿ ವಿವೇಕಾನಂದರ ಜೀವನದ ಮೇಲೆ ಆಳವಾದ ಪ್ರಭಾವ ಬೀರಿದರು. ತಮ್ಮ ಗುರುಗಳ ಬೋಧನೆಗಳನ್ನು ಹರಡಲು ಸಾಧ್ಯವಾಗುವಂತೆ, ವಿವೇಕಾನಂದರು 1898 ರಲ್ಲಿ ರಾಮಕೃಷ್ಣ ಮಿಷನ್ ಅನ್ನು ತೆರೆದರು.

ಸ್ವಾಮಿ ವಿವೇಕಾನಂದರ ಸಮಾಜ ಸುಧಾರಕ

ಸ್ವಾಮಿ ವಿವೇಕಾನಂದರು ಕಟ್ಟಾ ಸಮಾಜ ಸುಧಾರಕರಾಗಿದ್ದರು. ಭಾರತದ ಪ್ರಗತಿಗೆ ಶಿಕ್ಷಣವು ಅತ್ಯಗತ್ಯ ಎಂದು ಅವರು ಭಾವಿಸಿದರು ಮತ್ತು ಎಲ್ಲಾ ಜನರು ಮತ್ತು ಸಂಸ್ಕೃತಿಗಳಲ್ಲಿ ಸಮಾನತೆಯನ್ನು ನಂಬಿದ್ದರು. ಪುರಾತನ ಮತ್ತು ದಬ್ಬಾಳಿಕೆಯ ಜಾತಿ ವ್ಯವಸ್ಥೆಯನ್ನು ಅವರು ಬಲವಾಗಿ ವಿರೋಧಿಸಿದರು, ಜೊತೆಗೆ ಮಹಿಳೆಯರ ಅಧೀನತೆಯನ್ನು ಹೊಂದಿದ್ದರು. ಅವರು ಬಡತನದ ವಿರುದ್ಧ ಹೋರಾಡಿದರು, ಸ್ವಚ್ಛ ಮತ್ತು ನೈರ್ಮಲ್ಯದ ಜೀವನ ಪರಿಸ್ಥಿತಿಗಳು ಮತ್ತು ಬಡವರಿಗೆ ಆರೋಗ್ಯ ರಕ್ಷಣೆ, ಜೊತೆಗೆ ಶಿಕ್ಷಣಕ್ಕೆ ಉತ್ತಮ ಪ್ರವೇಶ ಮತ್ತು ಜಾತಿಗಳ ಸಮಾನ ಚಿಕಿತ್ಸೆಗಾಗಿ ಪ್ರತಿಪಾದಿಸಿದರು. ಅವರು ಭಾರತದ ಅಸ್ಪೃಶ್ಯರ ಹೋರಾಟ ಮತ್ತು ಅವರ ನೋವನ್ನು ಕೊನೆಗೊಳಿಸುವ ಅಗತ್ಯದ ಬಗ್ಗೆ ನಂಬಲಾಗದಷ್ಟು ಭಾವೋದ್ರಿಕ್ತರಾಗಿದ್ದರು.

ಸ್ವಾಮಿ ವಿವೇಕಾನಂದರ ಸಾವು

ಸ್ವಾಮಿ ವಿವೇಕಾನಂದರು 1902ರ ಜುಲೈ 4ರಂದು ಬೇಲೂರು ಮಠದಲ್ಲಿ ಕೊನೆಯುಸಿರೆಳೆದರು. ತನಗೆ 40 ವರ್ಷ ವಯಸ್ಸಾಗುವುದಿಲ್ಲ ಎಂದು ಘೋಷಿಸಿದ ಅವರು, ತಮ್ಮ 39ನೇ ವಯಸ್ಸಿನಲ್ಲಿ ಮೃತ ದೇಹವನ್ನು ತ್ಯಜಿಸಿ ‘ಮಹಾಸಮಾಧಿ’ ಪಡೆದರು. ಅವರು 31 ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ಜನರು ಹೇಳಿದರು. ಅವರು ಭಾರತದ ಒಳಗೆ ಮತ್ತು ಹೊರಗೆ ಹಿಂದೂ ಧರ್ಮವನ್ನು ಹರಡಿದರು.

ಸ್ವಾಮಿ ವಿವೇಕಾನಂದರು ಜಗತ್ತಿನಾದ್ಯಂತ ಒಬ್ಬ ಮಹಾನ್ ಆಧ್ಯಾತ್ಮಿಕ ವ್ಯಕ್ತಿ ಮತ್ತು ದಾರ್ಶನಿಕರಾಗಿದ್ದರು. ಅವರು ಜಾಗತಿಕ ಆಧ್ಯಾತ್ಮಿಕತೆ, ಸಾಮರಸ್ಯ, ಸಾರ್ವತ್ರಿಕ ಸಹೋದರತ್ವ ಮತ್ತು ಪ್ರಪಂಚದಾದ್ಯಂತ ಶಾಂತಿಯನ್ನು ಬಯಸಿದ್ದರು. ಅವರ ಬೋಧನೆ ಮತ್ತು ತತ್ವಶಾಸ್ತ್ರವು ಇಂದಿಗೂ ಅಸ್ತಿತ್ವದಲ್ಲಿದೆ ಮತ್ತು ಆಧುನಿಕ ಯುಗದ ಯುವಕರಿಗೆ ಮಾರ್ಗದರ್ಶನ ನೀಡುತ್ತದೆ. ಅವರ ಸ್ಥಾಪಿತ ಸಂಸ್ಥೆಗಳು ಅವರ ಬೋಧನೆ ಮತ್ತು ತತ್ವಶಾಸ್ತ್ರವನ್ನು ಹರಡುತ್ತಿವೆ ಮತ್ತು ಸಮಾಜ ಮತ್ತು ರಾಷ್ಟ್ರದ ಸುಧಾರಣೆಗಾಗಿ ಕೆಲಸ ಮಾಡುತ್ತಿವೆ. ಅವರು ವೇದಾಂತ ಮತ್ತು ಅನೇಕ ಸಾಮಾಜಿಕ ಸೇವೆಗಳನ್ನು ಪ್ರಚಾರ ಮಾಡಿದರು. ಅವರು ವಿಶ್ವದ ಯುವಜನತೆಗೆ ಎಂದೆಂದಿಗೂ ಸ್ಫೂರ್ತಿಯಾಗಿರುತ್ತಾರೆ.

ಸ್ವಾಮಿ ವಿವೇಕಾನಂದರ ಮೂಲ ಹೆಸರೇನು? 

ನರೇಂದ್ರನಾಥ ದತ್ತ.

ಕನ್ಯಾಕುಮಾರಿಯ ಬಂಡೆಯ ಮೇಲೆ ಸ್ವಾಮೀಜಿ ಎಷ್ಟು ದಿನ ಧ್ಯಾನ ಮಾಡಿದರು?

ಇತರೆ ವಿಷಯಗಳು :

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ

ಶಿಕ್ಷಕರ ದಿನಾಚರಣೆಯ ಬಗ್ಗೆ ಭಾಷಣ

'  data-src=

ಮೈಸೂರು ಅರಮನೆ ಬಗ್ಗೆ ಮಾಹಿತಿ | Information About Mysore Palace in Kannada

Om Shivoham Lyrics in Kannada | ಓಂ ಶಿವೋಹಂ ಲಿರಿಕ್ಸ್‌ ಕನ್ನಡ

ರಾಗಿ ಬಗ್ಗೆ ಪ್ರಬಂಧ | Essay on millet in Kannada

ಪರ್ಯಾಯ ಶಕ್ತಿ ಮೂಲಗಳ ಅನ್ವೇಷಣೆ ಹಾಗೂ ಅವುಗಳ ಪಾತ್ರ ಕನ್ನಡ ಪ್ರಬಂಧ | Exploration of…

ಫಿಟ್ ಇಂಡಿಯಾ ಬಗ್ಗೆ ಪ್ರಬಂಧ | Fit India Essay in Kannada

ದೀಪಾವಳಿ ಹಬ್ಬದ ಬಗ್ಗೆ ಪ್ರಬಂಧ | Essay On Deepavali Festival in Kannada

Your email address will not be published.

Save my name, email, and website in this browser for the next time I comment.

  • information
  • Lyrics in Kannada

KannadaStudy No1 Kannada Education Website

  • Information
  • ಜೀವನ ಚರಿತ್ರೆ

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ | Biography of Swami Vivekananda in Kannada

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ Biography of Swami Vivekananda Swami Vivekananda Jeevana Charitre in Kannada

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ

vivekananda essay in kannada

ಈ ಲೇಖನಿಯಲ್ಲಿ ಸ್ವಾಮಿ ವಿವೇಕಾನಂದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಸ್ವಾಮಿ ವಿವೇಕಾನಂದರು

ಸ್ವಾಮಿ ವಿವೇಕಾನಂದರವರು 1863 ರ ಜನವರಿ 12 ರಂದು ಕೋಲ್ಕತ್ತಾದ ದೈವಿಕ ಸ್ಥಳದಲ್ಲಿ ಜನಿಸಿದರು. ಇವರ ಮೊದಲ ಹೆಸರು ನರೇಂದ್ರನಾಥ ದತ್ತ ಎಂದು ನಂತರ ಸ್ವಾಮಿ ವಿವೇಕಾನಂದರಾದರು. ಇವರೊಬ್ಬ ಶ್ರೇಷ್ಠ ಭಾರತೀಯ ಸಂತರಾಗಿದ್ದರು. ಅವರು “ಉನ್ನತ ಚಿಂತನೆ ಮತ್ತು ಸರಳ ಜೀವನ” ಹೊಂದಿರುವ ವ್ಯಕ್ತಿಯಾಗಿದ್ದರು. ಅವರು ಮಹಾನ್ ಧರ್ಮನಿಷ್ಠ ನಾಯಕ, ದಾರ್ಶನಿಕ ಮತ್ತು ಶ್ರೇಷ್ಠ ತತ್ವಗಳನ್ನು ಹೊಂದಿರುವ ಧರ್ಮನಿಷ್ಠ ವ್ಯಕ್ತಿತ್ವ. ಅವರ ಶ್ರೇಷ್ಠ ತಾತ್ವಿಕ ಕೃತಿಗಳು “ಆಧುನಿಕ ವೇದಾಂತ” ಮತ್ತು “ರಾಜ್ ಯೋಗ” ಗಳನ್ನು ಒಳಗೊಂಡಿವೆ. ಅವರು “ರಾಮಕೃಷ್ಣ ಪರಮಹಂಸರ” ಪ್ರಮುಖ ಶಿಷ್ಯರಾಗಿದ್ದರು.

ನರೇಂದ್ರನಾಥ ದತ್ತ ಸ್ವಾಮಿ ವಿವೇಕಾನಂದರಾಗಿದ್ದು

ಸ್ವಾಮಿ ವಿವೇಕಾನಂದರು ರಾಮಕೃಷ್ಣ ಪರಮಹಂಸರನ್ನು ಮೊದಲು ಬೇಟಿಯಾಗಿದ್ದು ಅವರು ಕೋಲ್ಕತ್ತಾದಲ್ಲಿರುವ ತಮ್ಮ ಸ್ನೇಹಿತನ ನಿವಾಸಕ್ಕೆ ಭೇಟಿ ನೀಡಿದಾಗ. ಸ್ವಾಮಿ ವಿವೇಕಾನಂದರ ಅಲೌಕಿಕ ಶಕ್ತಿಗಳ ಅರಿವು ಅವರನ್ನು ದಕ್ಷಿಣೇಶ್ವರಕ್ಕೆ ಕರೆಸಿಕೊಂಡಿತು. ಬ್ರಹ್ಮಾಂಡದ ಉನ್ನತಿಗಾಗಿ ಸ್ವಾಮೀಜಿಯವರ ಜನ್ಮ ಮನುಕುಲಕ್ಕೆ ವರದಾನವಾಗಿದೆ ಎಂಬ ಆಳವಾದ ಒಳನೋಟವನ್ನು ಅವರು ಹೊಂದಿದ್ದರು. ಅವರ ಆಧ್ಯಾತ್ಮಿಕ ಜಿಜ್ಞಾಸೆಯ ನೆರವೇರಿಕೆಯು ಅಂತಿಮವಾಗಿ ರಾಮಕೃಷ್ಣ ಪರಮಹಂಸರನ್ನು ಅವರ “ಗುರು” ದ ರೂಪದಲ್ಲಿ ಒಪ್ಪಿಕೊಳ್ಳುವಂತೆ ಮಾಡಿತು. ಆತನು ತನ್ನ “ಗುರು” ದಿಂದ ಕತ್ತಲೆಯಿಂದ ಪ್ರಕಾಶದೆಡೆಗೆ ಸರಿಸಿದನು. ತನ್ನ ಗುರುವಿನ ಬಗ್ಗೆ ಅವನ ಆಳವಾದ ಕೃತಜ್ಞತೆ ಮತ್ತು ಗೌರವವು ತನ್ನ ಗುರುಗಳ ಬೋಧನೆಗಳ ಪ್ರಸರಣಕ್ಕಾಗಿ ಎಲ್ಲಾ ನಾಲ್ಕು ದಿಕ್ಕುಗಳಲ್ಲಿ ಸಂಚರಿಸುವಂತೆ ಮಾಡಿತು.

ಸ್ವಾಮೀಜಿಯವರು ಚಿಕಾಗೋದಲ್ಲಿ ಭಾಷಣದ ಪ್ರಾರಂಭದಲ್ಲೇ “ಅಮೆರಿಕದ ಸಹೋದರಿಯರು ಮತ್ತು ಸಹೋದರರೇ” ಎಂದು ಹೇಳುವ ಮೂಲಕ ತಮ್ಮ ಅದ್ಭುತ ಭಾಷಣದ ಮೂಲಕ ಎಲ್ಲರ ಮನ ಗೆದ್ದರು.

ವಿವೇಕಾನಂದರು ಈ ಮಾತುಗಳನ್ನು ಉಲ್ಲೇಖಿಸಿದ್ದಾರೆ ”ನಾನು ಜಗತ್ತಿಗೆ ಸಹಿಷ್ಣುತೆ ಮತ್ತು ಸಾರ್ವತ್ರಿಕ ಸ್ವೀಕಾರ ಎರಡನ್ನೂ ಕಲಿಸಿದ ಧರ್ಮಕ್ಕೆ ಸೇರಿದವನು” ಎಂದು ಹೆಮ್ಮೆಪಡುತ್ತೇನೆ. ನಾವು ಸಾರ್ವತ್ರಿಕ ಸಹಿಷ್ಣುತೆಯನ್ನು ನಂಬುತ್ತೇವೆ ಆದರೆ ನಾವು ಎಲ್ಲಾ ಧರ್ಮಗಳನ್ನು ಸತ್ಯವೆಂದು ಸ್ವೀಕರಿಸುತ್ತೇವೆ. ಹೀಗಾಗಿ, ಸಂಸ್ಕೃತಿಗಳಲ್ಲಿ ಬಹುಸಂಖ್ಯಾತತೆಯ ಹೊರತಾಗಿಯೂ ಸಾರ್ವತ್ರಿಕ ಸ್ವೀಕಾರ, ಏಕತೆ ಮತ್ತು ಸಾಮರಸ್ಯದ ಮೌಲ್ಯಗಳನ್ನು ಪ್ರದರ್ಶಿಸುವ ಭಾರತೀಯ ಧರ್ಮದ ಮೌಲ್ಯವನ್ನು ಅವರು ಮುಂದಿಟ್ಟರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಒಮ್ಮೆ ಹೇಳಿದರು, “ಸ್ವಾಮೀಜಿ ಪೂರ್ವ ಮತ್ತು ಪಶ್ಚಿಮ, ಧರ್ಮ ಮತ್ತು ವಿಜ್ಞಾನ, ಹಿಂದಿನ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿದರು ಮತ್ತು ಅದಕ್ಕಾಗಿಯೇ ಅವರು ಶ್ರೇಷ್ಠರಾಗಿದ್ದಾರೆ.” ಪ್ರಪಂಚದ ಇತರ ಭಾಗಗಳಿಂದ ಭಾರತದ ಸಾಂಸ್ಕೃತಿಕ ದೂರವನ್ನು ಕೊನೆಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.

ರಾಮಕೃಷ್ಣ ಮಿಷನ್ ಸ್ಥಾಪಿಸಿದರು

ಸ್ವಾಮಿ ವಿವೇಕಾನಂದರು ಮೇ 1 \1897 ರಲ್ಲಿ ಬೇಲೂರು ಮಠದಲ್ಲಿ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು. ಈ ಮಿಷನ್‌ನ ಗುರಿ ಕರ್ಮ ಯೋಗವನ್ನು ಆಧರಿಸಿದೆ. ಮತ್ತು ದೇಶದ ಬಡತನವುಳ್ಳವರಿಗೆ ಮತ್ತು ಬಳಲುತ್ತಿರುವ ಅಥವಾ ತೊಂದರೆಗೊಳಗಾದ ಜನಸಂಖ್ಯೆಗೆ ಸೇವೆ ಸಲ್ಲಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ಶಾಲೆಗಳು, ಕಾಲೇಜುಗಳು ಮತ್ತು ಆಸ್ಪತ್ರೆಗಳನ್ನು ಸ್ಥಾಪಿಸುವಂತಹ ಹಲವಾರು ಸಾಮಾಜಿಕ ಸೇವೆಗಳನ್ನು ಈ ಮಿಷನ್ ಅಡಿಯಲ್ಲಿ ನಡೆಸಲಾಗುತ್ತದೆ. ವೇದಾಂತದ ಬೋಧನೆಗಳನ್ನು ಸಮ್ಮೇಳನಗಳು, ಸೆಮಿನಾರ್‌ಗಳು ಮತ್ತು ಕಾರ್ಯಾಗಾರಗಳು, ಪುನರ್ವಸತಿ ಕಾರ್ಯಗಳ ಮೂಲಕ ದೇಶಾದ್ಯಂತ ನೀಡಲಾಯಿತು.

ವಿವೇಕಾನಂದರ ಬೋಧನೆಗಳು ಹೆಚ್ಚಾಗಿ ರಾಮಕೃಷ್ಣರ ದೈವಿಕ ಅಭಿವ್ಯಕ್ತಿಗಳ ಆಧ್ಯಾತ್ಮಿಕ ಬೋಧನೆಗಳು ಮತ್ತು ಅದ್ವೈತ ವೇದಾಂತ ತತ್ತ್ವಶಾಸ್ತ್ರದ ಅವರ ವೈಯಕ್ತಿಕ ಆಂತರಿಕೀಕರಣವನ್ನು ಆಧರಿಸಿವೆ ಎಂದು ನಾವು ನಿಮಗೆ ಹೇಳೋಣ. ಅವರ ಪ್ರಕಾರ, ಜೀವನದ ಅಂತಿಮ ಗುರಿಯು ಆತ್ಮದ ಸ್ವಾತಂತ್ರ್ಯವನ್ನು ಸಾಧಿಸುವುದು ಮತ್ತು ಅದು ಒಬ್ಬರ ಧರ್ಮದ ಸಂಪೂರ್ಣತೆಯನ್ನು ಒಳಗೊಳ್ಳುತ್ತದೆ.

ಸ್ವಾಮಿ ವಿವೇಕಾನಂದರು ಯುವಜನತೆಗೆ ನೀಡಿದ ಸಂದೇಶ

ಸ್ವಾಮಿ ವಿವೇಕಾನಂದರು ಯುವಜನತೆಗೆ ನೀಡಿದ ಸಂದೇಶ ಅತ್ಯುನ್ನತ ಆದರ್ಶಗಳು ಮತ್ತು ಶ್ರೇಷ್ಠ ಚಿಂತನೆಗಳ ವ್ಯಕ್ತಿತ್ವವನ್ನು ಹೊಂದಿದ್ದರು. ಸ್ವಾಮೀಜಿ ಭಾರತದ ಯುವಜನತೆಗೆ ಸ್ಫೂರ್ತಿಯಾಗಿದ್ದರು. ಅವರ ಬೋಧನೆಗಳ ಮೂಲಕ ಅವರು ಯುವ ಮಿದುಳುಗಳನ್ನು ಸ್ವಯಂ-ಸಾಕ್ಷಾತ್ಕಾರ, ಪಾತ್ರ ರಚನೆ, ಆಂತರಿಕ ಸಾಮರ್ಥ್ಯಗಳನ್ನು ಗುರುತಿಸಲು, ಇತರರಿಗೆ ಸೇವೆ, ಆಶಾವಾದದ ದೃಷ್ಟಿಕೋನ, ದಣಿವರಿಯದ ಪ್ರಯತ್ನಗಳು ಮತ್ತು ಇನ್ನೂ ಹೆಚ್ಚಿನ ಶಕ್ತಿಯನ್ನು ತುಂಬಲು ಬಯಸಿದ್ದರು.

ವಿವೇಕಾನಂದರು ಯಾವಾಗ ಜನಿಸಿದರು ?

1863 ರ ಜನವರಿ 12

ರಾಮಕೃಷ್ಣ ಮಿಷನ್ ಅನ್ನು ಯಾವಾಗ ಸ್ಥಾಪಿಸಿದರು ?

1 ಮೇ 1897 ರಲ್ಲಿ ಸ್ಥಾಪಿಸಿದರು.

ಇತರೆ ವಿಷಯಗಳು :

ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಪ್ರಬಂಧ 

ಸಾವಿತ್ರಿಬಾಯಿ ಫುಲೆ ಜೀವನ ಚರಿತ್ರೆ

' src=

kannadastudy

Leave a reply cancel reply.

Your email address will not be published. Required fields are marked *

Save my name, email, and website in this browser for the next time I comment.

  • UK & Europe
  • United States
  • Meet Sadhguru
  • Sadhguru Radio
  • Sadhguru Quotes
  • Youth N Truth
  • Beginner's Programs
  • Free Yoga & Guided meditation
  • Inner Engineering
  • Isha Health Solutions
  • See all beginner programs
  • Advanced Programs
  • Bhava Spandana
  • Shoonya Meditation
  • Additional Programs
  • Sadhanapada
  • Sacred Walks
  • See all additional programs
  • Children's Programs
  • Become a Teacher
  • Monthly Events
  • Free Yoga Day
  • Pancha Bhuta Kriya
  • Online Satsang
  • Annual Events
  • Lunar/Hindu New Year
  • Guru Purnima
  • Mahashivratri
  • International Yoga Day
  • Mahalaya Amavasya
  • Special Events
  • Ishanga 7% - Partnership with Sadhguru
  • Yantra Ceremony With Sadhguru
  • Sadhguru Sannidhi Sangha
  • Pancha Bhuta Kriya Online With Sadhguru on Mahashivratri
  • Ecstasy of Enlightenment with Sadhguru
  • Sadhguru in Chennai

Main Centers

  • Isha Yoga Center
  • Sadhguru Sannidhi Bengaluru
  • Sadhguru Sannidhi, Chattarpur
  • Isha Institute of Inner-sciences
  • Isha Yoga Center LA, California, USA
  • Local Centers

International Centers

  • Consecrated Spaces
  • Adiyogi - The Source of Yoga
  • Adiyogi Alayam
  • Dhyanalinga
  • Linga Bhairavi
  • Spanda Hall
  • Theerthakunds
  • Adiyogi - The Abode of Yoga
  • Mahima Hall
  • Online Medical Consultation
  • In-Person Medical Consultation
  • Ayurvedic Therapies
  • Other Therapies
  • Residential Programs
  • Diabetes Management Program
  • Joint and Musculoskeletal Disorders Program
  • Sunetra Eye Care
  • Ayur Sampoorna
  • Ayur Rasayana Intensive
  • Ayur Rasayana
  • Pancha Karma
  • Yoga Chikitsa
  • Ayur Sanjeevini
  • Non-Residential Programs
  • Obesity Treatment Program
  • ADHD/Autism Clinic
  • Cancer Clinic
  • Conscious Planet

logo

ಸ್ವಾಮಿ ವಿವೇಕಾನಂದರ ಜೀವನದ ಕಥನಗಳು | ಸದ್ಗುರುಗಳ ಮಾತುಗಳಲ್ಲಿ

ಸ್ವಾಮಿ ವಿವೇಕಾನಂದರು ಒಂದು ಶತಮಾನಕ್ಕೂ ಹಿಂದಿನಿಂದಲೂ ಯಾಕೆ ಒಂದು ಮಹಾನ್ ಪ್ರೇರಣೆಯಾಗಿ ಉಳಿದಿದ್ದಾರೆ ಎಂದು ನಿದರ್ಶಿಸುವ ಅವರ ಜೀವನದ ಕೆಲವು ಘಟನೆಗಳ ಮೇಲೆ ಸದ್ಗುರು ಗಮನ ಹರಿಸುತ್ತಾರೆ.

ಸ್ವಾಮಿ ವಿವೇಕಾನಂದರ ಜೀವನದ ಕಥನಗಳು

ಈ ಲೇಖನದಲ್ಲಿ ಸದ್ಗುರುಗಳು ಸ್ವಾಮಿ ವಿವೇಕಾನಂದರ ಜೀವನದ ಕೆಲವೊಂದು ಘಟನೆಗಳು, ಗುರು ಶಿಷ್ಯರ ಸಂಬಂಧ ಮತ್ತು ಶ್ರೀ ರಾಮಕೃಷ್ಣರ ಸಂದೇಶದ ಪ್ರಸಾರದ ಕುರಿತಾಗಿ ಚರ್ಚಿಸಿದ್ದಾರೆ.

ಸ್ವಾಮಿ ವಿವೇಕಾನಂದ ಮತ್ತು ಕಾಳಿ

ಶ್ರೀ ರಾಮಕೃಷ್ಣರ ಸಾಕ್ಷಾತ್ಕಾರದ ನಂತರ ಹಲವು ಮಂದಿ ಶಿಷ್ಯರು ಅವರನ್ನು ಅನುಸರಿಸಿದರು. ಅವರಲ್ಲೊಬ್ಬರು ಸ್ವಾಮಿ ವಿವೇಕಾನಂದರು. ಯುನೈಟಡ್ ಸ್ಟೇಟ್ಸ್ ನ ಶಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ ಮೊಟ್ಟ ಮೊದಲ ಯೋಗಿ ವಿವೇಕಾನಂದರು, ಆ ಮೂಲಕ ಅಧ್ಯಾತ್ಮಿಕ ಅಲೆಯನ್ನೇ ಎಬ್ಬಿಸಿದರು. ನವ್ಯ ವಿಚಾರಗಳ ಕುರಿತು ಜನರಲ್ಲಿದ್ದ ವಿರೋಧ ಭಾವನೆಗಳನ್ನು ಸ್ವಲ್ಪ ಮಟ್ಟಿಗೆ ನಿವಾರಿಸುವಲ್ಲಿ ಸಫಲರಾದರು.

ಸ್ವಾಮಿ ವಿವೇಕಾನಂದರು ಶ್ರೀ ರಾಮಕೃಷ್ಣರ ಬಳಿಗೆ ಬಂದು ಕೇಳುತ್ತಾರೆ. "ನೀವು ಯಾವಾಗಲೂ ದೇವರು, ದೇವರು ಎನ್ನುತ್ತೀರಿ. ಎಲ್ಲಿದೆ ಪುರಾವೆ? ನನಗೆ ಪುರಾವೆ ಬೇಕು"

ರಾಮಕೃಷ್ಣರಿಗೆ ವಿವೇಕಾನಂದರ ಮೇಲಿದ್ದ ಪ್ರೇಮವೇ ವಿಶಿಷ್ಟವಾದದ್ದು. ಸ್ವತಃ ತಾನು ತಲುಪಿಸಲು ಅಸಾಧ್ಯವಾದ ತನ್ನ ಸಂದೇಶಗಳನ್ನು ಜಗತ್ತಿಗೆ ತಲುಪಿಸಬಲ್ಲ ಸೂಕ್ತವಾದ ವ್ಯಕ್ತಿಯೇ ವಿವೇಕಾನಂದ ಎಂಬ ಸಂಪೂರ್ಣ ಅರಿವು ಅವರಿಗಿತ್ತು. 

ಅವರ ಸುತ್ತಲಿದ್ದ ಅನೇಕರಿಗೆ ರಾಮಕೃಷ್ಣರ ಈ ಹುಚ್ಚು ಮೋಹ ವಿಚಿತ್ರವೆನಿಸುತ್ತಿತ್ತು. ವಿವೇಕಾನಂದರು ಗುರುವನ್ನು ನೋಡಲು ಒಂದು ದಿನ ಬರದಿದ್ದರೂ, ಸ್ವತಃ ತಾವೇ ಶಿಷ್ಯನನ್ನರಸಿ ಹೋಗುತ್ತಿದ್ದರು. ಯಾಕೆಂದರೆ ತಮ್ಮ ಸಂದೇಶವನ್ನು ಲೋಕದಲ್ಲಿ ಪ್ರಸರಿಸಲು ಅಗತ್ಯವಾದ ಗ್ರಹಿಕಾಸಾಮರ್ಥ್ಯವು ಈ ಯುವಕನಲ್ಲಿದೆ ಎಂದು ಅವರು ತಿಳಿದಿದ್ದರು. ಸ್ವತಃ ವಿವೇಕಾನಂದರೂ ರಾಮಕೃಷ್ಣರ ಕುರಿತು ಅಷ್ಟೇ ಆಕರ್ಷಿತರಾಗಿದ್ದರು. ತನ್ನ ವಯಸ್ಸಿನ ಇತರ ಯುವಕರಂತೆ ಉದ್ಯೋಗ ಅಥವಾ ಆಕರ್ಷಣೆ ಇತ್ಯಾದಿಗಳೆಡೆಗೆ ಸಾಗದೇ ಸದಾ ರಾಮಕೃಷ್ಣರನ್ನೇ ಅನುಸರಿಸಿ ಹೋಗುತ್ತಿದ್ದರು.

ವಿವೇಕಾನಂದರ ಜೀವನದಲ್ಲಿ ನಡೆದ ಒಂದು ಆಶ್ಚರ್ಯಕರವಾದ ಘಟನೆಯಿದೆ. ಅವರ ತಾಯಿ ತೀವ್ರವಾದ ಖಾಯಿಲೆಯಿಂದ ಮರಣಶಯ್ಯೆಯಲ್ಲಿದ್ದರು. ವಿವೇಕಾನಂದರಿಗೆ ತಮ್ಮ ಬಳಿ ತಾಯಿಗೆ ಅಗತ್ಯವಾದ ಆಹಾರ, ಔಷಧೋಪಚಾರಗಳಿಗೆ ಹಣವಿಲ್ಲವೆಂಬ ಅರಿವಾಯಿತು. ತಾಯಿಯನ್ನು ಸೂಕ್ತವಾಗಿ ಉಪಚರಿಸಲಾಗದ ತನ್ನ ಸ್ಥಿತಿಯ ಬಗ್ಗೆ ಅವರಿಗೆ ಬಹಳ ಕೋಪವುಂಟಾಯಿತು. ವಿವೇಕಾನಂದರಂಥವರ ಕೋಪವೆಂದರೆ ಅದು ತೀವ್ರವಾದ ಕೋಪ. ಸೀದಾ ರಾಮಕೃಷ್ಣರ ಬಳಿಗೆ ಹೋದರು - ಹೋಗಲು ಬೇರೆ ಜಾಗವೂ ಇರಲಿಲ್ಲ, ಕೋಪ ಬಂದಾಗಲೂ ಅವರು ಹೋಗುತ್ತಿದ್ದುದು ಅಲ್ಲಿಗೇ.

ಹೋಗಿ ರಾಮಕೃಷ್ಣರಿಗೆ ಹೇಳಿದರು "ಅಧ್ಯಾತ್ಮವಂತೆ, ಸಾಕ್ಷಾತ್ಕಾರವಂತೆ! ಈ ಅಸಂಬದ್ಧ ನನ್ನನ್ನು ಎಲ್ಲಿಗೆ ಒಯ್ಯುತ್ತಿದೆ? ಉದ್ಯೋಗಕ್ಕೆ ಸೇರಿ, ನನ್ನ ಕರ್ತವ್ಯ ನಿರ್ವಹಿಸಿದ್ದರೆ, ಇಂದು ನಾನು ನನ್ನ ತಾಯಿಯನ್ನು ಸೂಕ್ತವಾಗಿ ನೋಡಿಕೊಳ್ಳಬಹುದಿತ್ತು. ಅವಳಿಗೆ ಬೇಕಾದ ಆಹಾರ, ಔಷಧ, ಉಪಚಾರ ಎಲ್ಲವನ್ನೂ ನೀಡಬಹುದಿತ್ತು. ಈ ಅಧ್ಯಾತ್ಮ ನನ್ನನ್ನು ಯಾವ ಸ್ಥಿತಿಗೆ ತಂದಿದೆ ನೋಡಿ"

ರಾಮಕೃಷ್ಣರು ಕಾಳಿಕಾದೇವಿಯ ಭಕ್ತರಾಗಿದ್ದು, ಅವರ ಮನೆಯಲ್ಲಿಯೇ ದೇವಿಯ ಗುಡಿಯಿತ್ತು. ಅವರೆಂದರು " ಓಹ್! ನಿಮ್ಮ ತಾಯಿಯವರಿಗೆ ಆಹಾರ ಮತ್ತು ಔಷಧದ ಅಗತ್ಯವಿದೆಯೆ? ಹಾಗಿದ್ದರೆ ನೀನೇಕೆ ಈ ತಾಯಿಯ ಬಳಿ ಹೋಗಿ ಬೇಡಬಾರದು?"

ವಿವೇಕಾನಂದರಿಗೆ ಅದು ಒಳ್ಳೆಯ ಸಲಹೆಯೆಂದು ತೋರಿತು. ಸೀದಾ ಕಾಳಿಕಾಮಾತೆಯ ಬಳಿ ಹೋದರು. ಒಂದು ಗಂಟೆಯ ನಂತರ ಗುರುವಿನ ಬಳಿ ಮರಳಿದಾಗ ಗುರು ಪ್ರಶ್ನಿಸುತ್ತಾರೆ. "ನಿಮ್ಮ ತಾಯಿಗೆ ಬೇಕಾದ ಆಹಾರ, ಔಷಧಿ ಇತ್ಯಾದಿಗಳನ್ನು ದೇವಿಯ ಬಳಿ ಕೇಳಿಕೊಂಡೆಯಾ?"

"ಇಲ್ಲ. ಮರೆತುಬಿಟ್ಟೆ" ವಿವೇಕಾನಂದರ ಉತ್ತರ.

ಗುರುವೆನ್ನುತ್ತಾರೆ "ಹೋಗು, ಮತ್ತೆ ಪ್ರಾರ್ಥಿಸು."

ಮತ್ತೆ ನಾಲ್ಕು ಗಂಟೆಗಳ ಬಳಿಕ ಬಂದಾಗಲೂ ಅದೇ ಉತ್ತರ ದೊರೆಯುತ್ತದೆ. ಪುನಃ ದೇವಿಯಲ್ಲಿಗೆ ಬೇಡಲು ಕಳಿಸುತ್ತಾರೆ "ಮತ್ತೆ ಹೋಗು, ಈ ಬಾರಿ ಮರೆಯಬೇಡ". ಈ ಬಾರಿ ಎಂಟು ಗಂಟೆಗಳ ನಂತರ ಹೊರಗೆ ಬಂದ ವಿವೇಕಾನಂದರೆನ್ನುತ್ತಾರೆ. "ಇಲ್ಲ. ದೇವಿಯನ್ನು ನಾನೇನೂ ಕೇಳುವುದಿಲ್ಲ. ಕೇಳಬೇಕಾಗಿಯೂ ಇಲ್ಲ."

ರಾಮಕೃಷ್ಣರೆನ್ನುತ್ತಾರೆ. "ಒಳ್ಳೆಯದು, ನೀನು ಜಗನ್ಮಾತೆಯ ಬಳಿ ಕೋರಿಕೆಗಳನ್ನಿಟ್ಟಿದ್ದರೆ ನನ್ನ ನಿನ್ನ ಸಂಬಂಧ ಇಂದಿಗೇ ಕೊನೆಗಾಣುತ್ತಿತ್ತು. ನಾನು ಪುನಃ ನಿನ್ನನ್ನು ನೋಡುತ್ತಿರಲಿಲ್ಲ. ಬೇಕು ಬೇಕು ಎಂದೆನ್ನುವವನು ಜೀವನದ ಮೂಲಭೂತ ಸತ್ಯವನ್ನು ಅರಿಯದ ಮೂರ್ಖನೇ ಸರಿ.

ಪ್ರಾರ್ಥನಾಭಾವನೆಯು ಒಂದು ವಿಶಿಷ್ಟವಾದ ಗುಣ. ಸ್ವಭಾವತಃ ಪ್ರಾರ್ಥನಾಪೂರ್ಣರಾಗಿರುವುದು, ಆರಾಧನಾಪೂರ್ಣರಾಗಿರುವುದು ಜೀವಿಸಲು ಒಂದು ಸುಂದರವಾದ ರೀತಿ. ಆದರೆ ಏನೋ ಒಂದು ಬೇಕು ಎಂದು ನಿರೀಕ್ಷೆಯನ್ನಿಟ್ಟುಕೊಂಡು ಪ್ರಾರ್ಥಿಸಿದರೆ ಅದು ನಿಮ್ಮನ್ನು ಗುರಿ ಮುಟ್ಟಿಸಲಾರದು.

ದೇವರ ಅಸ್ತಿತ್ವದ ಪುರಾವೆಗಳು

ಕೇವಲ ೧೯ ವರ್ಷವಾಗಿದ್ದಾಗಲೇ ವಿವೇಕಾನಂದರು ಬಹಳ ತಾರ್ಕಿಕ, ತೀಕ್ಷ್ಣಮತ್ತೆಯ ಮತ್ತು ಕ್ಷಾತ್ರತೇಜದ ಯುವಕ. ಪ್ರತಿಯೊಂದಕ್ಕೂ ತಾರ್ಕಿಕ ಉತ್ತರ ನಿರೀಕ್ಷಿಸುವ ಹುಮ್ಮಸ್ಸು. "ದೇವರು, ದೇವರು, ಎಂದು ಹೇಳುತ್ತೀರಲ್ಲಾ, ಎಲ್ಲಿದ್ದಾನೆ ದೇವರು? ನನಗೆ ಪುರಾವೆ ಬೇಕು. ತೋರಿಸಿ" ಎಂದು ರಾಮಕೃಷ್ಣರನ್ನು ಕೇಳಿದರು.

ರಾಮಕೃಷ್ಣ ಪರಮಹಂಸರು ಸರಳವಾದ ವ್ಯಕ್ತಿ. ವಿದ್ಯಾವಂತರಲ್ಲ. ಸಾಕ್ಷಾತ್ಕಾರ ಪಡೆದಿದ್ದ ಅತೀಂದ್ರಿಯ ವ್ಯಕ್ತಿ. ಆದರೆ ಪಂಡಿತರಲ್ಲ. ಹಾಗಾಗಿ ಸರಳವಾಗೆಂದರು. "ನಾನೇ ಪುರಾವೆ. ದೇವರಿದ್ದಾನೆ ಎಂಬುದಕ್ಕೆ ನಾನೇ ಸಾಕ್ಷಿ."

ರಾಮಕೃಷ್ಣರು ಹೇಳಿದರು, “ದೇವರಿದ್ದಾನೆ ಎಂಬುದಕ್ಕೆ ನಾನೇ ಸಾಕ್ಷಿ.”

ವಿವೇಕಾನಂದರಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಗೊಂದಲಗೊಂಡರು. ನಿರೀಕ್ಷಿಸಿದ್ದು ವಿದ್ವತ್ಪೂರ್ಣವಾದ ಉತ್ತರವನ್ನು - "ದೇವರಿದ್ದಾನೆ ಎಂಬುದಕ್ಕೆ ಬೀಜ ಮೊಳಕೆಯೊಡೆಯುವುದೇ ಸಾಕ್ಷಿ. ಸೌರಮಂಡಲದ ಚಲನೆಯೇ ಸಾಕ್ಷಿ" ಇಂತಹವುಗಳನ್ನು. ಆದರೆ ಗುರುವಿನಿಂದ ಬಂದ ಉತ್ತರಕ್ಕೆ ನಿರುತ್ತರನಾದ ವಿವೇಕಾನಂದ ಅಲ್ಲಿಂದ ನಿರ್ಗಮಿಸಿದ.

ಮೂರು ದಿನಗಳ ನಂತರ ಪುನಃ ಗುರುವನ್ನು ಕೇಳುತ್ತಾನೆ. " ಸರಿ ಹಾಗಿದ್ದರೆ ನನಗೆ ದೇವರನ್ನು ತೋರಿಸಿ."

"ನಿನಗೆ ನೋಡುವ ಧೈರ್ಯವಿದೆಯೆ?" ಗುರುವಿನ ಪ್ರಶ್ನೆ.

"ಇದೆ" ಕೆಚ್ಚೆದೆಯ ಯುವಕನ ಉತ್ತರ. ಅವನ ಪ್ರಶ್ನೆಯು ಹುಟ್ಟಿಸಿದ ತಳಮಳ ಅವನೊಳಗೆ ಕುದಿಯುತ್ತಿತ್ತು.

ರಾಮಕೃಷ್ಣರು ತಮ್ಮ ಪಾದವನ್ನೆತ್ತಿ ವಿವೇಕಾನಂದರ ಎದೆಯ ಮೇಲಿಡುತ್ತಾರೆ. ಅಷ್ಟೇ! ದೇಹ, ಮನಸ್ಸಿನ ಪರಿಧಿಯಾಚೆಗಿನ ಸಮಾಧಿಸ್ಥಿತಿಗೆ ಹೋದ ವಿವೇಕಾನಂದರು ಅದರಿಂದ ಬಾಹ್ಯಲೋಕಕ್ಕೆ ಮರಳಿದ್ದು ಬರೋಬ್ಬರಿ ಹನ್ನೆರಡು ತಾಸುಗಳ ನಂತರವೇ. ಮತ್ತೆ ಅವರೆಂದೂ ಹಳೆಯ ನರೇಂದ್ರನಾಗಿ ಉಳಿಯಲಿಲ್ಲ. ತಮ್ಮ ಜೀವಮಾನದಲ್ಲಿ ಮತ್ತೆಂದೂ ರಾಮಕೃಷ್ಣರನ್ನು ಪ್ರಶ್ನೆ ಮಾಡಲಿಲ್ಲ.

ಶಾರದಾಮಾತೆಯ ಆಶೀರ್ವಾದ

ನೀವು ಭಕ್ತಿನಿಷ್ಠರಾಗದ ಹೊರತು ಜೀವನದ ರಹಸ್ಯ ನಿಮಗರಿವಾಗುವುದಿಲ್ಲ. ಹಾಗೇನಾದರೂ ಆದರೆ ನೀವೂ ಹಾನಿಗೊಳಗಾಗುವಿರಲ್ಲದೆ, ಬೇರೆಯವರಿಗೂ ಹಾನಿಯುಂಟುಮಾಡಬಲ್ಲಿರಿ. ಭಕ್ತಿಯನ್ನು ಅರಿಯದವರಿಗೆ ಭಾರತದಲ್ಲಿ ಜ್ಞಾನವನ್ನು ಎಂದೂ ಧಾರೆಯೆರಯಲಾಗುತ್ತಿರಲಿಲ್ಲ.

ಸ್ವಾಮಿ ವಿವೇಕಾನಂದರ ಜೀವನದಲ್ಲೊಂದು ಸುಂದರವಾದ ಘಟನೆಯಿದೆ. ರಾಮಕೃಷ್ಣ  ಪರಮಹಂಸರ ದೇಹಾಂತ್ಯವಾದ ನಂತರ ವಿವೇಕಾನಂದರು ಒಂದಿಷ್ಟು ಯುವಕರ ಗುಂಪಿನೊಡನೆ ನವಭಾರತ ನಿರ್ಮಾಣಕ್ಕಾಗಿ ಪ್ರಯತ್ನಿಸುತ್ತಾ ದೇಶದುದ್ದಕ್ಕೂ ಪ್ರವಾಸ ಮಾಡತೊಡಗುತ್ತಾರೆ. ಆಗ ಯಾರೋ ಕೆಲವರು, ಯುನೈಟೆಡ್ ಸ್ಟೇಟ್ಸ್ ನ ಶಿಕಾಗೋದಲ್ಲಿ ನಡೆಯಲಿರುವ ಸರ್ವ ಧರ್ಮಸಮ್ಮೇಳನದ ಕುರಿತು ತಿಳಿಸಿ ಅಲ್ಲಿಗೆ ಹೋಗಿ ತಮ್ಮ ಚಿಂತನೆಗಳನ್ನು ಮಂಡಿಸಬಹುದೆಂದು ಸಲಹೆ ಕೊಟ್ಟರು. ಯಾಕೆಂದರೆ ಇಲ್ಲಿ ವಿವೇಕಾನಂದರ ಮಾತುಗಳಿಗೆ ಯಾರೂ ಕಿವಿಗೊಡುತ್ತಿರಲಿಲ್ಲ. ತರುಣನೊಬ್ಬ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸದ ಗಂಭೀರ ವಿಷಯಗಳನ್ನು ಜನರಿಗೆ ತಲುಪಿಸಲು ಅಲ್ಲಿಂದಿಲ್ಲಿಗೆ ಓಡಾಡುತ್ತಿದ್ದರೆ ಅದನ್ನು ಯಾರು ಕೇಳುತ್ತಾರೆ? ಹಾಗಾಗಿ ಅವರು ಸೂಚಿಸಿದರು "ನೀವು ಶಿಕಾಗೋಗೆ ಹೋಗಿ. ಅಲ್ಲಿ ನಿಮ್ಮ ವಿಚಾರಗಳಿಂದ ಅಲೆಯೆಬ್ಬಿಸಿ. ಅಲ್ಲಿ ಎದ್ದ ಅಲೆಯಿಂದಾಗಿ ಇಲ್ಲಿಯೂ ಎಲ್ಲರೂ ನಿಮ್ಮೆಡೆಗೆ ಗಮನ ಹರಿಸುವರು"

ಶ್ರೀ ರಾಮಕೃಷ್ಣ ಪರಮಹಂಸರ ವಾಣಿಗಳನ್ನು ಜಗತ್ತಿಗೆ ಪರಿಚಯಿಸಲು ಪಶ್ಚಿಮಕ್ಕೆ ಪ್ರಯಾಣಿಸುವ ಮುನ್ನ ವಿವೇಕಾನಂದರು ಶ್ರೀ ಶಾರದಾ ದೇವಿಯಲ್ಲಿಗೆ ಹೋಗಿ ಆಶೀರ್ವಾದ ಬೇಡುತ್ತಾರೆ. ಆ ಸಮಯದಲ್ಲಿ ಶಾರದಾದೇವಿ ಹಾಡೊಂದನ್ನು ಹಾಡುತ್ತಾ ಅಡಿಗೆಯಲ್ಲಿ ತೊಡಗಿರುತ್ತಾರೆ. ಭಾರತದಲ್ಲಿ ಅಡುಗೆ ಮಾಡುವಾಗ ಹಾಡುಗಳನ್ನು, ಸ್ತೋತ್ರಗಳನ್ನು ಹಾಡುತ್ತಾ ಮಾಡುವುದು ಬಹಳ ಸಾಮಾನ್ಯವಾದ ವಿಷಯ. ಈಗ ಆ ಕೆಲಸವನ್ನು ಐಪಾಡ್ ಗಳು ಮಾಡುತ್ತಿವೆ ಎನ್ನಿ. ಆದರೆ ಮೊದಲಿಗೆ ಅಡುಗೆಯೆಂದರೆ ತಾಯಿಯರಿಗೆ ಪೂಜೆಯಂತೆ, ವ್ರತದಂತೆ. ಪ್ರೇಮದಿಂದ ಅಡುಗೆ ಮಾಡಿ ಬಡಿಸಿದ್ದನ್ನು ಸಂತೃಪ್ತಿಯಿಂದ ತಿನ್ನುವುದನ್ನು ನೋಡುವುದೇ ಅವರಿಗೆ ಪರಮ ಸಂತೋಷ. ಅಡುಗೆಯೆನ್ನುವುದು ಬಹಳ ವಿವರವಾಗಿ ನಡೆಯುವ ಸಂತೋಷದ ಕ್ರಿಯೆಯಾಗಿತ್ತು. ಇಪ್ಪತ್ತು-ಮೂವತ್ತು ನಿಮಿಷದ ಭೋಜನಕ್ಕಾಗಿ ಕಡಿಮೆಯೆಂದರೂ ೩-೪ ಗಂಟೆಗಳ ಕಾಲ ಶ್ರದ್ದೆಯಿಂದ ಅಡುಗೆ ತಯಾರಿಸುತ್ತಿದ್ದರು. ಮತ್ತು ಪೂರ್ತಿ ಸಮಯ ಹಾಡು, ದೇವರ ನಾಮ ಮುಂತಾದವುಗಳನ್ನು ಹಾಡುತ್ತಲೇ ಅಡುಗೆ ಮಾಡುತ್ತಿದ್ದರು. ನನ್ನ ತಾಯಿಯಂತೂ ಯಾವಾಗಲೂ ಹಾಡಿಕೊಳ್ಳುತ್ತಿದ್ದರು.

ಸ್ವಾಮಿ ವಿವೇಕಾನಂದ-ಧರ್ಮ ಸಮ್ಮೇಳನ- ಶಿಕಾಗೋ. ೧೮೯೩.

"ನಾನು ಗುರುಗಳ ಸಂದೇಶಗಳನ್ನು ಜಗತ್ತಿಗೆ ತಲುಪಿಸಲು ಯುನೈಟೆಡ್ ಸ್ಟೇಟ್ಸ್ ಗೆ ಹೊರಡಲು ಸಿದ್ಧನಾಗಿದ್ದೇನೆ."  ವಿವೇಕಾನಂದರ ಮಾತಿಗೆ ಮಾತೆ ಶಾರದಾದೇವಿ ಏನೂ ಉತ್ತರಿಸುವುದಿಲ್ಲ. ಇದ್ದಕ್ಕಿದ್ದಂತೆ "ನರೇನ್, ಆ ಚಾಕುವನ್ನಿತ್ತ ಕೊಡು" ಎಂದು ತೋರಿಸುತ್ತಾರೆ. ವಿವೇಕಾನಂದರು ನಮ್ರತೆಯಿಂದ ಚಾಕುವನ್ನೆತ್ತಿಕೊಂಡು ಶಾರದಾದೇವಿಗೆ ನೀಡುತ್ತಾರೆ. ನಂತರ ಆಕೆ "ನಿನಗೆ ನನ್ನ ಆಶೀರ್ವಾದವಿದೆ. ಹೋಗಿ ಬಾ." ಎನ್ನುತ್ತಾರೆ. "ನೀವೇಕೆ ಆಶೀರ್ವದಿಸಲು ಇಷ್ಟು ಸಮಯ ತೆಗೆದುಕೊಂಡಿರಿ? ಅಲ್ಲದೇ ನಿಮ್ಮ ಅಡುಗೆಗೆ ಬೇಕಾದ ತರಕಾರಿ ಕತ್ತರಿಸಿಯಾಗಿದೆ. ಆದರೂ ಚಾಕುವನ್ನೇಕೆ ನನ್ನಿಂದ ತೆಗೆದುಕೊಂಡಿರಿ?" ವಿವೇಕಾನಂದರು ಕೇಳುತ್ತಾರೆ.

ಶಾರದಾದೇವಿ ಉತ್ತರಿಸುತ್ತಾರೆ " ಗುರುಗಳು ಹೋದ ನಂತರ ನೀನು ಹೇಗಿದ್ದೀ ಎಂದು ನನಗೆ ತಿಳಿಯಬೇಕಾಗಿತ್ತು. ಈಗ ನೀನು ಚೂರಿಯನ್ನು ನನ್ನ ಕೈಗಿಡುವ ಈ ಒಂದು ರೀತಿಯಲ್ಲೇ ನೀನು ಸಮರ್ಥನಿದ್ದೀಯೆ, ಗುರುಗಳ ಸಂದೇಶಗಳನ್ನು ಸಮರ್ಥವಾಗಿ ತಲುಪಿಸಬಲ್ಲೆ ಎಂದು ಸಿದ್ಧಪಡಿಸಿತು "

ಸ್ವಾಮಿ ವಿವೇಕಾನಂದ ಮತ್ತು ಶ್ರೀ ರಾಮಕೃಷ್ಣರ ಸಂದೇಶ

ಗುರುಗಳಲ್ಲಿ ಅನೇಕರು ತಮ್ಮಷ್ಟಕ್ಕೇ ಪ್ರಸಿದ್ದಿಗೆ ಬರಲಾರರು. ಜಗತ್ತಿನ ಆಗುಹೋಗುಗಳ ಕುರಿತಾಗಿ ಅಷ್ಟಾಗಿ ಪ್ರಾಜ್ಞರಲ್ಲದ ಅಂತಹ ಗುರುಗಳ ಸಂದೇಶಗಳನ್ನು ಜನರತ್ತ ಕೊಂಡೊಯ್ಯಲು ಸಮರ್ಥ ಶಿಷ್ಯರ ಅವಶ್ಯಕತೆಯಿರುತ್ತದೆ. ಇಂದು ಎಲ್ಲರೂ ಶ್ರೀ ರಾಮಕೃಷ್ಣರ ಕುರಿತು ಮಾತನಾಡುತ್ತಾರೆ. ರಾಮಕೃಷ್ಣರು ಸ್ಫಟಿಕದಷ್ಟು ಸ್ಫುಟವಾದ ಜ್ಞಾನಿ. ಅವರೊಬ್ಬ ಅಪೂರ್ವ ಸಂಭವ. ಆದರೆ ಅದೇ ಸಮಯಕ್ಕೆ ಜಗತ್ತಿನ ಕಣ್ಣಲ್ಲಿ ಅವರು ನಿರಕ್ಷರ ಕುಕ್ಷಿ. ವಿವೇಕಾನಂದರ ಆಗಮನವಾಗದಿದ್ದರೆ ಅವರೆಲ್ಲೋ ’ವನಕುಸುಮ’ದಂತೆ ಅಜ್ಞಾತವಾಗಿ ಉಳಿದುಬಿಡುತ್ತಿದ್ದರೇನೋ. ಅಸಂಖ್ಯಾತ ಹೂವುಗಳರಳುತ್ತವೆ. ಎಷ್ಟು ತಾನೇ ಗುರುತಿಸಲ್ಪಡುತ್ತವೆ?

ಪ್ರಾರ್ಥನೆಯ ಕುರಿತು ವಿವೇಕಾನಂದರು

ಸ್ವಾಮಿ ವಿವೇಕಾನಂದರು ಒಂದು ಕಡೆಯಲ್ಲಿ ಹೇಳುತ್ತಾರೆ "ಯಾಂತ್ರಿಕತೆಯ ಪ್ರಾರ್ಥನೆಗಿಂತ ತಾದಾತ್ಮ್ಯತೆಯಿಂದ ಕಾಲ್ಚೆಂಡನ್ನು ಒದೆಯುವುದೇ ನಿಮ್ಮನ್ನು ದೈವೀಕತೆಯತ್ತ ಕೊಂಡೊಯ್ಯಬಲ್ಲದು"

ಇದು ನಿಜ. ಏಕೆಂದರೆ ಪೂರ್ತಿ ಚಿತ್ತೈಕಾಗ್ರತೆಯಿಲ್ಲದೇ ನೀವು ಚೆಂಡನ್ನು ಗುರಿಯತ್ತ ಕೊಂಡೊಯ್ಯಲಾರಿರಿ. ಇದರಲ್ಲಿ ವೈಯಕ್ತಿಕ ಉದ್ದೇಶವಿಲ್ಲ, ಕೇವಲ ಒಳಗೊಳ್ಳುವಿಕೆಯಿರುತ್ತದೆ. ನೀವೇನು ಮಾಡಬಲ್ಲಿರಿ, ಏನು ಮಾಡಲಾರಿರಿ ಎಂಬುದು ಮೊದಲೇ ನಿಗದಿತವಾಗಿರುತ್ತದೆ, ಮತ್ತು ನೀವು ಅನೇಕ ವರ್ಷಗಳ ತರಬೇತಿಯನ್ನು ಪಡೆದಿರುತ್ತೀರಿ. ಆಡುವ ಈ ಕ್ಷಣದಲ್ಲಿ ಬೇಕಿರುವುದು, ಕೇವಲ ಗಾಢವಾದ ಒಳಗೊಳ್ಳುವಿಕೆ ಮಾತ್ರವೇ, ಯಾವುದೇ ಉದ್ದೇಶವಲ್ಲ.

ಸ್ವಾಮಿ ವಿವೇಕಾನಂದರು ಹೇಳುತ್ತಾರೆ, "ಯಾಂತ್ರಿಕತೆಯ ಪ್ರಾರ್ಥನೆಗಿಂತ ತಾದಾತ್ಮ್ಯತೆಯಿಂದ ಕಾಲ್ಚೆಂಡನ್ನು ಒದೆಯುವುದೇ ನಿಮ್ಮನ್ನು ದೈವೀಕತೆಯತ್ತ ಕೊಂಡೊಯ್ಯಬಲ್ಲದು" 

ಹಾಗಾಗಿಯೇ ವಿವೇಕಾನಂದರು ಕಾಲ್ಚೆಂಡಾಟದ ಕುರಿತು ಮೇಲಿನಂತೆ ಹೇಳಿದ್ದು. ಪ್ರಾರ್ಥನೆ ಕ್ರಮೇಣ ಯಾಂತ್ರಿಕವಾಗಬಹುದು. ಅದರೊಂದಿಗೆ ಅನೇಕ ಇತರ ಸಂಗತಿಗಳನ್ನು ನೀವು ನಡೆಸುತ್ತಿರಬಹುದು. ನಮ್ಮ ದೇಶದಲ್ಲಿ ಪ್ರಾರ್ಥನೆಗಳು ಕೇವಲ ಶಾಬ್ದಿಕವಾಗಿರದೆ ಬಹಳ ಸಂಕೀರ್ಣವಾಗಿವೆ. ಯಾಂತ್ರಿಕ ಉಚ್ಛಾರಣೆಯ ಪ್ರಾರ್ಥನೆಗಳನ್ನು ನೋಡಿ ಮಂತ್ರೋಚ್ಚಾರಣೆಗಳನ್ನು, ಪೂಜಾ ಪದ್ಧತಿಗಳನ್ನು ಸಂಕೀರ್ಣವಾಗಿಸಲಾಯಿತು. ನೀವು ಪೂರ್ಣವಾಗಿ ನಿಮ್ಮನ್ನು ತೊಡಗಿಸಿಕೊಳ್ಳದೇ ಅವುಗಳನ್ನು ಮಾಡುವುದು ಅಸಾಧ್ಯ.

ಹಾಗಾಗಿ ನೀವು ಏಕಾಗ್ರತೆಯಿಲ್ಲದೇ ಅದನ್ನು ನೆರವೇರಿಸಿದರೆ ಅದು ಧರ್ಮದ್ರೋಹವಾದೀತು. ಪಾವಿತ್ರ್ಯ ಭಂಗವಾದೀತು. ಹಾಗೆಯೇ ಕಾಲ್ಚೆಂಡಾಟವು ನಿಮ್ಮಲ್ಲಿ ಆ ಹಂತದ ತೊಡಗಿಸಿಕೊಳ್ಳುವಿಕೆಯನ್ನು ಉಂಟುಮಾಡುತ್ತದೆ. ಆಟವಾಡುವಾಗ ಬೇರೇನನ್ನೂ ಮಾಡುವುದು ಅಸಾಧ್ಯ.

ಫುಟ್ಬಾಲ್ ಆಟದಲ್ಲಿ ನೀವು ನಿಮ್ಮ ಪಾದಗಳನ್ನು ಶಸ್ತ್ರಚಿಕಿತ್ಸಕನ (ಸರ್ಜನ್) ಬ್ಲೇಡ್ ನಂತೆ ಉಪಯೋಗಿಸಬೇಕಾದ ಅಗತ್ಯವಿದೆ. ನಿಮ್ಮ ಪಾದಗಳು ಚೆಂಡನ್ನು ನಿರ್ವಹಿಸುವ ಜೊತೆಗೇ ನಿಮ್ಮನ್ನೂ ಅತ್ತಿತ್ತ ಸಾಗಿಸುವ ಕಾರ್ಯವನ್ನು ಏಕಕಾಲಕ್ಕೆ ಮಾಡಬೇಕಾಗಿರುವುದರಿಂದ ಅದರಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಬೇಕಾಗುತ್ತದೆ. ಅದೇ ಸಮಯಕ್ಕೆ ನಿಮ್ಮ ಗುರಿಯಿಂದ ನಿಮ್ಮನ್ನು ದೂರಮಾಡಲು ಕಾದಿರುವ ಉಳಿದ ಹತ್ತು ಜನರ ಅಡೆತಡೆಗಳನ್ನೂ ನಿವಾರಿಸಿಕೊಳ್ಳಬೇಕಾಗುತ್ತದೆ. ಜನರಿಂದ ನುಣುಚಿಕೊಳ್ಳಬೇಕು, ಚೆಂಡನ್ನು ನಿಮ್ಮ ಸುಪರ್ದಿಯಲ್ಲಿಟ್ಟುಕೊಳ್ಳಬೇಕು, ಓಡುತ್ತಲೂ ಇರಬೇಕು. ಅವೆಲ್ಲವನ್ನೂ ಆ ಗತಿಯಲ್ಲಿ ನಿರ್ವಹಿಸಲು ನಿಮ್ಮ ಪಾದಗಳು ಸರ್ಜನರ ಚೂರಿಯಂತೆ ಸಕ್ಷಮವಾಗಿರಬೇಕು. ಆ ವೇಗದಲ್ಲಿ, ಆ ಚಟುವಟಿಕೆಯ ಮಧ್ಯೆ ಚೆಂಡಿನ ಚಲನೆಯನ್ನು ನಿರ್ದೇಶಿಸಲು ಪ್ರಚಂಡ ಕೌಶಲದ ಅಗತ್ಯವಿದೆ. ಅಲ್ಲಿಯೇ ನಿಮ್ಮ ಸಂಪೂರ್ಣ ಒಳಗೊಳ್ಳುವಿಕೆಯ ಪರೀಕ್ಷೆ. ಅಲ್ಲಿ ನೀವು ಹೆಚ್ಚುಕಮ್ಮಿ ಮನೋರಹಿತವಾಗಿರುತ್ತೀರಿ.

ನೀವು ಯಾವುದರಲ್ಲಿಯೇ ಆಗಲಿ, ಸಂಪೂರ್ಣ ತೊಡಗಿಸಿಕೊಂಡಾಗ, ಅಲ್ಲಿ ಕೇವಲ ಕ್ರಿಯೆ ಜಾರಿಯಲ್ಲಿರುತ್ತದೆ. ಮನ ತಟಸ್ಥವಾಗಿರುತ್ತದೆ. ಹಾಗಾಗಿ ಫುಟ್ಬಾಲ್ ಪಂದ್ಯದಲ್ಲಿ ಆಟಗಾರರು ಅಂತಹ ಏಕಾಗ್ರತೆಯನ್ನು ತಲುಪುತ್ತಾರೆ. ಅದೇ ವೇಳೆಗೆ, ಪಂದ್ಯವನ್ನು ವೀಕ್ಷಿಸುವ ಜಗತ್ತಿನ ಅರ್ಧದಷ್ಟು ಮಂದಿ, ಅದೇ ತಾದಾತ್ಮ್ಯತೆಯನ್ನು ಅನುಭವಿಸುತ್ತಿರುತ್ತಾರೆ. ಅದು ಆಧ್ಯಾತ್ಮಿಕ ಅನುಭವವಲ್ಲದಿದ್ದರೂ ಒಂದು ರೀತಿಯ ಇಂದ್ರಿಯಾತೀತ ಅನುಭವವೇ. ಒಬ್ಬ ಆಟಗಾರನ ತಲ್ಲೀನತೆಯ ಕಿಡಿ ಪ್ರತಿ ವೀಕ್ಷಕರಲ್ಲೂ ಕಿಡಿಯನ್ನು ಹುಟ್ಟಿಸಬಲ್ಲದು.  

ಮಹಿಳೆಯರ ಕುರಿತು ಸ್ವಾಮಿ ವಿವೇಕಾನಂದ

ಒಮ್ಮೆ, ಓರ್ವ ಸಮಾಜಸುಧಾರಕ, ವಿವೇಕಾನಂದರ ಬಳಿ ಬಂದು ಕೇಳುತ್ತಾನೆ "ನೀವು ಕೂಡ ಮಹಿಳೆಯರ ಏಳಿಗೆಯನ್ನು ಬೆಂಬಲಿಸುತ್ತೀರಿ. ನನಗೆ ಕೂಡ ಅದರಲ್ಲಿ ಆಸಕ್ತಿಯಿದೆ. ಮಹಿಳೆಯರ ಸುಧಾರಣೆಗಾಗಿ ನಾನೇನು ಮಾಡಲಿ? ಯಾವ ರೀತಿ ಬೆಂಬಲಿಸಲಿ?"

ವಿವೇಕಾನಂದರು ಉತ್ತರಿಸುತ್ತಾರೆ "ಅವರನ್ನು ಅವರಷ್ಟಕ್ಕೇ ಬಿಟ್ಟುಬಿಡಿ. ಅವರ ಸುಧಾರಣೆಗಾಗಿ ನೀವೇನೂ ಮಾಡಬೇಕಾಗಿಲ್ಲ. ಅವರ ಬೆಳವಣಿಗೆಯ ದಾರಿಗೆ ನೀವು ಅಡ್ಡ ಬರದಿದ್ದರೆ ಸುಧಾರಣೆ ತಾನಾಗಿಯೇ ಆಗುತ್ತದೆ."

ಇಷ್ಟೇ ಆಗಬೇಕಾಗಿರುವುದು. ಮಹಿಳೆಯರ ಸುಧಾರಣೆಗಾಗಿ ಪುರುಷರೇನೂ ಮಾಡಬೇಕಾಗಿಲ್ಲ. ನೀವು ಹಾಕಿರುವ ಬೇಲಿಗಳನ್ನು ನಿವಾರಿಸಿ. ಮಹಿಳೆ ಅಗತ್ಯತೆಗೆ ತಕ್ಕಂತೆ ತನ್ನಷ್ಟಕ್ಕೆ ತಾನೇ ಬೆಳೆಯುತ್ತಾಳೆ.   

ಸ್ವಾಮಿ ವಿವೇಕಾನಂದರ ದೂರದರ್ಶಿತ್ವ

ವಿವೇಕ ಎಂದರೆ ಜ್ಞಾನ - ಗ್ರಹಣಶಕ್ತಿ. ಜ್ಞಾನದಿಂದುಂಟಾಗುವ ಸಂತೋಷವೇ ಆನಂದ. ಅದೇ ವಿವೇಕಾನಂದ. ನಾವು ಗ್ರಹಿಸುವುದು ಮಾತ್ರವೇ ನಮ್ಮ ಪಾಲಿಗೆ ಅಸ್ತಿತ್ವದಲ್ಲಿದೆ.

ನನಗಾಗ ಹನ್ನೆರಡೋ ಹದಿಮೂರೋ ವರ್ಷ. ಆಗ ಸ್ವಾಮಿ ವಿವೇಕಾನಂದರ ಒಂದು ಲೇಖನವನ್ನು ಓದಿದೆ. ವಿವೇಕಾನಂದರು ಅದರಲ್ಲಿ ಹೇಳಿದ್ದಾರೆ "ನೂರು ಜನ ನಿಜವಾದ ಬದ್ಧತೆಯುಳ್ಳ ಯುವಕರನ್ನು ನನಗೆ ಕೊಡಿ. ನಾನು ಈ ದೇಶದ ಸಂಪೂರ್ಣ ಭಾಗ್ಯವನ್ನೇ ಬದಲಾಯಿಸುತ್ತೇನೆ" ಆಗ ಭಾರತದ ಜನಸಂಖ್ಯೆ ಇಪ್ಪತ್ತಮೂರು ಕೋಟಿ ಇದ್ದಿರಬಹುದು. ಆಷ್ಟು ಜನರಲ್ಲಿ ಅವರಿಗೆ ಕೇವಲ ನೂರು ಜನ ನಿಜವಾದ ಶ್ರದ್ಧಾವಂತ ಯುವಕರೂ ಸಿಗಲಿಲ್ಲ. ನಾನಂದುಕೊಂಡಿದ್ದೆ, "ಎಂಥ ದುರಂತ! ಸ್ವಾಮಿ ವಿವೇಕಾನಂದರಂತಹವರು ಮತ್ತೆ ಮತ್ತೆ ಹುಟ್ಟಲಾರರು. ಅವರ ಜನ್ಮ ನಿಜವಾಗಲೂ ಲೋಕೋತ್ತರವಾದ ಅದ್ಭುತ! ಅಂತಹ ಅಸಾಧಾರಣ ವ್ಯಕ್ತಿಗೆ ಈ ವಿಶಾಲ ದೇಶದಲ್ಲಿ ನಾವು ನೂರು ಯುವಕರನ್ನು ಒದಗಿಸಲಾಗಲಿಲ್ಲ" ಇದು ನಮ್ಮ ದೇಶಕ್ಕೆ, ನಮ್ಮ ಸಂಸ್ಕೃತಿಗೆ ದೊಡ್ಡ ದುರಂತದ ವಿಷಯದಂತೆ ನನಗೆ ತೋರಿತು.

ಒಬ್ಬ ವ್ಯಕ್ತಿಗೆ ಅಸಾಧಾರಣ ಪ್ರಜ್ಞೆಯಿತ್ತು, ಮತ್ತು ಆ ಒಬ್ಬ ವ್ಯಕ್ತಿಯ ದೂರದೃಷ್ಟಿ ಎಷ್ಟೋ ಅಸಾಧ್ಯತೆಗಳನ್ನು ಸಾಧ್ಯಗೊಳಿಸಿದೆ. ಈಗಲೂ, ಅವರ ಹೆಸರಿನ ಬಲವು ಮಾನವ ಕುಲದ ಒಳಿತಿಗಾಗಿ ಅನೇಕ ಒಳ್ಳೆಯ ಕೆಲಸಗಳನ್ನು ಮಾಡಿಸುತ್ತಿದೆ. ಅವರ ಕಾಣ್ಕೆಯಿಂದಲೇ ಬಹಳಷ್ಟು ಉತ್ತಮ ಕಾರ್ಯಗಳು ಕಾರ್ಯಗತವಾಗಿವೆ. ಅವರೊಂದಿಗೆ ಇದ್ದವರು, ಅವರ ಸಮಕಾಲೀನರೆತ್ತ ಹೋದರು? ಅವರು ಮಾತ್ರ ತಮ್ಮ ಸಾಧನೆಗಳಿಂದ ಇಂದಿಗೂ ಸಾವಿರಾರು ಜೀವಗಳಿಗೆ ಪ್ರೇರಣಾಶಕ್ತಿಯಾಗಿದ್ದಾರೆ. ಸಾವಿರಾರು ಜನ ಇಂಥ ದೃಷ್ಟಿಯುಳ್ಳವರಾದರೆ ಎಷ್ಟೊಂದು ಸುಧಾರಣೆಯಾಗಬಹುದಿತ್ತು? 

ಒಬ್ಬ ಗೌತಮ ಬುದ್ಧ, ಒಬ್ಬ ವಿವೇಕಾನಂದರ ಕಾಣ್ಕೆ ಸಾಲದು. ಜನಸಂಖ್ಯೆಯ ಒಂದು ದೊಡ್ಡ ಭಾಗವೇ ಇಂಥ ದೃಷ್ಟಿಯುಳ್ಳವರಾದರೆ, ಜಗತ್ತು, ಸಮಾಜ ಎಷ್ಟೊಂದು ಸುಂದರವಾಗಬಲ್ಲದು.

Image courtesy: Swami Vivekananda from Wikipedia Ramakrishna from Wikipedia Swami Vivekananda at Parliament of Religions from Wikipedia  

Related Tags

Swami Vivekananda Logo

ಸ್ವಾಮಿ ವಿವೇಕಾನಂದರ  ಜೀವನ  ಚರಿತ್ರೆ

Price: Rs.140

ಸ್ವಾಮಿ ವಿವೇಕಾನಂದ [ಸ್ವಾಮಿ ಸೋಮನಾಥನಂದ]

Price: Rs. 80

ಸ್ವಾಮಿ ವಿವೇಕಾನಂದ  [ಕುಂವೆಪು]

Price: Rs. 70

ವೀರ ಸನ್ಯಾಸಿ ವಿವೇಕಾನಂದ

Price: Rs. 100

ವಿಶ್ವವಿಜೇತ ವಿವೇಕಾನಂದ

Price: Rs. 120

ವಿಶ್ವ ಮಾನವ  ವಿವೇಕಾನಂದ

ಸ್ವಾಮಿ ವಿವೇಕಾನಂದ  ಭೋದನೆಯ  ಸಾರ.

Price: Rs. 50

ಸ್ವಾಮಿ ವಿವೇಕಾನಂದ   ಸಂಭಾಷಣೆ

ಸ್ವಾಮಿ  ವಿವೇಕಾನಂದರ  ದಿವ್ಯ ಸ್ಕ್ರತಿ, ಸ್ವಾಮಿ ವಿವೇಕಾನಂದರ  ಪತ್ರ ಮಾಲೆ.

Price: Rs. 115

ಕೊಲಂಬೋ ಇಂದ ಅಲ್ಮೋರಕೆ

Price: Rs. 40

Price: Rs. 35

Price: Rs. 25

Price: Rs. 45

Price: Rs. 90

ಸ್ವಾಮಿ ವಿವೇಕಾನಂದರ ಕೃತಿಸಂಗ್ರಹ

Price: Rs. 85

ಸ್ವಾಮಿ  ವಿವೇಕಾನಂದರ  ಕೃತಿ ಶ್ರೇಣಿ 1-10 ಸೆಟ್

Price: Rs. 1000

ಸ್ವಾಮಿ  ವಿವೇಕಾನಂದರ  ಕೃತಿ ಶ್ರೇಣಿ 1

ಸ್ವಾಮಿ  ವಿವೇಕಾನಂದರ  ಕೃತಿ ಶ್ರೇಣಿ 2, ಸ್ವಾಮಿ  ವಿವೇಕಾನಂದರ  ಕೃತಿ ಶ್ರೇಣಿ 3.

Price: Rs. 125

ಸ್ವಾಮಿ  ವಿವೇಕಾನಂದರ  ಕೃತಿ ಶ್ರೇಣಿ 4

ಸ್ವಾಮಿ  ವಿವೇಕಾನಂದರ  ಕೃತಿ ಶ್ರೇಣಿ 5, ಸ್ವಾಮಿ  ವಿವೇಕಾನಂದರ  ಕೃತಿ ಶ್ರೇಣಿ 6, ಸ್ವಾಮಿ  ವಿವೇಕಾನಂದರ  ಕೃತಿ ಶ್ರೇಣಿ 7, ಸ್ವಾಮಿ  ವಿವೇಕಾನಂದರ  ಕೃತಿ ಶ್ರೇಣಿ 8, ಸ್ವಾಮಿ  ವಿವೇಕಾನಂದರ  ಕೃತಿ ಶ್ರೇಣಿ 9.

Price: Rs. 135

ಸ್ವಾಮಿ  ವಿವೇಕಾನಂದರ  ಕೃತಿ ಶ್ರೇಣಿ 10

web analytics

Spardhavani

  • NOTIFICATION
  • CENTRAL GOV’T JOBS
  • STATE GOV’T JOBS
  • ADMIT CARDS
  • PRIVATE JOBS
  • CURRENT AFFAIRS
  • GENERAL KNOWLEDGE
  • Current Affairs Mock Test
  • GK Mock Test
  • Kannada Mock Test
  • History Mock Test
  • Indian Constitution Mock Test
  • Science Mock Test
  • Geography Mock Test
  • Computer Knowledge Mock Test
  • INDIAN CONSTITUTION
  • MENTAL ABILITY
  • ENGLISH GRAMMER
  • COMPUTER KNOWLDEGE
  • QUESTION PAPERS

Information , prabandha in kannada

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಭಾಷಣ | swami vivekananda information in kannada-biography, history, essay, speech, life story.

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಭಾಷಣ | Swami Vivekananda Information In Kannada

Swami Vivekananda Information In Kannada, ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ , ವಿವೇಕಾನಂದರ ಜೀವನ ಚರಿತ್ರೆ, swami vivekananda jeevana charitre in kannada, ಸ್ವಾಮಿ ವಿವೇಕಾನಂದರ ಬಗ್ಗೆ ಪ್ರಬಂಧ, information about swami vivekananda in kannada, Swami vivekananda Biography in Kannada,

Swami Vivekananda Information In Kannada Jeevana Charitre

ಸ್ವಾಮಿ ವಿವೇಕಾನಂದ ಜೀವನ ಚರಿತ್ರೆ ಬಗ್ಗೆ ಮಾಹಿತಿಯನ್ನು ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಸ್ವಾಮಿ ವಿವೇಕಾನಂದ ಅವರ ಬಗ್ಗೆ ಮಾಹಿತಿ

ಸ್ವಾಮಿ ವಿವೇಕಾನಂದರು 1863 ರ ಜನವರಿ 12 ರಂದು ಕೋಲ್ಕತ್ತಾದಲ್ಲಿ ಜನಿಸಿದರು . ಅವರ ಪೂರ್ಣ ಹೆಸರು ನರೇಂದ್ರ ನಾಥ್ ವಿಶ್ವನಾಥ್ ದತ್ . ಅವರ ತಂದೆಯ ಹೆಸರು ವಿಶ್ವನಾಥ ದತ್ . ಅವರ ತಾಯಿಯ ಹೆಸರು ಭುವನೇಶ್ವರಿ ದೇವಿ . ಇವರು 9 ಮಂದಿ ಒಡಹುಟ್ಟಿದವರು. ಮನೆಯಲ್ಲಿ ಎಲ್ಲರೂ ಸ್ವಾಮಿ ವಿವೇಕಾನಂದರನ್ನು ನರೇಂದ್ರ ಎಂಬ ಹೆಸರಿನಿಂದ ಕರೆಯುತ್ತಿದ್ದರು.

ಇದನ್ನು ಓದಿ :- ಸಾವಿತ್ರಿಬಾಯಿ ಫುಲೆ ಅವರ ಜೀವನ ಚರಿತ್ರೆ

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ | Swami Vivekananda Information In Kannada Best No1 Essay

ಸ್ವಾಮಿ ವಿವೇಕಾನಂದ ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ “ಯುವದಿನ”ವೆಂದು ಆಚರಿಸಲಾಗುತ್ತದೆ.

ವಿವೇಕಾನಂದರ ತಂದೆ ಕಲ್ಕತ್ತಾ ಹೈಕೋರ್ಟಿನಲ್ಲಿ ಹೆಸರಾಂತ ಮತ್ತು ಯಶಸ್ವಿ ವಕೀಲರಾಗಿದ್ದರು, ಅವರ ವಕೀಲರು ಸಾಕಷ್ಟು ಚರ್ಚಿಸಲ್ಪಡುತ್ತಿದ್ದರು. ಅವರು ಇಂಗ್ಲಿಷ್ ಮತ್ತು ಪರ್ಷಿಯನ್ ಭಾಷೆಗಳೆರಡರಲ್ಲೂ ಉತ್ತಮ ಹಿಡಿತವನ್ನು ಹೊಂದಿದ್ದರು. ಸ್ವಾಮಿ ವಿವೇಕಾನಂದರ ತಾಯಿ ಧಾರ್ಮಿಕ ಮನೋಭಾವದ ಮಹಿಳೆ.

ಅವರು ರಾಮಾಯಣ ಮತ್ತು ಮಹಾಭಾರತದಂತಹ ಧಾರ್ಮಿಕ ಗ್ರಂಥಗಳ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿದ್ದರು. ಅವರ ತಾಯಿ ಕೂಡ ಅದ್ಭುತ ಮತ್ತು ಬುದ್ಧಿವಂತ ಮಹಿಳೆ. ಇಂಗ್ಲಿಷ್ ಭಾಷೆಯ ಜ್ಞಾನವನ್ನು ಹೊಂದಿದ್ದವರು.

ನನ್ನ ಹೆತ್ತವರ ಉತ್ತಮ ಪಾಲನೆ ಮತ್ತು ಮೌಲ್ಯಗಳಿಂದಾಗಿ, ನನ್ನ ಜೀವನದಲ್ಲಿ ನಾನು ಉತ್ತಮ ಗುಣಮಟ್ಟದ ಚಿಂತನೆಯನ್ನು ಪಡೆದುಕೊಂಡಿದ್ದೇನೆ. ಅವರು ನಂಬಿದ್ದರು – “ನಿಮ್ಮ ಗುರಿಯನ್ನು ಸಾಧಿಸುವವರೆಗೆ ನಿಮ್ಮ ಗುರಿಯನ್ನು ಸಾಧಿಸಲು ಪ್ರಯತ್ನಿಸುತ್ತಿರಿ.”

Swami Vivekananda Information In Kannada PDF

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ | Swami Vivekananda Information In Kannada Best No1 Essay

ಸ್ವಾಮಿ ವಿವೇಕಾನಂದ ಶಿಕ್ಷಣ

1871 ರಲ್ಲಿ, ನರೇಂದ್ರ ನಾಥ್ ಅವರನ್ನು ಈಶ್ವರ ಚಂದ್ರ ವಿದ್ಯಾಸಾಗರ ಮೆಟ್ರೋಪಾಲಿಟನ್ ಸಂಸ್ಥೆಗೆ ಸೇರಿಸಲಾಯಿತು . 1877 ರಲ್ಲಿ, ನರೇಂದ್ರ ನಾಥ್ ಅವರ ಕುಟುಂಬವು ಕೆಲವು ಕಾರಣಗಳಿಗಾಗಿ ರಾಯ್ಪುರಕ್ಕೆ ಹೋಗಬೇಕಾಯಿತು, ಇದರಿಂದಾಗಿ ಮೂರನೇ ತರಗತಿಯ ಅಧ್ಯಯನವು ಅಡಚಣೆಯಾಯಿತು.

1879 ಅವರ ಕುಟುಂಬ ಕಲ್ಕತ್ತಾಗೆ ಮರಳಿದ ನಂತರ, ಅವರು ಪ್ರೆಸಿಡೆನ್ಸಿ ಕಾಲೇಜಿನ ಪ್ರವೇಶ ಪರೀಕ್ಷೆಯಲ್ಲಿ ನಿಲ್ಲುವ ಮೊದಲ ವಿದ್ಯಾರ್ಥಿಯಾದರು .

ನರೇಂದ್ರ ಜಿ ಭಾರತೀಯ ಸಾಂಪ್ರದಾಯಿಕ ಸಂಗೀತದಲ್ಲಿ ಪ್ರವೀಣರಾಗಿದ್ದರು ಮತ್ತು ದೈಹಿಕ ಯೋಗ, ಕ್ರೀಡೆ ಮತ್ತು ಎಲ್ಲಾ ಚಟುವಟಿಕೆಗಳಲ್ಲಿ ಯಾವಾಗಲೂ ಭಾಗವಹಿಸುತ್ತಿದ್ದರು. ಅವರು ವೇದಗಳು, ಉಪನಿಷತ್ತುಗಳು, ಭಗವದ್ಗೀತೆ, ರಾಮಾಯಣ, ಮಹಾಭಾರತ ಮತ್ತು ಪುರಾಣಗಳಂತಹ ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು.

ಸ್ವಾಮಿ ವಿವೇಕಾನಂದರು 1881 ರಲ್ಲಿ ಲಲಿತಕಲೆಗಳ ಪರೀಕ್ಷೆಯನ್ನು ಪೂರ್ಣಗೊಳಿಸಿದರು ಮತ್ತು ಅಲ್ಲಿಂದ 1884 ರಲ್ಲಿ ಅವರು ಕಲಾ ವಿಷಯದಲ್ಲಿ ಪದವಿ ಪಡೆದರು. 1884 ರಲ್ಲಿ, ಅವರು ಉತ್ತಮ ಅಂಕಗಳೊಂದಿಗೆ ಬಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು ನಂತರ ಅವರು ವಕೀಲರ ಅಧ್ಯಯನವನ್ನು ಪ್ರಾರಂಭಿಸಿದರು. ಸ್ವಾಮಿ ವಿವೇಕಾನಂದರ ತಂದೆ 1884 ರಲ್ಲಿ ನಿಧನರಾದರು.

ಆ ನಂತರ ಅವರ 9 ಮಂದಿ ಒಡಹುಟ್ಟಿದವರ ಜವಬ್ದಾರಿ ತಲೆಯ ಮೇಲೆ ಬಂದರೂ ಅದಕ್ಕೆ ಹೆದರದೆ ತನ್ನ ದೃಢಸಂಕಲ್ಪಕ್ಕೆ ಮಾರುಹೋಗಿ ತನ್ನ ಜವಾಬ್ದಾರಿಯನ್ನು ಚೆನ್ನಾಗಿಯೇ ನಿಭಾಯಿಸಿದ. 1889 ರಲ್ಲಿ ನರೇಂದ್ರ ಅವರ ಕುಟುಂಬ ಕೋಲ್ಕತ್ತಾಗೆ ಮರಳಿತು. ಅವರ ತೀಕ್ಷ್ಣ ಬುದ್ಧಿವಂತಿಕೆಯಿಂದಾಗಿ, ಅವರು ಮತ್ತೊಮ್ಮೆ ಶಾಲೆಗೆ ಪ್ರವೇಶ ಪಡೆದರು ಮತ್ತು ಅವರು 3 ವರ್ಷಗಳ ಕೋರ್ಸ್ ಅನ್ನು 1 ವರ್ಷದಲ್ಲಿ ಪೂರ್ಣಗೊಳಿಸಿದರು.

ಸ್ವಾಮಿ ವಿವೇಕಾನಂದರು ತತ್ವಶಾಸ್ತ್ರ, ಧರ್ಮ, ಇತಿಹಾಸ ಮತ್ತು ಸಮಾಜ ವಿಜ್ಞಾನದಂತಹ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು, ಅದಕ್ಕಾಗಿಯೇ ಅವರು ಈ ವಿಷಯಗಳನ್ನು ಬಹಳ ಉತ್ಸಾಹದಿಂದ ಅಧ್ಯಯನ ಮಾಡುತ್ತಿದ್ದರು. ಜನರಲ್ ಅಸೆಂಬ್ಲಿ ಸಂಸ್ಥೆಯಲ್ಲಿ ಯುರೋಪಿಯನ್ ಇತಿಹಾಸವನ್ನು ಅಧ್ಯಯನ ಮಾಡಿದರು .

ಸ್ವಾಮಿ ವಿವೇಕಾನಂದರಿಗೆ ಬಂಗಾಳಿ ಭಾಷೆಯ ಜ್ಞಾನವಿತ್ತು. ಸ್ವಾಮಿ ವಿವೇಕಾನಂದರು ಹರ್ಬರ್ಟ್ ಸ್ಪೆನ್ಸರ್ ಅವರ ಪುಸ್ತಕಗಳಿಂದ ಪ್ರಭಾವಿತರಾಗಿದ್ದರು , ಅವರು ಸ್ಪೆನ್ಸರ್ ಅವರ ಪುಸ್ತಕ ಶಿಕ್ಷಣವನ್ನು ಬಂಗಾಳಿ ಭಾಷೆಯಲ್ಲಿ ಅನುವಾದಿಸಿದ್ದಾರೆ. ಸ್ವಾಮಿ ವಿವೇಕಾನಂದರು ತಮ್ಮ ಗುರುಗಳಿಂದ ಸಾಕಷ್ಟು ಪ್ರಶಂಸೆಯನ್ನು ಪಡೆಯುತ್ತಿದ್ದರು, ಆದ್ದರಿಂದ ಅವರನ್ನು ಶ್ರುತಿಧರ್ ಎಂದೂ ಕರೆಯುತ್ತಾರೆ .

Swami Vivekananda Information In Kannada Prabandha

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ | Swami Vivekananda Information In Kannada Best No1 Essay

ಸ್ವಾಮಿ ವಿವೇಕಾನಂದರ ಭಾರತ ಪ್ರವಾಸ

25 ನೇ ವಯಸ್ಸಿನಲ್ಲಿ, ಅವರು ಕೇಸರಿ ಬಣ್ಣವನ್ನು ಧರಿಸಿದ್ದರು ಮತ್ತು ನಂತರ ಅವರು ಭಾರತಕ್ಕೆ ಕಾಲ್ನಡಿಗೆಯ ಪ್ರವಾಸವನ್ನು ಕೈಗೊಂಡರು. ವಾಕಿಂಗ್ ಪ್ರವಾಸದ ವೇಳೆ ಆಗ್ರಾ, ಅಯೋಧ್ಯೆ, ವಾರಣಾಸಿ, ವೃಂದಾವನ, ಆಳ್ವಾರ್ ಸೇರಿದಂತೆ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದರು.

ಪಯಣದಲ್ಲಿ ಜಾತಿ ತಾರತಮ್ಯದಂತಹ ಅನಿಷ್ಟಗಳ ಬಗ್ಗೆ ತಿಳಿದು, ಅವುಗಳ ನಿರ್ಮೂಲನೆಗೂ ಪ್ರಯತ್ನಿಸಿದರು. 23 ಡಿಸೆಂಬರ್ 1892 ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯಲ್ಲಿ 3 ದಿನಗಳ ಕಾಲ ಗಂಭೀರ ಸಮಾಧಿಯಲ್ಲಿದ್ದರು . ಇಲ್ಲಿಂದ ಹಿಂದಿರುಗಿದ ಅವರು ರಾಜಸ್ಥಾನವನ್ನು ತಲುಪಿದರು ಮತ್ತು ಅವರ ಗುರು ಸಹೋದರರಾದ ಸ್ವಾಮಿ ಬ್ರಹ್ಮಾನಂದ ಮತ್ತು ತುರ್ಯಾನಂದರನ್ನು ಭೇಟಿಯಾದರು .

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ | Swami Vivekananda Information In Kannada Best No1 Essay

ರಾಮಕೃಷ್ಣ ಪರಮಹಂಸರೊಂದಿಗೆ ಸ್ವಾಮಿ ವಿವೇಕಾನಂದರ ಭೇಟಿ

ಸ್ವಾಮಿ ವಿವೇಕಾನಂದರು ಬಾಲ್ಯದಿಂದಲೂ ಬಹಳ ಕುತೂಹಲದಿಂದ ಕೂಡಿದ ವ್ಯಕ್ತಿ. ಅದಕ್ಕಾಗಿಯೇ ಅವರು ಒಮ್ಮೆ ಮಹರ್ಷಿ ದೇವೇಂದ್ರನಾಥರಿಗೆ “ನೀವು ಎಂದಾದರೂ ದೇವರನ್ನು ನೋಡಿದ್ದೀರಾ?” ಎಂಬ ಪ್ರಶ್ನೆಯನ್ನು ಕೇಳಿದರು. ಸ್ವಾಮೀಜಿಯವರ ಈ ಪ್ರಶ್ನೆಯಿಂದ ಮಹರ್ಷಿ ಜಿ ಆಶ್ಚರ್ಯಚಕಿತರಾದರು ಮತ್ತು ಅವರು ಸ್ವಾಮೀಜಿಯ ಕುತೂಹಲವನ್ನು ಶಮನಗೊಳಿಸಲು ರಾಮಕೃಷ್ಣ ಪರಮಹಂಸರ ಬಳಿಗೆ ಹೋಗಬೇಕೆಂದು ಸಲಹೆ ನೀಡಿದರು,

ನಂತರ ಸ್ವಾಮಿ ವಿವೇಕಾನಂದರು ರಾಮಕೃಷ್ಣ ಪರಮಹಂಸರನ್ನು ತಮ್ಮ ಗುರುಗಳಾಗಿ ಸ್ವೀಕರಿಸಿದರು ಮತ್ತು ಅವರು ತೋರಿಸಿದ ಮಾರ್ಗದಲ್ಲಿ ನಡೆಯಲು ಪ್ರಾರಂಭಿಸಿದರು. ವಿವೇಕಾನಂದ ಜೀ ಅವರು ರಾಮಕೃಷ್ಣ ಪರಮಹಂಸರಿಂದ ಎಷ್ಟು ಪ್ರಭಾವಿತರಾದರು ಎಂದರೆ ಅವರು ತಮ್ಮ ಗುರುವಿನ ಮೇಲಿನ ಕರ್ತವ್ಯ ನಿಷ್ಠೆ ಮತ್ತು ಭಕ್ತಿಯನ್ನು ಹೆಚ್ಚಿಸಿಕೊಂಡರು. 1885 ರಾಮಕೃಷ್ಣ ಪರಮಹಂಸರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು.

ಅದರ ನಂತರ ವಿವೇಕಾನಂದರು ತಮ್ಮ ಗುರುಗಳ ಸೇವೆ ಮಾಡಿದರು. ಅದೇ ರೀತಿಯಲ್ಲಿ ಅವರ ಸಂಬಂಧವು ಆಳವಾಗಿ ಹೋಯಿತು. ರಾಮಕೃಷ್ಣ ಜೀ ಅವರ ಮರಣದ ನಂತರ, ನರೇಂದ್ರ ಅವರು ವರಾಹನಗರದಲ್ಲಿ ರಾಮಕೃಷ್ಣ ಸಂಘವನ್ನು ಸ್ಥಾಪಿಸಿದರು.

ನಂತರ ಇದನ್ನು ರಾಮಕೃಷ್ಣ ಮಠ ಎಂದು ಹೆಸರಿಸಲಾಯಿತು . ರಾಮಕೃಷ್ಣ ಮಠದ ಸ್ಥಾಪನೆಯ ನಂತರ, ನರೇಂದ್ರ ನಾಥ್ ಜಿ ಬ್ರಹ್ಮಚರ್ಯದ ಪ್ರತಿಜ್ಞೆ ಮಾಡಿದರು ಮತ್ತು ಅವರು ನರೇಂದ್ರನಿಂದ ಸ್ವಾಮಿ ವಿವೇಕಾನಂದರಾದರು.

ಸ್ವಾಮಿ ವಿವೇಕಾನಂದರ ಕೊಡುಗೆ

30 ನೇ ವಯಸ್ಸಿನಲ್ಲಿ, ಸ್ವಾಮಿ ವಿವೇಕಾನಂದರು ಅಮೆರಿಕದ ವಿಶ್ವ ಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮವನ್ನು ಪ್ರತಿನಿಧಿಸಿದರು. ನೀವು ಭಾರತವನ್ನು ತಿಳಿದುಕೊಳ್ಳಲು ಬಯಸಿದರೆ ವಿವೇಕಾನಂದ ಜಿಯನ್ನು ಓದಿರಿ, ನೀವು ಎಲ್ಲವನ್ನೂ ಧನಾತ್ಮಕವಾಗಿ ಕಾಣುತ್ತೀರಿ ಮತ್ತು ನಕಾರಾತ್ಮಕವಾಗಿರುವುದಿಲ್ಲ ಎಂದು ಗುರುದೇವ್ ರವೀಂದ್ರ ನಾಥ್ ಜಿ ಹೇಳಿದರು. ಸಾಂಸ್ಕೃತಿಕ ಭಾವನೆಗಳ ಮೂಲಕ ಜನರನ್ನು ಸಂಪರ್ಕಿಸಲು ಪ್ರಯತ್ನಿಸಿದರು.

ಜಾತೀಯತೆಗೆ ಸಂಬಂಧಿಸಿದ ಅನಿಷ್ಟಗಳನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಿದರು ಮತ್ತು ಕೆಳಜಾತಿಗಳ ಮಹತ್ವವನ್ನು ವಿವರಿಸಿದರು ಮತ್ತು ಸಮಾಜದ ಮುಖ್ಯವಾಹಿನಿಯೊಂದಿಗೆ ಅವರನ್ನು ಸಂಪರ್ಕಿಸುವ ಕೆಲಸ ಮಾಡಿದರು.

ಭಾರತೀಯ ಧಾರ್ಮಿಕ ಬರಹಗಳ ನಿಜವಾದ ಅರ್ಥವನ್ನು ವಿವರಿಸುವಲ್ಲಿ ಸ್ವಾಮಿ ವಿವೇಕಾನಂದರು ಪ್ರಮುಖ ಪಾತ್ರ ವಹಿಸಿದ್ದಾರೆ. ಹಿಂದುತ್ವದ ಮಹತ್ವವನ್ನು ಜಗತ್ತಿಗೆ ವಿವರಿಸುವಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಮಹತ್ವದ ಕೊಡುಗೆ ನೀಡಿದ್ದಾರೆ.

ವಿವೇಕಾನಂದ ಜಿ ಧಾರ್ಮಿಕ ಸಂಪ್ರದಾಯಗಳ ಮೇಲೆ ಹೊಸ ಚಿಂತನೆಯ ಸಮನ್ವಯವನ್ನು ಸ್ಥಾಪಿಸಿದರು.

Swami Vivekananda Information In Kannada Essay

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ | Swami Vivekananda Information In Kannada Best No1 Essay

ಸ್ವಾಮಿ ವಿವೇಕಾನಂದರು ಜುಲೈ 4, 1902 ರಂದು ತಮ್ಮ 39 ನೇ ವಯಸ್ಸಿನಲ್ಲಿ ನಿಧನರಾದರು. ಆದರೆ ಅವರ ಶಿಷ್ಯರನ್ನು ನಂಬುವುದಾದರೆ, ಸ್ವಾಮಿ ವಿವೇಕಾನಂದರು ಮಹಾಸಮಾಧಿಯನ್ನು ತೆಗೆದುಕೊಂಡರು.

ಅವರು 40 ವರ್ಷಕ್ಕಿಂತ ಹೆಚ್ಚು ಬದುಕುವುದಿಲ್ಲ ಎಂದು ಅವರು ತಮ್ಮ ಭವಿಷ್ಯವಾಣಿಯಲ್ಲಿ ಹೇಳಿದ್ದರು. ಈ ಮಹಾಪುರುಷನ ಅಂತಿಮ ಸಂಸ್ಕಾರವನ್ನು ಗಂಗಾ ನದಿಯ ದಡದಲ್ಲಿ ನೆರವೇರಿಸಲಾಯಿತು .

ಇತರೆ ಪ್ರಬಂಧಗಳನ್ನು ಓದಿ

  • ಪುನೀತ್ ರಾಜಕುಮಾರ್ ಅವರ ಬಗ್ಗೆ ಪ್ರಬಂಧ
  • ನರೇಂದ್ರ ಮೋದಿ ಅವರ ಜೀವನ ಚರಿತ್ರೆ ಕನ್ನಡ
  • ಬಸವಣ್ಣನವರ ಜೀವನ ಚರಿತ್ರೆ ಕನ್ನಡ
  • ಕೆ ಪಿ ಪೂರ್ಣಚಂದ್ರ ತೇಜಸ್ವಿ ಜೀವನ ಚರಿತ್ರೆ
  • ಅಂಬೇಡ್ಕರ್ ಬಗ್ಗೆ ಮಾಹಿತಿ
  • ಮದರ್ ತೆರೇಸಾ ಮಾಹಿತಿ
  • ಮಾಲಿನ್ಯದ ಕುರಿತು ಪ್ರಬಂಧ
  • ವಿನಾಯಕ ದಾಮೋದರ ಸಾವರ್ಕರ್

' src=

Leave a Reply Cancel reply

Your email address will not be published. Required fields are marked *

Save my name, email, and website in this browser for the next time I comment.

  • Privacy Policy
  • Terms and Conditions

VidyaSiri

  • Latest News
  • Sarkari Yojana
  • Scholarship

ಸ್ವಾಮಿ ವಿವೇಕಾನಂದರ ಬಗ್ಗೆ ಪ್ರಬಂಧ | Essay on Swami Vivekananda in Kannada

ಸ್ವಾಮಿ ವಿವೇಕಾನಂದರ ಬಗ್ಗೆ ಪ್ರಬಂಧ Essay on Swami Vivekananda Swami Vivekanandara Bagge Prabandha in Kannada

ಸ್ವಾಮಿ ವಿವೇಕಾನಂದರ ಬಗ್ಗೆ ಪ್ರಬಂಧ

Essay on Swami Vivekananda in Kannada

ಈ ಲೇಖನಿಯಲ್ಲಿ ಸ್ವಾಮಿ ವಿವೇಕಾನಂದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

“ಏಳಿ ಎದ್ದೇಳಿ ಗುರಿಮುಟ್ಟುವ ತನಕ ನಿಲ್ಲದಿರಿ” ತಾಯ್ನಾಡಿನ ಹಿರಿಮೆಯನ್ನು ಪಶ್ಚಿಮ ದೇಶಗಳಿಗೆ ತೋರಿಸಿಕೊಟ್ಟ ಸ್ವಾಮಿ ವಿವೇಕಾನಂದರು, ಭಾರತೀಯರಿಗೆ ನೀಡಿದ ಕರೆ ಇದು. ಸ್ವಾಮಿ ವಿವೇಕಾನಂದರು ಭಾರತದ ಅತ್ಯಂತ ಪ್ರಸಿದ್ದ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಣಿತರಾಗಿದ್ದಾರೆ. ಇವರ ಜನ್ಮದಿನವಾದ ಜನವರಿ 12 ರಂದು “ರಾಷ್ಡ್ರೀಯ ಯುವ ದಿನ” ವೆಂದು ಆಚರಿಸಲಾಗುತ್ತದೆ.‌

ವಿಷಯ ವಿವರಣೆ :

ಕಲ್ಕತ್ತಾದ ಶ್ರೀಮಂತ ಬಂಗಾಳಿ ಕುಟುಂಬದಲ್ಲಿ ನರೇಂದ್ರನಾಥ ದತ್ತ ಜನಿಸಿದರು, ವಿವೇಕಾನಂದರು ವಿಶ್ವನಾಥ ದತ್ತ ಮತ್ತು ಭುವನೇಶ್ವರಿ ದೇವಿಯ ಎಂಟು ಮಕ್ಕಳಲ್ಲಿ ಒಬ್ಬರು. ಅವರು ಜನವರಿ 12, 1863 ರಂದು ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಕಲ್ಕತ್ತಾದಲ್ಲಿ ಜನಿಸಿದರು. ತಂದೆ ವಿಶ್ವನಾಥ್ ಅವರು ಸಮಾಜದಲ್ಲಿ ಸಾಕಷ್ಟು ಪ್ರಭಾವ ಬೀರಿದ ಯಶಸ್ವಿ ವಕೀಲರಾಗಿದ್ದರು.

ಚಿಕ್ಕ ಹುಡುಗನಾಗಿದ್ದಾಗ ನರೇಂದ್ರನಾಥ ತೀಕ್ಷ್ಣ ಬುದ್ಧಿಶಕ್ತಿಯನ್ನು ಪ್ರದರ್ಶಿಸಿದ. ಅವರ ಚೇಷ್ಟೆಯ ಸ್ವಭಾವವು ಸಂಗೀತದಲ್ಲಿ ಅವರ ಆಸಕ್ತಿಯನ್ನು ನಿರಾಕರಿಸಿತು, ವಾದ್ಯ ಮತ್ತು ಗಾಯನ ಎರಡೂ. ಅವರು ತಮ್ಮ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಿದರು, ಮೊದಲು ಮೆಟ್ರೋಪಾಲಿಟನ್ ಸಂಸ್ಥೆಯಲ್ಲಿ ಮತ್ತು ನಂತರ ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ. ಅವರು ಕಾಲೇಜಿನಿಂದ ಪದವಿ ಪಡೆಯುವ ಹೊತ್ತಿಗೆ, ಅವರು ವಿವಿಧ ವಿಷಯಗಳ ಬಗ್ಗೆ ಅಪಾರ ಜ್ಞಾನವನ್ನು ಪಡೆದರು. ಅವರು ಕ್ರೀಡೆ, ಜಿಮ್ನಾಸ್ಟಿಕ್ಸ್, ಕುಸ್ತಿ ಮತ್ತು ದೇಹದಾರ್ಢ್ಯದಲ್ಲಿ ಸಕ್ರಿಯರಾಗಿದ್ದರು. ಅವರು ಅತ್ಯಾಸಕ್ತಿಯ ಓದುಗರಾಗಿದ್ದರು. ಅವರು ಒಂದು ಕಡೆ ಭಗವದ್ಗೀತೆ ಮತ್ತು ಉಪನಿಷತ್ತುಗಳಂತಹ ಹಿಂದೂ ಧರ್ಮಗ್ರಂಥಗಳನ್ನು ಪರಿಶೀಲಿಸಿದರು, ಮತ್ತೊಂದೆಡೆ ಅವರು ಡೇವಿಡ್ ಹ್ಯೂಮ್, ಜೋಹಾನ್ ಗಾಟ್ಲೀಬ್ ಫಿಚ್ಟೆ ಮತ್ತು ಹರ್ಬರ್ಟ್ ಸ್ಪೆನ್ಸರ್ ಅವರಿಂದ ಪಾಶ್ಚಿಮಾತ್ಯ ತತ್ವಶಾಸ್ತ್ರ, ಇತಿಹಾಸ ಮತ್ತು ಆಧ್ಯಾತ್ಮಿಕತೆಯನ್ನು ಅಧ್ಯಯನ ಮಾಡಿದರು.

ಆಧ್ಯಾತ್ಮಿಕ ಜಾಗೃತಿ :

1884 ರಲ್ಲಿ, ನರೇದ್ರನಾಥನು ತನ್ನ ತಂದೆಯ ಮರಣದ ಕಾರಣದಿಂದಾಗಿ ತನ್ನ ತಾಯಿ ಮತ್ತು ಕಿರಿಯ ಸಹೋದರರನ್ನು ಬೆಂಬಲಿಸಬೇಕಾಗಿದ್ದರಿಂದ ಗಣನೀಯ ಆರ್ಥಿಕ ಸಂಕಷ್ಟಕ್ಕೆ ಒಳಗಾದರು. ತಮ್ಮ ಕುಟುಂಬದ ಆರ್ಥಿಕ ಯೋಗಕ್ಷೇಮಕ್ಕಾಗಿ ದೇವಿಯನ್ನು ಪ್ರಾರ್ಥಿಸುವಂತೆ ಅವರು ರಾಮಕೃಷ್ಣರನ್ನು ಕೇಳಿಕೊಂಡರು. ರಾಮಕೃಷ್ಣರ ಸಲಹೆಯ ಮೇರೆಗೆ ಅವರೇ ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದರು. ಆದರೆ ಒಮ್ಮೆ ಅವರು ದೇವಿಯನ್ನು ಎದುರಿಸಿದ ಅವರು ಹಣ ಮತ್ತು ಸಂಪತ್ತನ್ನು ಕೇಳಲು ಸಾಧ್ಯವಾಗಲಿಲ್ಲ, ಬದಲಿಗೆ ಅವರು ‘ವಿವೇಕ’ (ಆತ್ಮಸಾಕ್ಷಿ) ಮತ್ತು ‘ಬೈರಾಗ್ಯ’ (ಏಕಾಂತ) ಕೇಳಿದರು. ಆ ದಿನವು ನರೇಂದ್ರನಾಥರ ಸಂಪೂರ್ಣ ಆಧ್ಯಾತ್ಮಿಕ ಜಾಗೃತಿಯನ್ನು ಗುರುತಿಸಿತು ಮತ್ತು ಅವರು ತಪಸ್ವಿ ಜೀವನ ವಿಧಾನಕ್ಕೆ ಆಕರ್ಷಿತರಾದರು.

vivekananda essay in kannada

ವಿಶ್ವ ಧರ್ಮ ಸಂಸತ್ತಿನಲ್ಲಿ ಸ್ವಾಮಿ ವಿವೇಕಾನಂದರು :

ಅಮೆರಿಕದ ಚಿಕಾಗೋದಲ್ಲಿ ಆಯೋಜಿಸಿದ್ದ ವಿಶ್ವ ಸಂಸತ್ತಿನ ಬಗ್ಗೆ ತಿಳಿದುಕೊಂಡಾಗ. ಭಾರತ ಮತ್ತು ಅವರ ಗುರುಗಳ ತತ್ವಗಳನ್ನು ಪ್ರತಿನಿಧಿಸಲು ಅವರು ಸಭೆಯಲ್ಲಿ ಭಾಗವಹಿಸಲು ಉತ್ಸುಕರಾಗಿದ್ದರು. ಹಲವಾರು ತೊಂದರೆಗಳ ನಂತರ, ಅವರು ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದರು. ಸೆಪ್ಟೆಂಬರ್ 11, 1893 ರಂದು , ಅವರು ವೇದಿಕೆಯ ಮೇಲೆ ಬಂದು “ಅಮೆರಿಕದ ನನ್ನ ಸಹೋದರ ಸಹೋದರಿಯರೇ” ಎಂದು ಹೇಳುತ್ತಾ ಎಲ್ಲರ ಮನಸೆಳೆದರು. ಇದಕ್ಕಾಗಿ ಅವರು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಅವರು ವೇದಾಂತದ ತತ್ವಗಳು, ಅವುಗಳ ಆಧ್ಯಾತ್ಮಿಕ ಮಹತ್ವ, ಇತ್ಯಾದಿಗಳನ್ನು ವಿವರಿಸಿದರು. ಅವರು ಸುಮಾರು ಎರಡೂವರೆ ವರ್ಷಗಳ ಕಾಲ ಅಮೆರಿಕದಲ್ಲಿಯೇ ಇದ್ದರು ಮತ್ತು ನ್ಯೂಯಾರ್ಕ್‌ನ ವೇದಾಂತ ಸೊಸೈಟಿಯನ್ನು ಸ್ಥಾಪಿಸಿದರು. ವೇದಾಂತದ ತತ್ವಗಳು, ಆಧ್ಯಾತ್ಮಿಕತೆ ಮತ್ತು ತತ್ವಗಳನ್ನು ಬೋಧಿಸಲು ಅವರು ಯುನೈಟೆಡ್ ಕಿಂಗ್‌ಡಮ್‌ಗೆ ಪ್ರಯಾಣಿಸಿದರು.

“ಇತರರಿಂದ ಉತ್ತಮವಾದ ಎಲ್ಲವನ್ನೂ ಕಲಿಯಿರಿ ಆದರೆ ಅದನ್ನು ತನ್ನಿ, ಮತ್ತು ನಿಮ್ಮ ಸ್ವಂತ ರೀತಿಯಲ್ಲಿ ಅದನ್ನು ಹೀರಿಕೊಳ್ಳಿ; ಇತರರಾಗಬೇಡಿ.” ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ.

ರಾಮಕೃಷ್ಣ ಮಿಷನ್ ಸ್ಥಾಪನೆ :

1897 ರ ಸುಮಾರಿಗೆ , ಅವರು ಭಾರತಕ್ಕೆ ಹಿಂದಿರುಗಿದರು ಮತ್ತು ಕಲ್ಕತ್ತಾವನ್ನು ತಲುಪಿತ್ತಾರೆ, ಅಲ್ಲಿ ಅವರು ಮೇ 1, 1897 ರಂದು ಬೇಲೂರು ಮಠದಲ್ಲಿ “ರಾಮಕೃಷ್ಣ ಮಿಷನ್” ಅನ್ನು ಸ್ಥಾಪಿಸಿದರು. ಮಿಷನ್‌ನ ಗುರಿಗಳು ಕರ್ಮ ಯೋಗವನ್ನು ಆಧರಿಸಿವೆ ಮತ್ತು ದೇಶದ ಬಡ ಮತ್ತು ಬಳಲುತ್ತಿರುವ ಅಥವಾ ತೊಂದರೆಗೊಳಗಾದ ಜನಸಂಖ್ಯೆಗೆ ಸೇವೆ ಸಲ್ಲಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ಶಾಲೆಗಳು, ಕಾಲೇಜುಗಳು ಮತ್ತು ಆಸ್ಪತ್ರೆಗಳನ್ನು ಸ್ಥಾಪಿಸುವಂತಹ ಹಲವಾರು ಸಾಮಾಜಿಕ ಸೇವೆಗಳನ್ನು ಈ ಮಿಷನ್ ಅಡಿಯಲ್ಲಿ ನಡೆಸಲಾಗುತ್ತದೆ. ವಿವೇಕಾನಂದರ ಬೋಧನೆಗಳು ಹೆಚ್ಚಾಗಿ ರಾಮಕೃಷ್ಣರ ದೈವಿಕ ಅಭಿವ್ಯಕ್ತಿಗಳ ಆಧ್ಯಾತ್ಮಿಕ ಬೋಧನೆಗಳು ಮತ್ತು ಅದ್ವೈತ ವೇದಾಂತ ತತ್ತ್ವಶಾಸ್ತ್ರದ ಅವರ ವೈಯಕ್ತಿಕ ಆಂತರಿಕೀಕರಣವನ್ನು ಆಧರಿಸಿವೆ.

ಜುಲೈ 4, 1902 ರಂದು, ಅವರು ಬೇಲೂರು ಮಠದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತ ವ್ಯಾಕರಣವನ್ನು ಕಲಿಸಿ, ಅವರು ಸಂಜೆ ತಮ್ಮ ಕೋಣೆಗೆ ಹೋದರು ಮತ್ತು ಸುಮಾರು 9 ಗಂಟೆಗೆ ಧ್ಯಾನದ ಸಮಯದಲ್ಲಿ ನಿಧನರಾದರು. ಅವರು ‘ಮಹಾಸಮಾಧಿ’ ಪಡೆದರು ಮತ್ತು ಮಹಾನ್ ಸಂತನನ್ನು ಗಂಗಾ ನದಿಯ ದಡದಲ್ಲಿ ದಹಿಸಲಾಯಿತು ಎಂದು ಹೇಳಲಾಗುತ್ತದೆ.

ಸ್ವಾಮಿ ವಿವೇಕಾನಂದರ ಅಸಾಧಾರಣ ಪ್ರಜ್ಞೆ ಮತ್ತು ಅವರ ದೂರದೃಷ್ಟಿ ಎಷ್ಟೋ ಅಸಾಧ್ಯತೆಗಳನ್ನು ಸಾಧ್ಯಗೊಳಿಸಿವೆ. ಸ್ವಾಮಿ ವಿವೇಕಾನಂದರು ಒಂದು ರಾಷ್ಟ್ರವಾಗಿ ಭಾರತದ ಏಕತೆಯ ನಿಜವಾದ ಅಡಿಪಾಯವನ್ನು ಜಗತ್ತಿಗೆ ಬಹಿರಂಗಪಡಿಸಿದರು. ಅಂತಹ ವಿಶಾಲವಾದ ವೈವಿಧ್ಯತೆಯನ್ನು ಹೊಂದಿರುವ ರಾಷ್ಟ್ರವನ್ನು ಮಾನವೀಯತೆ ಮತ್ತು ಸಹೋದರತ್ವದ ಭಾವನೆಯಿಂದ ಹೇಗೆ ಬಂಧಿಸಬಹುದು ಎಂಬುದನ್ನು ಅವರು ಕಲಿಸಿದರು. ಹೀಗಾಗಿ ನಾವೆಲ್ಲರೂ ಅವರ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಕಾರ್ಯಗಳನ್ನು ಮಾಡೋಣ.ಹಾಗೆಯೇ ಅವರ ಸಂದೇಶವನ್ನು ಎಲ್ಲರಿಗೂ ಸಾರೋಣ.

ಸ್ವಾಮಿ ವಿವೇಕಾನಂದರ ಬಾಲ್ಯದ ಹೆಸರೇನು?

ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ಸಂಸ್ಥೆ ಯಾವುದು.

ರಾಮಕೃಷ್ಣ ಮಿಷನ್

ಇತರೆ ವಿಷಯಗಳು :

ವಿ ಕೃ ಗೋಕಾಕ್ ಜೀವನ ಚರಿತ್ರೆ

ಗ್ರಾಮ ಸ್ವರಾಜ್ ಬಗ್ಗೆ ಪ್ರಬಂಧ

Leave your vote

' src=

vidyasiri24

Leave a reply cancel reply.

Your email address will not be published. Required fields are marked *

Save my name, email, and website in this browser for the next time I comment.

Username or Email Address

Remember Me

Forgot password?

Enter your account data and we will send you a link to reset your password.

Your password reset link appears to be invalid or expired.

Privacy policy, add to collection.

Public collection title

Private collection title

No Collections

Here you'll find all collections you've created before.

  • kannadadeevige.in
  • Privacy Policy
  • Terms and Conditions
  • DMCA POLICY

Sign up for Newsletter

Signup for our newsletter to get notified about sales and new products. Add any text here or remove it.

Kannada Deevige | ಕನ್ನಡ ದೀವಿಗೆ KannadaDeevige.in

  • 8th Standard
  • ವಿರುದ್ಧಾರ್ಥಕ ಶಬ್ದಗಳು
  • ಕನ್ನಡ ವ್ಯಾಕರಣ
  • ದೇಶ್ಯ-ಅನ್ಯದೇಶ್ಯಗಳು
  • ಕನ್ನಡ ನಿಘಂಟು
  • ಭೂಗೋಳ-ಸಾಮಾನ್ಯಜ್ಞಾನ
  • ಭಾರತದ ಇತಿಹಾಸ-ಸಾಮಾನ್ಯ ಜ್ಞಾನ
  • ಕನ್ನಡ ಕವಿ, ಕಾವ್ಯನಾಮಗಳು
  • Information
  • Life Quotes
  • Education Loan

Swami Vivekananda Speech in kannada | ಸ್ವಾಮಿ ವಿವೇಕಾನಂದ ಅವರ ಬಗ್ಗೆ ಭಾಷಣ

swami vivekananda jayanti speech in kannada, ಸ್ವಾಮಿ ವಿವೇಕಾನಂದ ಜಯಂತಿ ಭಾಷಣ, swami vivekananda bhashana, ಸ್ವಾಮಿ ವಿವೇಕಾನಂದ ಅವರ ಬಗ್ಗೆ ಭಾಷಣ

vivekananda essay in kannada

ಎಲ್ಲರಿಗೂ ಹೃತ್ಪೂರ್ವಕ ಸ್ವಾಗತ. ನಾನು ಇಂದು ಇಲ್ಲಿ ನಾನು, ಹೆಸರಾಂತ ತತ್ವಜ್ಞಾನಿ, ವಿದ್ವಾಂಸ ಮತ್ತು ಬರಹಗಾರ ಸ್ವಾಮಿ ವಿವೇಕಾನಂದರ ಬಗ್ಗೆ ಭಾಷಣವನ್ನು ಮಾಡಲು ನಾನು ಬಯಸುತ್ತೇನೆ.

ಸ್ವಾಮಿ ವಿವೇಕಾನಂದರ ಕುರಿತ ಈ ಭಾಷಣದಲ್ಲಿ ನಾವು ಅವರ ಜೀವನ, ಸಾರುವ ಮತ್ತು ಭಾರತೀಯ ಸಮಾಜಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಮಾತನಾಡುತ್ತೇವೆ.

ಸ್ವಾಮಿ ವಿವೇಕಾನಂದರು ಕಲ್ಕತ್ತಾದ ನರೇನ್ ನಲ್ಲಿ 1863ರ ಜನವರಿ 12ರಂದು ದತ್ತ ಕುಟುಂಬದಲ್ಲಿ ಜನಿಸಿದರು.

ವಿವೇಕಾನಂದರ ಬಾಲ್ಯದ ಹೆಸರು ನರೇಂದ್ರನಾಥ ದತ್ತ, ಕಲ್ಕತ್ತಾದ ಶ್ರೀಮಂತ ಬಂಗಾಳಿ ಕುಟುಂಬಕ್ಕೆ ಸೇರಿದವರು. ಅವರು ವಿಶ್ವನಾಥ ದತ್ತ ಮತ್ತು ಭುವನೇಶ್ವರಿ ದೇವಿಯ ಎಂಟು ಮಕ್ಕಳಲ್ಲಿ ಒಬ್ಬರಾಗಿದ್ದರು.

ಮಕರ ಸಂಕ್ರಾಂತಿಯ ಸಂದರ್ಭದಲ್ಲಿ, ಅವರು ಜನಿಸಿದ್ದು 12 ಜನವರಿ, 1863. ಅವರ ತಂದೆ ವಕೀಲ ಮತ್ತು ಸಮಾಜದಲ್ಲಿ ಪ್ರಭಾವಿ ವ್ಯಕ್ತಿತ್ವ ಹೊಂದಿದ್ದರು. ವಿವೇಕಾನಂದರ ತಾಯಿ ದೇವರ ಮೇಲೆ ನಂಬಿಕೆ ಹೊಂದಿರುವ ಮತ್ತು ಅವರ ಮಗನ ಮೇಲೆ ಹೆಚ್ಚಿನ ಪ್ರಭಾವ ಬೀರುವ ಮಹಿಳೆ.

ಸ್ವಾಮಿ ವಿವೇಕಾನಂದರು ಯಾವುದೇ ರೀತಿಯ ಪರಿಚಯದ ಅಗತ್ಯವಿಲ್ಲದ ಹೆಸರು. ಅವರು ಪ್ರಭಾವಶಾಲಿ ವ್ಯಕ್ತಿತ್ವ ಹೊಂದಿದ್ದು, ಅವರು ಹಿಂದೂ ಧರ್ಮದ ಬಗ್ಗೆ ಪಾಶ್ಚಿಮಾತ್ಯ ಜಗತ್ತನ್ನು ಬೆಳಗಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಅವರು 1893 ರಲ್ಲಿ ಚಿಕಾಗೋದಲ್ಲಿ ಧರ್ಮಗಳ ಸಂಸತ್ತಿನಲ್ಲಿ ಹಿಂದೂ ಧರ್ಮವನ್ನು ಪ್ರತಿನಿಧಿಸಿದರು ಮತ್ತು ಈ ಕಾರಣದಿಂದಾಗಿ ಭಾರತದ ಅಜ್ಞಾತ ಸನ್ಯಾಸಿ ಇದ್ದಕ್ಕಿದ್ದಂತೆ ಪ್ರಸಿದ್ಧಿಗೆ ಬಂದರು.

ಸ್ವಾಮಿ ವಿವೇಕಾನಂದರ ಜನ್ಮದಿನದ ನೆನಪಿಗಾಗಿ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ.

ಬಾಲ್ಯದಿಂದಲೂ ಸ್ವಾಮಿ ವಿವೇಕಾನಂದರ ಜೀವನವು ಅವರ ತಾಯಿಯಿಂದ ಬಹಳ ಪ್ರಭಾವಿತವಾಗಿತ್ತು ಮತ್ತು ಅವರ ಜೀವನವನ್ನು ರೂಪಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದರು.

ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪದವಿ ಪೂರ್ಣಗೊಳಿಸಿದರು. ಪದವಿ ಮುಗಿಸಿದ ನಂತರ, ಅವರು ಕಾನೂನನ್ನು ಮುಂದುವರಿಸಿದರು ಮತ್ತು ಕಲ್ಕತ್ತಾದ ಉಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ಅಭ್ಯಾಸ ಮಾಡಿದರು.

ಸ್ವಾಮಿ ವಿವೇಕಾನಂದರು ಶ್ರೀ ರಾಮಕೃಷ್ಣರ ಶ್ರದ್ಧಾವಂತ ತತ್ವವಾದರು. ಸ್ವಾಮಿ ವಿವೇಕಾನಂದರು ಅನೇಕ ಬಾರಿ ತಮ್ಮ ಗುರುಗಳನ್ನು ಅನುಮಾನಗಳಿಂದ ಸಂಪರ್ಕಿಸುತ್ತಿದ್ದರು ಮತ್ತು ಎರಡನೆಯವರು ಅವುಗಳನ್ನು ನಿವಾರಿಸುತ್ತಾರೆ.

ಶ್ರೀರಾಮಕೃಷ್ಣರು ಸ್ವಾಮಿಯನ್ನು ಋಷಿಮತ್ತು ಪ್ರವಾದಿಯಾಗಲು ಪ್ರೋತ್ಸಾಹಿಸಿದರು ಎಂದೂ ಹೇಳಲಾಗುತ್ತದೆ.

ಸ್ವಾಮಿ ವಿವೇಕಾನಂದ ಅವರ ಜೀವನ ಚರಿತ್ರೆ ಬಗ್ಗೆ ಭಾಷಣ

ಜಿಜ್ಞಾಸೆಯ ಸ್ವಭಾವಕ್ಕೆ ಹೆಸರುವಾಸಿಯಾದ ಸ್ವಾಮಿ ವಿವೇಕಾನಂದರು ಆಗಾಗ್ಗೆ ವಿಭಿನ್ನ ತತ್ವಶಾಸ್ತ್ರಗಳನ್ನು ಪ್ರಶ್ನಿಸುತ್ತಿದ್ದಾರೆ. ಸನ್ಯಾಸಿಗಳು ನಿಜವಾಗಿಯೂ ದೇವರನ್ನು ನೋಡಿದ್ದರೆ ಅವರು ಆಗಾಗ್ಗೆ ಪ್ರಶ್ನಿಸುತ್ತಿದ್ದರು.

ಅವರು ವಿಜ್ಞಾನದ ಬಗ್ಗೆ ಆಳವಾದ ಆರಾಧನೆಯನ್ನು ಹೊಂದಿದ್ದರೂ, ದೇವರ ಬಗ್ಗೆ ಸತ್ಯವನ್ನು ಕಂಡುಹಿಡಿಯಲು ಅವರು ಆಳವಾಗಿ ನಿರ್ಧರಿಸಿದರು.

ದೇವರು ಸರ್ವಶಕ್ತನಾಗಿದ್ದನು ಮತ್ತು ಆದ್ದರಿಂದ, ಸ್ವಾಮಿ ವಿವೇಕಾನಂದರನ್ನು ಮನವೊಲಿಸಲು ಸಾಧ್ಯವಾಗಲಿಲ್ಲ ಎಂಬ ವಿವರಣೆಯನ್ನು ನೋಡಲಾಗಲಿಲ್ಲ.

ಆದ್ದರಿಂದ, ಅವರ ಗುರು ಶ್ರೀ ರಾಮಕೃಷ್ಣರು ನಂತರ ಸ್ವಾಮಿಯ ಜೀವನದ ಸಂಕೇತವಾದ ಬೋಧನೆಯನ್ನು ನೀಡಿದರು – ಮಾನವೀಯತೆಯ ಸೇವೆಯ ಮೂಲಕ ದೇವರನ್ನು ಅನುಭವಿಸುವುದು.

ಅವರು ನಾಲ್ಕು ಕ್ಲಾಸಿಕ್ ಗಳನ್ನು ಬರೆದಿದ್ದಾರೆ – ಕರ್ಮಯೋಗ, ಜ್ಞಾನ ಯೋಗ, ರಾಜಯೋಗ ಮತ್ತು ಭಕ್ತಿ ಯೋಗ, ಹಿಂದೂ ತತ್ವಶಾಸ್ತ್ರವನ್ನು ವಿವರಿಸುವ ಅತ್ಯುತ್ತಮ ಗ್ರಂಥಗಳು ಎಂದು ಪರಿಗಣಿಸಲಾಗಿದೆ.

ಭಾರತೀಯ ಸಮಾಜಕ್ಕೆ ಅವರ ಅಪಾರ ಕೊಡುಗೆಯನ್ನು ಹೇಳದೆ ಸ್ವಾಮಿ ವಿವೇಕಾನಂದರ ಬಗ್ಗೆ ಯಾವುದೇ ಭಾಷಣ ವು ಪೂರ್ಣವಾಗುವುದಿಲ್ಲ.

ಇವರು ಒಬ್ಬ ದೇಶಭಕ್ತರಾಗಿದ್ದರು, ಪ್ರತಿಯೊಬ್ಬ ಭಾರತೀಯನ ಮಾನವಕುಲದಲ್ಲಿ ಸುಪ್ತವಾಗಿರುವ ರಾಷ್ಟ್ರೀಯ ಪ್ರಜ್ಞೆಯ ಬಗ್ಗೆ ಬೋಧಿಸಿದರು.

ಮಾನವಕುಲಕ್ಕೆ ಸೇವೆ ಒದಗಿಸುವುದು ಅತ್ಯಂತ ಪ್ರಾಮಾಣಿಕ ವಾದ ಆರಾಧನೆಯಾಗಿದೆ ಮತ್ತು ದೇವರ ಅಸ್ತಿತ್ವವನ್ನು ದೃಶ್ಯಾತ್ಮಕವಾಗಿ ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ ಎಂಬ ಬೋಧನೆಯನ್ನು ಅವರು ಬಲವಾಗಿ ಪ್ರತಿಪಾದಿಸಿದರು.

ಸ್ವಾಮಿ ವಿವೇಕಾನಂದರು ಈ ತತ್ವಗಳನ್ನು ಬೋಧಿಸಿದರು – ಆತ್ಮದ ದೈವತ್ವ, ಧರ್ಮಗಳ ನಡುವೆ ಸಾಮರಸ್ಯ, ಅಸ್ತಿತ್ವದ ಏಕತೆ ಮತ್ತು ದೇವರ ದ್ವಂದ್ವವಲ್ಲದ ಸ್ವಭಾವ.

ಸ್ವಾಮಿ ವಿವೇಕಾನಂದರು ಸಮಾಜದ ಉನ್ನತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರ ಗುರುಗಳ ಹೆಸರಿನ ರಾಮಕೃಷ್ಣ ಮಿಷನ್ ಅನ್ನು ಸ್ವಾಮಿ ವಿವೇಕಾನಂದರು 1987 ರ ಮೇ 1 ರಂದು ಆಯೋಜಿಸಿದರು ಮತ್ತು ಸ್ಥಾಪಿಸಿದರು.

ಇಲ್ಲಿಯವರೆಗೆ, ಇದು ಅತ್ಯಂತ ಅತ್ಯುತ್ತಮ ಧಾರ್ಮಿಕ ಸಂಸ್ಥೆಎಂದು ಪರಿಗಣಿಸಲಾಗಿದೆ. ಬಡವರಿಗೆ ಮತ್ತು ಅಗತ್ಯವಿರುವವರಿಗೆ ಸ್ವಯಂಪ್ರೇರಿತ ಕೆಲಸವನ್ನು ಒದಗಿಸುವುದು ಈ ಸಂಸ್ಥೆಯ ಏಕೈಕ ಉದ್ದೇಶವಾಗಿದೆ.

ಸ್ವಾಮಿ ವಿವೇಕಾನಂದರು ಅಮೆರಿಕಕ್ಕೆ ಭೇಟಿ ನೀಡಿದ ಮೊದಲ ಭಾರತೀಯರಾಗಿದ್ದರು. ಅವರು 1893ರಲ್ಲಿ ಚಿಕಾಗೋ ಸಂಸತ್ತನ್ನು ದ್ದೇಶಿಸಿ ಸಂಕ್ಷಿಪ್ತವಾಗಿ ಮಾತನಾಡಿದರು, ಅದು ಅಮೇರಿಕನ್ ಪ್ರಾವಿಡೆನ್ಸ್ ನಿಂದ ಮಾತ್ರ ಮಾರ್ಗದರ್ಶನ ಪಡೆದಿತ್ತು.

ಹಾರ್ವರ್ಡ್ ತತ್ವಜ್ಞಾನಿ ವಿಲಿಯಂ ಜೇಮ್ಸ್ ಅವರನ್ನು ‘ವೇದಾಂಟಿಸ್ಟ್ ಗಳ ಪರಾಗಾನ್’ ಎಂದು ಹೆಸರಿಸಿದರು. 19ನೇ ಶತಮಾನದ ಪೌರ್ವಾತ್ಯವಾದಿಗಳಾದ ಮ್ಯಾಕ್ಸ್ ಮುಲ್ಲರ್ ಮತ್ತು ಪಾಲ್ ಡ್ಯೂಸೆನ್ ಅವರ ಸಮಕಾಲೀನರು ಅವರನ್ನು ಹೆಚ್ಚಿನ ಗೌರವದಿಂದ ಕಾಣುತ್ತಿದ್ದರು.

Swami Vivekananda Bhashana In kannada

ಸ್ವಾಮಿ ವಿವೇಕಾನಂದರು 1902ರ ಜುಲೈ 4ರಂದು ಕೊನೆಯುಸಿರೆಳೆದರು.

ಸ್ವಾಮಿ ವಿವೇಕಾನಂದರು ಭಾರತ ಕಂಡ ಶ್ರೇಷ್ಠ ಹಿಂದೂ ಸನ್ಯಾಸಿಗಳಲ್ಲಿ ಒಬ್ಬರು. ಅವರು ಭಾರತ ಯಾವಾಗಲೂ ಹೆಮ್ಮೆಪಡುವ ಆಧ್ಯಾತ್ಮಿಕ ನಾಯಕ ಮಾತ್ರವಲ್ಲ, ಮಹಾನ್ ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದಾರೆ, ಅವರನ್ನು ಅವರು ತಿಳಿದರೆ ಮತ್ತು ಆಳವಾಗಿ ಅಧ್ಯಯನ ಮಾಡಿದರೆ ಮಾತ್ರ ಅದನ್ನು ಅರ್ಥಮಾಡಿಕೊಳ್ಳಬಹುದು.

ಇಂದಿನವರೆಗೂ ನಾವು ಭಾರತೀಯರು ಮಾತ್ರವಲ್ಲ, ಇಡೀ ಜಗತ್ತು ಅವರ ತತ್ವಗಳನ್ನು ಗೌರವಿಸುತ್ತದೆ ಮತ್ತು ಅನುಸರಿಸುತ್ತದೆ. ನಮ್ಮ ಮುಂದಿನ ಪೀಳಿಗೆಗೆ ಮತ್ತು ಇನ್ನು ಮುಂದೆ ಈ ಮಹಾನ್ ವ್ಯಕ್ತಿತ್ವದ ಬಗ್ಗೆ ಮುಂದಿನ ಎಲ್ಲಾ ಪೀಳಿಗೆಗಳಿಗೆ ಅರಿವು ಮೂಡಿಸುವುದು ನಮ್ಮ ದೊಡ್ಡ ಜವಾಬ್ದಾರಿಗಳಲ್ಲಿ ಒಂದಾಗಿದೆ.

ಅವರ ಬೋಧನೆಗಳು, ಭಾರತ ಮತ್ತು ಜಗತ್ತಿಗೆ ಅವರ ಕೊಡುಗೆ. ಅವರು ತಮ್ಮ ಅದ್ಭುತ ಭಾಷಣದ ಮೂಲಕ ವಿಶ್ವ ಸಂಸ್ಕೃತಿ ಮತ್ತು ಧರ್ಮದ ಮೇಲೆ ಶಾಶ್ವತ ಪ್ರಭಾವ ಬೀರಿದರು.

ಅವರ ಉಪದೇಶಗಳು ಮಾನವೀಯತೆ ಮತ್ತು ಸಹಾನುಭೂತಿಯ ಸದ್ಗುಣಗಳನ್ನು ಪೀಳಿಗೆವಾರು ಜನರಿಗೆ ಪ್ರಚೋದಿಸಿತು.

ಸ್ವಾಮಿ ವಿವೇಕಾನಂದರು ಸ್ಫೂರ್ತಿದಾಯಕ ಜೀವನವನ್ನು ನಡೆಸಿದರು ಎಂದು ಹೇಳುವ ಮೂಲಕ ನಾನು ಮುಕ್ತಾಯಗೊಳಿಸಲು ಬಯಸುತ್ತೇನೆ.

ಅವರ ಇಡೀ ಜೀವನವು ಸಾರ್ವಜನಿಕ ಸೇವೆಗಳಿಗೆ ಮೀಸಲಾಗಿತ್ತು, ಮಾನವೀಯತೆ ಮತ್ತು ಸಮಾಜದ ಉನ್ನತಿಗಾಗಿ ಸೇವೆ ಸಲ್ಲಿಸುತ್ತಿತ್ತು.

ನಾವು ಅವರ ಬೋಧನೆಗಳನ್ನು ನಮ್ಮ ಜೀವನದಲ್ಲಿ ಬೆಳೆಸಲು ಪ್ರಯತ್ನಿಸಬೇಕು ಮತ್ತು ಉತ್ತಮ ಮಾನವರು ಮತ್ತು ನಾಗರಿಕರಾಗಲು ಪ್ರಯತ್ನಿಸಬೇಕು.

ಇತರ ವಿಷಯಗಳು

ಸ್ವಾಮಿ ವಿವೇಕಾನಂದ ಅವರ ಬಗ್ಗೆ ಮಾಹಿತಿ

ಶಿಕ್ಷಕರ ಬಗ್ಗೆ ಪ್ರಬಂಧ

50+ ಕನ್ನಡ ಪ್ರಬಂಧಗಳು

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ  Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ  ಟೆಲಿಗ್ರಾಮ್  ಗೆ ಜಾಯಿನ್ ಆಗಿ 

ಸ್ವಾಮಿ ವಿವೇಕಾನಂದರ ಬಗ್ಗೆ ಕನ್ನಡದಲ್ಲಿ ಭಾಷಣ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

' src=

Leave a Reply Cancel reply

Your email address will not be published. Required fields are marked *

Save my name, email, and website in this browser for the next time I comment.

  • About Skkannada.com

About Director Satishkumar

  • Advertise Here
  • Privacy Policy and Disclaimer

Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

60+ ವಿವೇಕಾನಂದರ ನುಡಿಮುತ್ತುಗಳು ವಿದ್ಯುತ ವಾಣಿ - 60+ Best Quotes of Swami Vivekananda in Kannada - 60+ swami vivekananda quotes in kannada

vivekananda essay in kannada

ವಿವೇಕಾನಂದರ ನುಡಿಮುತ್ತುಗಳು ವಿದ್ಯುತ ವಾಣಿ - swami vivekananda quotes in kannada

1) ಯಾರಿಗೆ ತನ್ನಲ್ಲಿ ತನಗೆ ನಂಬಿಕೆಯಿಲ್ಲವೋ ಅವನು ನಾಸ್ತಿಕ. ಹಳೆಯ ಧರ್ಮಗಳು ಹೇಳಿದವು, ದೇವರನ್ನು ನಂಬದವನು ನಾಸ್ತಿಕ ಎಂದು. ಹೊಸ ಧರ್ಮವು ಹೇಳುತ್ತದೆ, ಯಾರಿಗೆ ತನ್ನಲ್ಲಿ ನಂಬಿಕೆಯಿಲ್ಲವೊ ಅವನು ನಾಸ್ತಿಕ ಎಂದು.

swami vivekananda quotes in kannada

2) ನಿಮ್ಮ ನಂಬಿಕೆಯಂತೆ ನೀವಾಗುತ್ತೀರಿ. ನಿಮ್ಮನ್ನು ನೀವು ಋಷಿಗಳೆಂದು ನಂಬಿದರೆ ನೀವು ನಾಳೆ ಋಷಿಗಳೇ ಆಗುತ್ತೀರಿ.

swami vivekananda quotes in kannada

3) ಶೈವಾವಸ್ಥೆಯಿಂದಲೇ ಮಕ್ಕಳು ಶಕ್ತಿ ಶಾಲಿಗಳಾಗುವಂತೆ ಮಾಡಿ. ಅವರಿಗೆ ದುರ್ಬಲತೆಯನ್ನಾಗಲಿ, ಮೂಢ ಆಚರಣೆಗಳನ್ನಾಗಲಿ ಬೋಧಿಸಬೇಡಿ. ಅವರನ್ನು ಶಕ್ತಿವಂತರನ್ನಾಗಿ ಮಾಡಿ.

swami vivekananda quotes in kannada

4) ಶಕ್ತಿಶಾಲಿಗಳಾಗಿ, ಶ್ರದ್ಧಾವಂತರಾಗಿ. ಆಗ ಎಲ್ಲವೂ ನಿಶ್ಚಿತವಾಗಿ ಸಾಧಿಸಲ್ಪಡುತ್ತದೆ.

swami vivekananda quotes in kannada

5) ಶಕ್ತಿಯೆಲ್ಲ ನಿಮ್ಮೊಳಗೇ ಇದೆ ; ನೀವು ಏನು ಬೇಕಾದರೂ ಮಾಡಬಲ್ಲಿರಿ, ಎಲ್ಲವನ್ನೂ ಮಾಡಬಲ್ಲಿರಿ.

swami vivekananda quotes in kannada

6) ನೀವು ಯಶಸ್ಸನ್ನು ಪಡೆಯಲು ಧೃಢ ಪ್ರಯತ್ನ ಮಾಡಬೇಕು, ಅಪಾರ ಇಚ್ಛಾಶಕ್ತಿ ಬೇಕು. ನಾನು ಸಮುದ್ರವನ್ನೇ ಪಾನ ಮಾಡುತ್ತೇನೆ ಎಂದು ಪ್ರಯತ್ನಶೀಲನು ಹೇಳುತ್ತಾನೆ. ನನ್ನ ಸಂಕಲ್ಪದ ಮುಂದೆ ಪರ್ವತಗಳೇ ಪುಡಿಪುಡಿಯಾಗುತ್ತವೆ ಎನ್ನುತ್ತಾನವನು. ಇಂತಹ ಶಕ್ತಿಯನ್ನು, ಗಟ್ಟಿ ಗುಂಡಿಗೆಯನ್ನು ಪಡೆಯಿರಿ. ಕಷ್ಟಪಟ್ಟು ದುಡಿಯಿರಿ, ನೀವು ಗುರಿ ಸೇರುವುದು ನಿಶ್ಚಯ.

swami vivekananda quotes in kannada

7) ಸ್ವಾರ್ಥವೇ ಅಧರ್ಮ ; ನಿ:ಸ್ವಾರ್ಥವೇ ಧರ್ಮ. ಹೆಚ್ಚು ನಿ:ಸ್ವಾರ್ಥಿಯಾದವನೇ ಧರ್ಮಿಷ್ಟ ಮತ್ತು ಶಿವನಿಗೆ ಹತ್ತಿರ. ನಿಜವಾಗಿಯೂ ಜೀವನ ಸೇವೆಯೇ ಶಿವನ ಸೇವೆ.

swami vivekananda quotes in kannada

8) ಸ್ವಾರ್ಥತೆಯೇ ಪ್ರತಿಯೊಬ್ಬನಲ್ಲಿಯೂ ಇರುವ ಪ್ರತ್ಯಕ್ಷ ರಾಕ್ಷಸ. ಪ್ರತಿಯೊಂದು ಬಗೆಯ ಸ್ವಾರ್ಥವೂ ಸೈತಾನನೇ.

swami vivekananda quotes in kannada

9) ಪ್ರತಿಯಾಗಿ ಏನನ್ನೂ ಬಯಸಬೇಡಿ. ಆದರೆ ನೀವು ಹೆಚ್ಚು ಕೊಟ್ಟಷ್ಟು ನಿಮಗೆ ಹೆಚ್ಚು ಬರುತ್ತದೆ. 

swami vivekananda quotes in kannada

10) ವಿಕಾಸವೇ ಜೀವನ ; ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ ; ಸ್ವಾರ್ಥವೆಲ್ಲಾ ಸಂಕೋಚ ; ಆದುದರಿಂದ ಪ್ರೇಮವೇ ಬದುಕಿನ ಧರ್ಮ.

swami vivekananda quotes in kannada

11) ಪ್ರೀತಿಯ ಮೂಲಕ, ಸಹಾನುಭೂತಿಯ ಮೂಲಕ ಮಾತ್ರವೇ ಒಳ್ಳೆಯ ಫಲಿತಾಂಶಗಳು ಉಂಟಾಗುತ್ತವೆ. ಪರರ ಸೇವೆಗಾಗಿ ಸರ್ವಸ್ವವನ್ನು  ತೊರೆಯುವವನು ಮಾತ್ರ ಮುಕ್ತಿಗೆ ಅರ್ಹ.

swami vivekananda quotes in kannada

12) ಬುದ್ಧಿ ಶ್ರೇಷ್ಠವಾದುದು ನಿಜ. ಆದರೆ ಅದರ ಕಾರ್ಯವ್ಯಾಪ್ತಿ ಸೀಮಿತವಾದುದು. ಸ್ಪೂರ್ತಿ ಉಂಟಾಗುವುದು ಹೃದಯದ ಮೂಲಕ ; ಹೃದಯವೇ ಸ್ಪೂರ್ತಿಯ ಮೂಲ.

swami vivekananda quotes in kannada

13) ವತ್ಸ ಪ್ರೀತಿಗೆ ಸೋಲೆಂಬುದಿಲ್ಲ ; ಇಂದೊ ನಾಳೆಯೊ ಅಥವಾ ಯುಗಾಂತರವೊ ಸತ್ಯ ಗೆದ್ದೇ ತೀರುವುದು. ಪ್ರೀತಿ ಖಂಡಿತ ಜಯ ಗಳಿಸುತ್ತದೆ.

swami vivekananda quotes in kannada

14) ಜೀವನಾವಧಿ ಅಲ್ಪ, ಪ್ರಾಪಂಚಿಕ ವಿಷಯಗಳೆಲ್ಲ ಕ್ಷಣಿಕ. ಆದರೆ ಯಾರು ಇತರರಿಗಾಗಿ ಬಾಳುತ್ತಾರೋ ಅವರೇ ನಿಜವಾಗಿ ಬಾಳುತ್ತಾರೆ. ಉಳಿದವರು ಜೀವನ್ಮ್ರತರು.

swami vivekananda quotes in kannada

15) ಎದ್ದೇಳಿ ಕಾರ್ಯೋನ್ಮುಖರಾಗಿ. ಈ ಜೀವನವಾದರೂ ಎಷ್ಟು ಕಾಲ? ನೀವು ಈ ಜಗತ್ತಿಗೆ ಬಂದ ಮೇಲೆ ಗುರುತನ್ನು ಬಿಟ್ಟು ಹೋಗಿ. ಅದಿಲ್ಲದಿದ್ದರೆ ನಿಮಗೂ ಮರ ಕಲ್ಲುಗಳಿಗೂ ಏನು ವ್ಯತ್ಯಾಸ? ಅವು ಅಸ್ತಿತ್ವಕ್ಕೆ ಬರುತ್ತವೆ, ನಶಿಸಿ ನಿರ್ನಾಮವಾಗುತ್ತವೆ.

swami vivekananda quotes in kannada

16) ಪರಹಿತಕ್ಕಾಗಿ ನಿಮ್ಮ ಜೀವನವನ್ನು ಮುಡಿಪಾಗಿಡಿ. ನೀವು ತ್ಯಾಗಜೀವನವನ್ನು ಆರಿಸಿಕೊಳ್ಳುವುದಾದರೆ ಸೌಂದರ್ಯ, ಹಣ, ಅಧಿಕಾರಗಳ ಕಡೆಗೆ ತಿರುಗಿಯೂ ನೋಡಬೇಡಿ.

swami vivekananda quotes in kannada

17) ಮಹತ್ಕಾರ್ಯವು ಮಹಾ ಬಲಿದಾನದ ಮೂಲಕ ಮಾತ್ರ ಸಾಧ್ಯ.

swami vivekananda quotes in kannada

18) ಆದರ್ಶದಿಂದ ಕೂಡಿದ ವ್ಯಕ್ತಿ ಒಂದು ಸಾವಿರ ತಪ್ಪುಗಳನ್ನು ಮಾಡಿದರೆ ಆದರ್ಶವಿಲ್ಲದ ವ್ಯಕ್ತಿ ಐವತ್ತು ಸಾವಿರ ತಪ್ಪುಗಳನ್ನು ಮಾಡುತ್ತಾನೆ. ಆದ್ದರಿಂದ ಆದರ್ಶಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು.

swami vivekananda quotes in kannada

19) ನಮ್ಮ ದೇಶಕ್ಕೆ ಪುರುಷಸಿಂಹರು ಬೇಕಾಗಿದ್ದಾರೆ. ಪುರುಷಸಿಂಹರಾಗಿ. ಬಂಡೆಯಂತೆ ಸ್ಥಿರವಾಗಿ ನಿಲ್ಲಿ. ಸತ್ಯವು ಯಾವಾಗಲೂ ಜಯಿಸುತ್ತದೆ.

swami vivekananda quotes in kannada

20) ಯಾರು ತನ್ನ ಹೃದಯದ ನೆತ್ತರದಿಂದ ಇತರರಿಗೆ ದಾರಿ ನಿರ್ಮಿಸುತ್ತಾನೋ ಅವನೇ ಶ್ರೇಷ್ಠ ವ್ಯಕ್ತಿ.

swami vivekananda quotes in kannada

21) ಕಷ್ಟದಿಂದ ಪಾರಾಗುವ ದಾರಿಯನ್ನು ತೋರಿಸುವವನೇ ಮಾನವ ಕೋಟಿಯ ಸ್ನೇಹಿತ.

swami vivekananda quotes in kannada

22) ನಿಮ್ಮ ಸೌಲಭ್ಯಗಳನ್ನು, ನಿಮ್ಮ ಸುಖಗಳನ್ನು, ನಿಮ್ಮ ಹೆಸರು, ಕೀರ್ತಿ ಸ್ಥಾನಮಾನಗಳನ್ನು, ಅಷ್ಟೇ ಏಕೆ ನಿಮ್ಮ ಜೀವಿತವನ್ನೇ ಬಲಿ ಕೊಟ್ಟು ಒಂದು ಮಾನವ ಸೇತುವೆಯನ್ನು ನಿರ್ಮಿಸಿ. ಅದರ ಮೂಲಕ ಲಕ್ಷಾಂತರ ಜನರು ಈ ಭವ ಜಲಧಿಯನ್ನು ದಾಟುವಂತಾಗಲಿ..

swami vivekananda quotes in kannada

23) ಜೀವನವೆಂಬುದು ಕಠಿಣ ಸತ್ಯ. ಧೈರ್ಯವಾಗಿ ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ. ಅದು ಅಭೇದ್ಯವಾಗಿರಬಹುದು. ಆದರೆ ಆತ್ಮ ಅದಕ್ಕಿಂತ ಬಲಯುತವಾದುದು.

swami vivekananda quotes in kannada

24) ಈ ಪ್ರಪಂಚ ಒಂದು ದೊಡ್ಡ ಗರಡಿ ಮನೆ. ನಾವಿಲ್ಲಿ ಬಲಿಷ್ಟರಾಗುವುದಕ್ಕೆ ಬಂದಿದ್ದೇವೆ.

swami vivekananda quotes in kannada

25) ನಿಮ್ಮನ್ನು ನೀವು ಜಯಿಸಿ. ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.

swami vivekananda quotes in kannada

26) ಹೇಡಿಗಳು, ಬಲಹೀನರು ಮಾತ್ರ ಪಾಪವನ್ನು ಮಾಡುವುದು ಮತ್ತು ಸುಳ್ಳನ್ನು ಹೇಳುವುದು ಎಂಬುದನ್ನು ನೆನಪಿನಲ್ಲಿಡಿ. ಧೀರರು ಯಾವಾಗಲೂ ನೀತಿವಂತರಾಗಿರುತ್ತಾರೆ. ಧೀರರಾಗಿ, ನೀತಿವಂತರಾಗಿ, ಸಹಾನುಭೂತಿಯುಳ್ಳವರಾಗಿ.

swami vivekananda quotes in kannada

27) ಸತ್ಯಕ್ಕಾಗಿ ಸರ್ವಸ್ವವನ್ನು ಸಮರ್ಪಿಸಬಹುದು. ಆದರೆ ಸತ್ಯವನ್ನು ಮತ್ಯಾವುದಕ್ಕೂ ತೆರುವುದಕ್ಕೆ ಆಗುವುದಿಲ್ಲ.

swami vivekananda quotes in kannada

28) ಸತ್ಯನಿಷ್ಠೆ, ಪವಿತ್ರತೆ ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ ಎದುರಿಸಬಲ್ಲ.

swami vivekananda quotes in kannada

29) ಶುದ್ಧಚಾರಿತ್ರ್ಯವೊಂದೇ ಕಷ್ಟಪರಂಪರೆಗಳ ಅಭೇದ್ಯ ಕೋಟೆಯನ್ನು ಸೀಳಿಕೊಂಡು ಹೋಗಬಲ್ಲದು.

swami vivekananda quotes in kannada

30) ಶಕ್ತಿ ಇರುವುದು ಸಾಧುಸ್ವಭಾವದಲ್ಲಿ, ಚಾರಿತ್ರ್ಯ ಶುದ್ಧಿಯಲ್ಲಿ. ಮೊದಲು ಚಾರಿತ್ರ್ಯವನ್ನು ಬೆಳಸಿ.  ನೀವು ಮಾಡಬೇಕಾದ ಅತ್ಯುನ್ನತ ಕರ್ತವ್ಯ ಇದು.

swami vivekananda quotes in kannada

31) ಮನಸ್ಸನ್ನು ಶಕ್ತಿಯುತವೂ, ಶಿಸ್ತುಬದ್ಧವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯವಿರುವುದು.

swami vivekananda quotes in kannada

32) ಉನ್ನತ ಆಲೋಚನೆಗಳಿಂದ, ಅತ್ಯುನ್ನತ ಆದರ್ಶಗಳಿಂದ ನಿಮ್ಮ ಮಿದುಳನ್ನು ತುಂಬಿ. ಅವುಗಳನ್ನು ಹಗಲಿರುಳು ನಿಮ್ಮ ಮುಂದಿರಿಸಿಕೊಳ್ಳಿ. ಇದರಿಂದ ಮಹತ್ಕಾರ್ಯ ಉದ್ಭವಿಸುತ್ತದೆ.

swami vivekananda quotes in kannada

33) ನಿಮ್ಮ ಪಾಲಿಗೆ ಬಂದ ಕರ್ತವ್ಯವನ್ನು ಮಾಡಿ ನೀವು ಶುದ್ಧ ಚಾರಿತ್ರ್ಯವನ್ನು ರೂಢಿಸಿಕೊಳ್ಳಬೇಕು. ಕರ್ತವ್ಯವನ್ನು ಮಾಡಿದರೆ ಕರ್ತವ್ಯಭಾರದಿಂದ ಪಾರಾಗುತ್ತೇವೆ.

swami vivekananda quotes in kannada

34) ಯಾವಾಗಲೂ ಒಳ್ಳೆಯದನ್ನೇ ಮಾಡಿ. ನಿರಂತರವಾಗಿ ಸದ್ವಿಚಾರವನ್ನೇ ಆಲೋಚಿಸಿ. ದುಷ್ಟ ಸಂಸ್ಕಾರಗಳನ್ನು ನಿಗ್ರಹಿಸುವುದಕ್ಕೆ ಇದೊಂದೇ ಮಾರ್ಗ.

swami vivekananda quotes in kannada

35) ಪ್ರತಿಕೂಲವಾದ ಸನ್ನಿವೇಶಗಳನ್ನು ಎದುರಿಸಿ ಜೀವಿಯು ವಿಕಾಸ ಮತ್ತು ಬೆಳವಣಿಗೆಯನ್ನು ಹೊಂದುವುದೇ ಜೀವನ.

swami vivekananda quotes in kannada

36) ಪರಿಸ್ಥಿತಿಗಳನ್ನು ಉತ್ತಮಪಡಿಸಲಾಗುವುದಿಲ್ಲ. ಆದರೆ ಅವುಗಳನ್ನು ಬದಲಾಯಿಸುವುದರಿಂದ ನಾವು ಉತ್ತಮರಾಗುತ್ತೇವೆ.

swami vivekananda quotes in kannada

37) ಪ್ರತಿಯೊಬ್ಬ ವ್ಯಕ್ತಿಯೂ, ಪ್ರತಿಯೊಂದು ರಾಷ್ಟ್ರವೂ ಶ್ರೇಷ್ಠ ತೆಯನ್ನು ಪಡೆಯಲು ಮೂರು ಸಂಗತಿಗಳು ಅವಶ್ಯಕ.    ೧) ಒಳಿತಿನ ಶಕ್ತಿಯಲ್ಲಿ ಧೃಢ ನಂಬಿಕೆ.    ೨) ಮಾತ್ಸರ್ಯ ಹಾಗೂ ಅಪನಂಬಿಕೆಗಳಿಲ್ಲದಿರುವಿಕೆ.  ೩) ಒಳ್ಳೆಯವರಾಗಲು, ಒಳಿತನ್ನು ಮಾಡಲು ಪ್ರಯತ್ನಿಸುತ್ತಿರುವವರಿಗೆ ಸಹಾಯ ಮಾಡುವಿಕೆ.

swami vivekananda quotes in kannada

38) ನಮಗೆ ನಾವೇ ಕೇಡನ್ನುಂಟುಮಾಡಿಕೊಳ್ಳದಿದ್ದರೆ, ಜಗತ್ತಿನ ಯಾವ ಶಕ್ತಿಯೂ ನಮಗೆ ಕೇಡನ್ನುಂಟು ಮಾಡಲಾರದು ಎಂಬುದು ನಿಶ್ಚಯ.

swami vivekananda quotes in kannada

39) ನಮ್ಮ ದು:ಖಗಳಿಗೆಲ್ಲ ನಾವೇ ಜವಾಬ್ದಾರರು, ಮತ್ಯಾರು ಅಲ್ಲ. ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ.

swami vivekananda quotes in kannada

40) ನಿಮ್ಮ ತಪ್ಪಿಗಾಗಿ ಇತರರನ್ನು ದೂಷಿಸಬೇಡಿ. ನಿಮ್ಮ ಕಾಲ ಮೇಲೆ ನೀವು ನಿಲ್ಲಿ. ಸಂಪೂರ್ಣ ಜವಾಬ್ದಾರಿಯನ್ನು ನಿಮ್ಮ ತಲೆಯ ಮೇಲೆ ಹೊತ್ತುಕೊಳ್ಳಿ.

swami vivekananda quotes in kannada

41) ನಿಮ್ಮನ್ನು ನಿಂದಿಸುವ ಜನರನ್ನು ಆಶೀರ್ವದಿಸಿ. ನಿಮ್ಮಲ್ಲಿರುವ ದುರಹಂಕಾರವನ್ನು ಹತ್ತಿಕ್ಕಲು ಅವರು ಎಷ್ಟೊಂದು ಸಹಾಯ ಮಾಡುತ್ತಿದ್ದಾರೆ ಎಂಬುದನ್ನು ಯೋಚಿಸಿ.

swami vivekananda quotes in kannada

42) ನಿಮಗಾಗಿ ಏನನ್ನೂ ಬಯಸಬೇಡಿ. ಎಲ್ಲವನ್ನೂ ಇತರರಿಗಾಗಿ ಮಾಡಿ. ಭಗವಂತನಲ್ಲೇ ಇರುವುದು, ಅವನಲ್ಲೇ ಬಾಳುವುದು, ಚಲಿಸುವುದು ಎಂದರೆ ಇದೇ.

swami vivekananda quotes in kannada

43) ಯಾರ ಸಹಾಯಕ್ಕೂ ಕಾದು ಕುಳಿತುಕೊಳ್ಳಬೇಡಿ. ಎಲ್ಲ ಮಾನವ ಸಹಾಯಕ್ಕಿಂತಲೂ ಭಗವಂತನು ಅನಂತಪಾಲು ಮಿಗಿಲಲ್ಲವೆ?

swami vivekananda quotes in kannada

44) ಯಾವುದನ್ನು ಬಯಸಬೇಡಿ. ನಮ್ಮನ್ನು ದು:ಖಕ್ಕೊಳಪಡಿಸುವ ಎಲ್ಲ ಕಷ್ಟಗಳಿಗೂ ಆಸೆಯೇ ಕಾರಣ.

swami vivekananda quotes in kannada

45) ಇತರರ ಯೋಜನೆಯ ಮೇಲೆ ತಣ್ಣೀರೆರಬೇಡಿ. ನಿಂದನೆಯನ್ನು ಸಂಪೂರ್ಣವಾಗಿ ಪರಿತ್ಯಜಿಸಿ. ಇತರರಿಗೆ ತಿಳಿಯದಂತೆ ಅವರನ್ನು ನಿಂದಿಸುವುದು ಮಹಾ ಅಪರಾಧ ಎಂಬುದನ್ನು ತಿಳಿಯಿರಿ.

swami vivekananda quotes in kannada

46) ಸಾಧ್ಯವಾದರೆ ಸಹಾಯ ಮಾಡಿ. ಇಲ್ಲದಿದ್ದರೆ ಕೈಕಟ್ಟಿಕೊಂಡು ಸುಮ್ಮನೆ ನಡೆಯುವುದನ್ನು ನೋಡುತ್ತಿರಿ. ನಿಮಗೆ ಸಹಾಯ ಮಾಡಲಾಗದಿದ್ದರೆ ನೋಯಿಸಲು ಪ್ರಯತ್ನಿಸದಿರಿ.

swami vivekananda quotes in kannada

47) ನೀವು ದ್ವೇಷ ಮತ್ತು ಅಸೂಯೆಗಳನ್ನು ಹೊರಸೂಸಿದರೆ ಅವುಗಳು ಚಕ್ರಬಡ್ಡಿ ಸಮೇತ ನಿಮಗೇ ಹಿಂತಿರುಗುತ್ತವೆ. ಯಾವ ಶಕ್ತಿಯೂ ಅದನ್ನು ತಡೆಯಲಾರದು. ಒಮ್ಮೆ ನೀವು ಅವುಗಳನ್ನು ಚಲಿಸುವಂತೆ ಮಾಡಿದರೆ ಅದರ ದುಷ್ಪರಿಣಾಮವನ್ನು ನೀವು ಅನುಭವಿಸಲೇಬೇಕು. ನೀವಿದನ್ನು ನೆನಪಿನಲ್ಲಿಟ್ಟರೆ ದುಷ್ಕಾರ್ಯಗಳಿಂದ ನೀವು ಪಾರಾಗಬಹುದು.

swami vivekananda quotes in kannada

48) ಅಸೂಯೆ ಎಂಬುದು ಎಲ್ಲ ಗುಲಾಮರ ಹಾನಿಕರ ಲಕ್ಷಣ. ಅದೇ ನಮ್ಮ ದೇಶದ ದೊಡ್ಡ ಪಿಡುಗು. ಅದನ್ನು ಯಾವಾಗಲೂ ತೊಡೆದು ಹಾಕಿ.

swami vivekananda quotes in kannada

49) ಹಿಂತಿರುಗಿ ನೋಡಬೇಡಿ. ಯಾವಾಗಲೂ ಮುನ್ನಡೆಯಿರಿ. ಅನಂತ ಶಕ್ತಿ, ಅನಂತ ಉತ್ಸಾಹ, ಅನಂತ ಸಾಹಸ ಮತ್ತು ಅನಂತ ತಾಳ್ಮೆ ಇವುಗಳಿದ್ದರೆ ಮಾತ್ರ ಮಹತ್ಕಾರ್ಯಗಳನ್ನು ಸಾಧಿಸಲು ಸಾಧ್ಯ.

swami vivekananda quotes in kannada

50) ಸುಖವು ದು:ಖದ ಕಿರೀಟವನ್ನು ಧರಿಸಿ ಮಾನವನೆದುರಿಗೆ ಬಂದು ನಿಲ್ಲುತ್ತದೆ. ಯಾರಿಗೆ ಸುಖ ಬೇಕೋ ಅವರು ದು:ಖವನ್ನು ಸ್ವೀಕರಿಸಬೇಕು.

swami vivekananda quotes in kannada

51) ವೈಯಕ್ತಿಕವಾಗಿ ಯಾರೊಬ್ಬರನ್ನು ಪ್ರೀತಿಸುವುದು ಬಂಧನ. ಎಲ್ಲರನ್ನೂ ಸಮಾನವಾಗಿ ಪ್ರೀತಿಸಿ. ಆಗ ಎಲ್ಲ ಆಸೆಗಳು ಬಿದ್ದು ಹೋಗುತ್ತವೆ.

swami vivekananda quotes in kannada

52) ಮಹಾ ಮೂರ್ಖನು ಕೂಡ ತನ್ನ ಹೃದಯಕ್ಕೆ ಒಪ್ಪಿಗೆಯಾಗುವಂತಹ ಕಾರ್ಯವನ್ನು ಸಾಧಿಸಬಲ್ಲ. ಆದರೆ ಯಾವುದೇ ಕೆಲಸವನ್ನಾದರೂ ತನಗೆ ರುಚಿಸುವಂತೆ ಪರಿವರ್ತಿಸಬಲ್ಲನೋ ಅವನೇ ಬುದ್ಧಿವಂತನು.

swami vivekananda quotes in kannada

53) ಮೊದಲು ಆಳಾಗುವುದನ್ನು ಕಲಿಯಿರಿ. ಆಗ ನಾಯಕನ ಅರ್ಹತೆ ತಾನಾಗಿಯೇ ಬರುತ್ತದೆ.

swami vivekananda quotes in kannada

54) ಒಂದು ಸಾಮಾನ್ಯ ಕೆಲಸವನ್ನು ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರಕುತ್ತದೆ.

swami vivekananda quotes in kannada

55) ಇಡೀ ಪ್ರಪಂಚ ನಿರ್ಮಾಣವಾಗಿರುವುದೇ ಮಾನವಶಕ್ತಿಯಿಂದ ಮತ್ತು ಉತ್ಸಾಹದ ತೀವ್ರತೆಯಿಂದ.

swami vivekananda quotes in kannada

56) ದೈಹಿಕವಾಗಿ ಮತ್ತು ಮಾನಸಿಕವಾಗಿ ಪರಿಶುದ್ಧನಾಗಿರದಿದ್ದರೆ ಅವನು ದೇವಸ್ಥಾನಕ್ಕೆ ಹೋಗುವುದು ಮತ್ತು ದೇವರನ್ನು ಪೂಜಿಸುವುದು ಯಾವುದೇ ಪ್ರಯೋಜನಕ್ಕೆ ಬಾರದು.

swami vivekananda quotes in kannada

57) ಯಾವುದಕ್ಕೂ ಅಂಜದಿರು ; ಅದ್ಭುತ ಕಾರ್ಯವನ್ನೆಸಗುವೆ. ಭೀತಿಯೇ ಪ್ರಪಂಚದ ಎಲ್ಲ ದು:ಖಗಳಿಗೂ ಮಹತ್ಕಾರಣ.

swami vivekananda quotes in kannada

58) ನಮ್ಮ ರಾಷ್ಟ್ರೀಯ ಆದರ್ಶಗಳು  ತ್ಯಾಗ ಮತ್ತು ಸೇವೆ. ದೇಶವನ್ನು ಈ ಎರಡು ಆದರ್ಶಗಳಲ್ಲಿ ತೊಡಗಿಸಿದರೆ ಉಳಿದೆಲ್ಲವೂ ತಾವೇ ಸರಿಯಾಗುತ್ತವೆ.

swami vivekananda quotes in kannada

59) ವಿಧವೆಯ ಕಣ್ಣೀರನ್ನು ನಿವಾರಿಸಲು ಅಥವಾ ಅನಾಥನ ಬಾಯಿಗೆ ಒಂದು ತುತ್ತು ಅನ್ನವನ್ನು ನೀಡಲು ಸಮರ್ಥವಾಗದ ಧರ್ಮದಲ್ಲಾಗಲಿ, ದೈವದಲ್ಲಾಗಲಿ ನನಗೆ ನಂಬಿಕೆಯಿಲ್ಲ.

swami vivekananda quotes in kannada

60) ನಿಮ್ಮೊಬ್ಬರ ಮೇಲೆಯೇ ಇಡೀ ಕೆಲಸವೂ ಬಿದ್ದಿದೆಯೇನೋ ಎಂಬಂತೆ ನೀವು ಪ್ರತಿಯೊಬ್ಬರೂ ಕೆಲಸ ಮಾಡಿಕೊಂಡು ಹೋಗಿ.

swami vivekananda quotes in kannada

61) ನನ್ನ ಧೀರಪುತ್ರರೇ, ನೀವೆಲ್ಲರೂ ಮಹತ್ಕಾರ್ಯವನ್ನು ಮಾಡಲು ಹುಟ್ಟಿರುವಿರಿ. ನಾಯಿ ನರಿಗಳ ಬೊಗಳುವಿಕೆಯಿಂದ ಅಪ್ರತಿಭರಾಗಬೇಡಿ. ಸಿಡಿಲ ಗರ್ಜನೆಯೂ ನಿಮ್ಮನ್ನಂಜಿಸದಿರಲಿ. ಎದ್ದು ನಿಂತು ಕಾರ್ಯೋನ್ಮುಖರಾಗಿ.

swami vivekananda quotes in kannada

-: ನೀವು ಓದಲೇಬೇಕಾದ 7 ಪುಸ್ತಕಗಳು - Books You Should in Kannada :-

1) ರೀಚ ಡ್ಯಾಡ ಪೂರ ಡ್ಯಾಡ ಪುಸ್ತಕ - Rich Dad Poor Dad in Kannada - By Robert Kiyosaki Book Link - Click Here

2) ದಿ‌ ಮ್ಯಾಜಿಕ್ ಆಫ್ ಥಿಂಕಿಂಗ ಬಿಗ ಪುಸ್ತಕ – The Magic of Thinking Big Book in Kannada Book Link :- Click Here

3) ನಿಮ್ಮ ಸಬ್ ಕಾನ್ಸಿಯಸ್ ಮೈಂಡ್ ಪುಸ್ತಕ Power of Your Subconscious Mind Book in Kannada Book By Dr Joseph Murphy Link :- Click Here

4) ಯೋಚಿಸಿ ಮತ್ತು ಶ್ರೀಮಂತರಾಗಿ - Think and Grow Rich Book in Kannada Book Link :- Click Here

5) ದಿ ಸೀಕ್ರೆಟ್ ರಹಸ್ಯ ಪುಸ್ತಕ - The Secret Book in Kannada Book Link :- Click Here

6) ದಿ ಪವರ ಆಫ ಪೋಜಿಟಿವ ಥಿಂಕಿಂಗ ಪುಸ್ತಕ - The Power of Positive Thinking Book Link :- Click Here

7) ಹಣದ ಮನೋವಿಜ್ಞಾನ ಪುಸ್ತಕ :- The Psychology of Money Book in Kannada Book Link :- Click Here

ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ ( Share ) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು (Director Satishkumar) ಲೈಕ್ ಮಾಡಿ.

ಪ್ರತಿದಿನ ಹೊಸಹೊಸ ಅಂಕಣಗಳನ್ನು,ಪ್ರೇಮಕಥೆಗಳನ್ನು, ಕವನಗಳನ್ನು, ಮೋಟಿವೇಶನಲ ಅಂಕಣಗಳನ್ನು ಉಚಿತವಾಗಿ ಓದಲು ತಪ್ಪದೆ www.skkannada.com ಗೆ ವಿಸಿಟ್ ಮಾಡಿ.

To Read New Stories in Kannada, Books in Kannada, Love Stories in Kannada, Kannada Kavanagalu, Kannada Quotes Visit www.skkannada.com

-: Copyright Warning and Trademark Alert :-

All Rights of all Stories, Books, Poems, Articles, Logos, Brand Images, Videos, Films published in our www.skkannada.com are fully Reserved by Director Satishkumar and Roaring Creations Private Limited®, India. All Commercial Rights of our content are registered and protected under Indian Copyright and Trademark Laws. Re-publishing our content in Google or any other social media sites is a copyright and Trademark violation crime. If such copy cats are found to us, then we legally punish them badly without showing any mercy and we also recover happened loss by such copy cats only.. .

vivekananda essay in kannada

Related posts

Read By Categories

  • Life Changing Articles
  • Kannada Books
  • Kannada love stories
  • Business Lessons
  • Kannada Kavanagalu - Love Poems
  • Premigala Pisumatugalu
  • Kannada Stories
  • Spiritual Articles
  • Motivational Quotes in Kannada
  • Festivals & Special Days
  • Kannada Life Stories
  • Mythological Love Stories Kannada
  • Kannada Health Articles
  • Historical Love Stories Kannada
  • Kannada Stories for Kids
  • Comment Box
  • Chanakya Niti in Kannada
  • Kannada Online Courses
  • Kannada Tech Articles
  • Car Reviews Kannada

Today's Quote

Trademark and copyright alert, ಕಥೆ ಕವನ ಕಳ್ಳರಿಗೆ ಎಚ್ಚರಿಕೆ : strict warning to copy cats by director satishkumar.

          ಈ ನಮ್ಮ ವೆಬಸೈಟನಿಂದ ಕಥೆ, ಕವನ, ಅಂಕಣಗಳನ್ನು ಕದ್ದು ಬೇರೆಡೆಗೆ ಪಬ್ಲಿಷ್ ಮಾಡಿ ಛಿಮಾರಿ ಹಾಕಿಸಿಕೊಳ್ಳುವ ಮುಂಚೆ ಇದನ್ನೊಮ್ಮೆ ಓದಿ...           ...

vivekananda essay in kannada

new stories

Trending stories, popular stories.

vivekananda essay in kannada

All Rights of the Content is Reserved

DMCA.com Protection Status

Talk to our experts

1800-120-456-456

  • Essay on Swami Vivekananda

ffImage

Swami Vivekananda: The Greatest Son of India

Born Narendranath Datta in 1863, Swami Vivekananda wasn't just a monk; he was a whirlwind of intellect, spirituality, and unwavering passion. He rose from the bustling streets of Calcutta to become the voice of India's ancient wisdom on the world stage, leaving an indelible mark on the 19th and 20th centuries. This essay delves into his remarkable journey, exploring his transformative teachings and their continued relevance in our lives.

We in modern society often talk about our strengths and weaknesses but long ago in the 19th Century, a boy born in a middle-class Bengali family of Kolkata reached a divine stature in his life at an early age through his spiritual thoughts and simple living concepts. He said, “Strength is Life and Weakness is Death.” He also said, “Arise, awake, and stop not till the goal is reached.” Can we guess by now who the boy is? Yes, we are talking about Narendra Nath Dutta who later went on to become Swami Vivekananda, the monk. A student who during his college days was fond of music and sports like other young boys of his age completely transformed himself into a person of exceptional spiritual vision. His works "Modern Vedanta" and "Raj Yoga" are today acclaimed all over the world. 

Life of Swami Vivekananda

Fondly referred to as Swamiji, Vivekananda was born as Narendranath Dutta in an aristocratic Bengali family in British-ruled India on 12th January 1863. His father Vishwanath Dutta was a renowned attorney at the Calcutta High Court. Narendranath Dutta regarded his mother Bhuvaneshwari Devi as a goddess and in his numerous books, he wrote that his mother was a “Divine Spirit” for him. 

Swami Vivekananda proudly upheld the greatness of Hinduism and taught the world its true essence of acceptance and tolerance. His famous speech at Chicago World Religion Congress in the year 1893 is remembered to date. “Sisters and brothers of America"- the opening lines of the speech made the audience sit up and applaud with great zeal.

Swami Vivekananda: The Inspiration to the Youth of India

He became rather still the inspiration of the youths and to pay homage to him his birthday on 12th January is celebrated as National Youth Day. We even today learn the true aim of scriptures and austerity from his works. Guru Bhakti? How can we forget that to serve the poor downtrodden people of the society he established the Ramakrishna Mission before the name of his Guru Sri Ramakrishna Paramhansa in 1897?

Vivekananda and Western Philosophy were like two sides of the same coin. This happened when Ramakrishna proved to him that he can visualize God like the way he can see Swamiji; this surprised him a lot as a person who had no traditional knowledge about Science, Literature, or the Culture of India, could visualize God. The very thought that awakened Swamiji was the spiritual knowledge that was beyond all moral ethics and values. He realized we worship God for us but his Guru worshipped God for the sake of mankind.

Life and Work of Swami Vivekananda

A man with in-depth knowledge of Vedas; Upanishads; Bhagavad Gita and much more used to believe that serving mankind is to serve God and hence he was the person who can say "God gave me nothing I wanted but He gave me everything I needed." Happiness to him was a smile on the face of the poor. He was inspired right from his childhood due to her mother's religious nature and father's rational mind who was a then Lawyer.

We all are aware of his knowledge and personality, but most of us are unaware that Swamiji was a brilliant singer. He used to enchant devotional songs on his own to keep his mind at a peaceful stake. It is due to this ability he came across Ramakrishna Dev who happened to hear young Narendra Nath sing a devotional song that impressed Paramhansa. He then invited Vivekananda to Dakshineshwar from where the life of Swamiji changed completely. 

The childhood wish to visualize God in front became a reality to Swamiji in the vicinity of Ramakrishna. Swamiji used to believe strongly that people are born to do good for the Nation with proper guidance.  The worship of one God as an idol was recognized by the Brahma Samaj which made Swamiji surprised during his college days from where the curiosity to see God arose. In one of his books, he expressed his gratitude to William Hastie, the then Principal of Scottish Church College, from whom Swamiji came to know about Ramakrishna.

Swami Vivekananda's Demise

“You can lead if you win or else you will guide if you lose"- these quotes are true even in the 21st century. It is Swamiji who taught us the spirit to fight till the last moment as the goal has to be reached. Non-duality and selfless love are the two vital lessons he taught until the end of his life. Swamiji breathed his last at Belur Math, West Bengal on the 4th of July, 1902 at the age of 39. However, his legacy endured, influencing generations to come. His teachings continue to inspire millions, encouraging them to strive for excellence, seek spiritual understanding, and contribute to the welfare of society.

Swami Vivekananda was a towering figure, a bridge between East and West, a champion of ancient wisdom in a modern world. His life and teachings are a testament to the transformative power of spirituality, urging us to rise above limitations, embrace our divinity, and contribute to a world filled with compassion, understanding, and service. Let us celebrate his legacy not just through words, but by embodying his spirit of inquiry, his unwavering dedication to service, and his unwavering belief in the inherent greatness of every human being.

Students are suggested to use this essay as a reference to practice writing essays on their own. You can get guidance on types of essays from Vedantu. Also, you can also find many other essays on Vedantu’s website. Vedantu has covered all types of essays. Practicing these will give you an upper hand and will put you in a position where you will be able to write essays on any given topic.

arrow-right

FAQs on Essay on Swami Vivekananda

1. What structure should I apply for the Essay on Swami Vivekananda?

Writing an essay is the place where you can apply your imagination and writing skills and come up with your structure. There is no one fixed structure for writing an essay. If you are confused about how to structure an Essay on Swami Vivekananda then you can follow the traditional format:

Introduction: Here you can introduce the personality and talk about him in brief. You can also start this part of the essay by quoting one of his quotes.  

Main Body: This is the main part of the essay where you will fill in the main content. Here you can talk about a lot of things like his life, his teachings, his contributions, etc.

Concluding Paragraph: As the name suggests this is where you conclude your essay. Here you can talk about how the personality of Swami Vivekanand has inspired you and also talk about how his wisdom is of cultural significance. 

2. What type of essay is the Essay on Swami Vivekananda?

The Essay on Swami Vivekananda is of biographical type. It is a type of essay wherein you talk about a personality. In a limited number of words, you are expected to discuss the life of some great personality. Themes that you are expected to include are his life, his journey, his contributions, the significance of his teachings, his area of interest, etc. The motive of writing such an essay is to get to know a personality and also to inculcate in students a habit of writing biographical types of essays. You can find many such biographical essays on Vedantu’s website as well as on the mobile application.

3. Do I need to memorize the Essay on Swami Vivekananda?

No there is no need to memorize the Essay on Swami Vivekananda. You can simply focus on the structure and try to remember that. You can remember important events, dates, names, and other factual data to use in the exam. You can also try to remember a few quotes by Swami Vivekananda. You should only focus on structuring the essay properly and including all the keywords. While writing the essay in the exam make sure to add your own perspective as well such as your learnings from Swami Vivekanand’s personality, this will give you an edge over others.

4. What all topics do I need to cover in the Essay on Swami Vivekananda?

As such, there is no specific list of topics that one needs to cover while writing an essay on Swami Vivekananda. But you can still follow a basic bare minimum content structure. You can talk about his birth, life, what was the changing point in his life, his relationship with his teacher and guru, his teachings, books written by him, his philosophies, his disciples, his contribution to the reform movement, his speech at Chicago’s religious conference his demise and how he inspired generations of people. You can also talk about his influence on your life. How his journey inspired you to become a better person.

5. Is the Essay on Swami Vivekananda available on Vedantu?

Yes, Vedantu has made the Essay on Swami Vivekananda available to you for free. It is available on Vedantu’s website as well as on the mobile application which you can download from the app store. You can read it directly from Vedantu’s website and by heart it for the exam. You need not sign in to access this essay. All you have to do is visit the website. This essay is written by subject matter experts after thorough research on Swami Vivekananda’s life. Thus you need not worry about the authenticity of the essay.

Essay on Swami Vivekananda for Students and Children

500+ words essay on swami vivekananda.

Born as Narendranath Dutta on 12 th January 1863 in the holy and divine place of Kolkata, Swami Vivekananda was a great Indian saint. He was a figure with “high thinking and simple living”. He was a great pious leader, a philosopher, and also a devout personality with great principles.  His eminent philosophical works comprise of “Modern Vedanta” and “Raj Yoga”. He was a principal disciple of “Ramkrishna Paramhansa” and was an initiator of Ramkrishna Math and Ramkrishna Mission . He thus spent his whole life in the dispersion of the values embedded in the great Indian culture.

essay on swami vivekananda

Childhood Days

Swami Vivekananda , the son of Shri Vishwanath and mother Bhuvneshwari Devi was called by the name “Narendranath Dutta” in the early days. Narendra was a child of unquestioned expertise and intellectual capability who used to take grasp of all his school teachings at first sight.

This excellence was recognized by his Gurus and thus was named “Shrutidhar” by them. He possessed manifold talents and skills comprising of swimming, wrestling which were a part of his schedule. Influenced by the teachings of Ramayana and Mahabharata, he had bottomless respect for religion. “Pavan Putra Hanuman” was his ideal for life.

Narendra was a lover of heroism and mystical by nature. Despite his upbringing in a spiritual family, he owned an argumentative personality in his infancy. His entire beliefs were assisted by an apt rationale and judgment behind them. Such a quality made him even put a question on the existence of the Almighty. He thus visited several saints and asked each one “have you seen God?”His spiritual quest left unanswered until he met “Ramkrishna Paramhansa”.

Meeting with Ramkrishna Paramhansa and Harmonization of Indian Culture

Swami Vivekananda met Ramkrishna Paramhansa for the first time when the latter visited his friend’s residence in Kolkata. Conscious of the supernatural powers of Swami Vivekananda called him to Dakshineshwar. He had a deep insight that Swamiji’s birth was a boon to mankind for the upliftment of the universe. Fulfillment of his spiritual inquisitiveness made he finally acknowledge Ramkrishna Paramhansa in the figure of his “Guru”. He was moved from darkness to illumination by his “Guru”. As his deep gratitude and reverence for his Guru made him travel all the four directions for the diffusion of his Guru’s teachings.

Swamiji won the hearts of everyone by his incredible speech at Chicago by addressing the audience as “Sisters and Brothers of America”

Vivekananda quoted these words” I am proud to belong to a religion which has taught the world both tolerance and universal acceptance. We believe not only in universal tolerance but we accept all religions as true.” Thus, he set forward the worth of Indian religion exhibiting the values of universal acceptance, oneness, and harmony despite multiplicity in cultures.

Netaji Subhash Chandra Bose once said,” Swamiji harmonized the East and the West, religion, and science, past and the present and that is why he is great.” He played a prominent role in ending India’s cultural remoteness from the rest of the world.

A figure of highest ideals and great thoughts, Swamiji was an inspiration for the Youth of India.  Through his teachings he wanted to fill the young brains with the powers of self-realization, character formation, to recognize inner strengths, service to others, an optimistic outlook, tireless efforts and a lot more.

Get the huge list of more than 500 Essay Topics and Ideas

Other Great Works by Swami Vivekananda

His famous quotations include, “Arise, awake and stop not till the goal is reached.” He also added that anything making a child physically, intellectually and spiritually weak must be rejected as a poison. He also emphasized on an education that leads to character formation.

His establishment of “Ramkrishna Math” and “Ramkrishna Mission” was a sign of “Guru Bhakti”, his sacrifice, austerity, and service of the poor and the downtrodden people of India. He was also a founder of Belur Math.

He spread the message of divinity and the true aims of scriptures. This great patriotic monk of the Mother Earth took his last breath on 4 th July 1902 at Belur Math.

Swamiji carried the messages of the rich and varied heritage of Indian culture and Hinduism, non-duality, selfless love, and service towards the nation. His mesmerizing personality with the highest virtues illuminated the young minds. His teachings aroused the realization of the power of the soul in them.

Thus, we celebrate his “Avtaran Divas” 12 th January, as the National Youth Day with great zeal and enthusiasm.

Customize your course in 30 seconds

Which class are you in.

tutor

  • Travelling Essay
  • Picnic Essay
  • Our Country Essay
  • My Parents Essay
  • Essay on Favourite Personality
  • Essay on Memorable Day of My Life
  • Essay on Knowledge is Power
  • Essay on Gurpurab
  • Essay on My Favourite Season
  • Essay on Types of Sports

Leave a Reply Cancel reply

Your email address will not be published. Required fields are marked *

Download the App

Google Play

IMAGES

  1. 25+ Swami Vivekananda Quotes In Kannada For Life 2023

    vivekananda essay in kannada

  2. ಸ್ವಾಮಿ ವಿವೇಕಾನಂದ 10ಸಾಲಿನ ಪ್ರಬಂಧ

    vivekananda essay in kannada

  3. Swami Vivekananda Speech In Kannada

    vivekananda essay in kannada

  4. Swami Vivekananda Story In Kannada

    vivekananda essay in kannada

  5. 25+ Swami Vivekananda Quotes In Kannada For Life 2022

    vivekananda essay in kannada

  6. 20 ಸಾಲುಗಳ ಸ್ವಾಮಿ ವಿವೇಕಾನಂದ ಪ್ರಬಂಧ

    vivekananda essay in kannada

VIDEO

  1. ಸ್ವಾತಂತ್ರ್ಯ ದಿನಾಚರಣೆ ಪ್ರಬಂಧ

  2. ಹೆಚ್ಚುತ್ತಿರುವ ವೃದ್ಧಾಶ್ರಮಗಳು Kannada prabandha essay

  3. ಸ್ವಾಮಿ ವಿವೇಕಾನಂದ ಜಯಂತಿ ಭಾಷಣ

  4. ಸಾಮಾಜಿಕ ಪಿಡುಗು prabandha essay kannada samajika pidugugalu

  5. ಹೆಚ್ಚುತ್ತಿರುವ ವೃದ್ಧಾಶ್ರಮಗಳು Kannada prabandha

  6. वेदांत का उद्देश्य Part 1

COMMENTS

  1. ಸ್ವಾಮಿ ವಿವೇಕಾನಂದ

    ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ. ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) ( ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ...

  2. ಸ್ವಾಮಿ ವಿವೇಕಾನಂದರ ಬಗ್ಗೆ ಪ್ರಬಂಧ

    ಸ್ವಾಮಿ ವಿವೇಕಾನಂದರ ಬಗ್ಗೆ ಪ್ರಬಂಧ. ಸ್ವಾಮಿ ವಿವೇಕಾನಂದರ ಬಗ್ಗೆ ಪ್ರಬಂಧ, Swami Vivekananda Prabandha Kannada, swami Vivekananda Essay in Kannada, Swami Vivekananda Kannada Prabandha. ಈ ಲೇಖನದಲ್ಲಿ ನೀವು ಸ್ವಾಮಿ ...

  3. ಸ್ವಾಮಿ ವಿವೇಕಾನಂದ ಬಗ್ಗೆ ಪ್ರಬಂಧ Essay on Swami Vivekananda in Kannada

    Essay on Swami Vivekananda in Kannada Language: In this article, we are providing ಸ್ವಾಮಿ ವಿವೇಕಾನಂದ ಬಗ್ಗೆ ಪ್ರಬಂಧ for students and teachers. You can use this article as ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಕನ್ನಡ or Swami Vivekananda biography in Kannada.

  4. Kannada Essay on Swami Vivekananda

    e-ಕನ್ನಡ » Kannada Essays (ಪ್ರಬಂಧಗಳು) » Kannada Essay on Swami Vivekananda - ಸ್ವಾಮಿ ವಿವೇಕಾನಂದ ಬಗ್ಗೆ ಪ್ರಬಂಧ Kannada Essay on Swami Vivekananda - ಸ್ವಾಮಿ ವಿವೇಕಾನಂದ ಬಗ್ಗೆ ಪ್ರಬಂಧ

  5. ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ I Swami Vivekananda Essay in Kannada

    Swami Vivekananda Essay in Kannada ಪೀಠಿಕೆ: ಸ್ವಾಮಿ ವಿವೇಕಾನಂದರು ಭಾರತದ ಪ್ರಸಿದ್ಧ ...

  6. ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ

    Essay On Swamy Vivekananda In Kannada ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ ಪೀಠಿಕೆ :

  7. ಸ್ವಾಮಿ ವಿವೇಕಾನಂದರ ಬಗ್ಗೆ ಪ್ರಬಂಧ

    ಸ್ವಾಮಿ ವಿವೇಕಾನಂದರ ಬಗ್ಗೆ ಪ್ರಬಂಧ Swami Vivekananda Essay swami vivekananda bagge prabandha in kannada. ಸ್ವಾಮಿ ವಿವೇಕಾನಂದರ ಬಗ್ಗೆ ಪ್ರಬಂಧ

  8. swami vivekananda in kannada

    swami vivekananda in kannada. swami vivekananda in kannada ವಿಶ್ವನಾಥ್ ದತ್ ಅವರು ಅಪಘಾತದಿಂದ ನಿಧನರಾದರು. ಮನೆಯ ಭಾರ ನರೇಂದ್ರನ ಮೇಲೆ ಬಿತ್ತು.

  9. ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ

    ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ Biography of Swami Vivekananda Swami Vivekananda Jeevana Charitre in Kannada

  10. ಸ್ವಾಮಿ ವಿವೇಕಾನಂದರ ಜೀವನದ ಕಥನಗಳು

    Image courtesy: Swami Vivekananda from Wikipedia Ramakrishna from Wikipedia Swami Vivekananda at Parliament of Religions from Wikipedia ...

  11. Kannada

    Home / Books / Kannada Kannada Swami Vivekananda 2017-09-12T23:44:36+05:30 ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ

  12. 20 ಸಾಲುಗಳ ಸ್ವಾಮಿ ವಿವೇಕಾನಂದ ಪ್ರಬಂಧ

    #swamiVivekananda #SWAMIVIVEKANANDASPEECH#VIVEKANANDASPEECHSWAMI VIVEKANANDA SPEECH KANNADA 2021, swami Vivekananda motivational videos, swami Vivekananda bo...

  13. ಸ್ವಾಮಿ ವಿವೇಕಾನಂದ

    ಸ್ವಾಮಿ ವಿವೇಕಾನಂದ ಕನ್ನಡ ಪ್ರಬಂಧ, ಸ್ವಾಮಿ ವಿವೇಕಾನಂದ ಭಾಷಣ, ಸ್ವಾಮಿ ...

  14. essay on swami vivekananda in kannada

    essay on swami vivekananda in kannada | ಸ್ವಾಮಿ ವಿವೇಕಾನಂದ | Swami Vivekanand essayyour queries:ಸ್ವಾಮಿ ವಿವೇಕಾನಂದರ ...

  15. ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ

    Swami Vivekananda in Kannada , Swami Vivekananda Information in Kannada , ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ , ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ, swami vivekananda information in kannada , ಸ್ವಾಮಿ ವಿವೇಕಾನಂದರ ಭಾಷಣ , ಸ್ವಾಮಿ ...

  16. ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ

    Swami Vivekananda Information In Kannada Prabandha ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ | Swami Vivekananda Information In Kannada Best No1 Essay ಸ್ವಾಮಿ ವಿವೇಕಾನಂದರ ಭಾರತ ಪ್ರವಾಸ

  17. ಸ್ವಾಮಿ ವಿವೇಕಾನಂದರ ಬಗ್ಗೆ ಪ್ರಬಂಧ

    ಸ್ವಾಮಿ ವಿವೇಕಾನಂದರ ಬಗ್ಗೆ ಪ್ರಬಂಧ Essay on Swami Vivekananda Swami Vivekanandara Bagge Prabandha in Kannada

  18. ಸ್ವಾಮಿ ವಿವೇಕಾನಂದ ಭಾಷಣ

    swami vivekananda jayanti speech in kannada, ಸ್ವಾಮಿ ವಿವೇಕಾನಂದ ಜಯಂತಿ ಭಾಷಣ, swami vivekananda bhashana, ಸ್ವಾಮಿ ವಿವೇಕಾನಂದ ಅವರ ಬಗ್ಗೆ ಭಾಷಣ. ಎಲ್ಲರಿಗೂ ಹೃತ್ಪೂರ್ವಕ ಸ್ವಾಗತ. ನಾನು ಇಂದು ...

  19. 60+ ವಿವೇಕಾನಂದರ ನುಡಿಮುತ್ತುಗಳು ವಿದ್ಯುತ ವಾಣಿ

    -: ನೀವು ಓದಲೇಬೇಕಾದ 7 ಪುಸ್ತಕಗಳು - Books You Should in Kannada :- 1) ರೀಚ ಡ್ಯಾಡ ಪೂರ ಡ್ಯಾಡ ಪುಸ್ತಕ - Rich Dad Poor Dad in Kannada - By Robert Kiyosaki Book Link - Click Here 2) ದಿ‌ ಮ್ಯಾಜಿಕ್ ಆಫ್ ಥಿಂಕಿಂಗ ಬಿಗ ಪುಸ್ತಕ - The Magic of Thinking Big Book in ...

  20. Swami Vivekananda

    Swami Vivekananda (IAST: Svāmī Vivekānanda ; 12 January 1863 - 4 July 1902), born Narendranath Datta, was an Indian Hindu monk, philosopher, author, religious teacher, and the chief disciple of the Indian mystic Ramakrishna. He was a key figure in the introduction of Vedanta and Yoga to the Western world, and the father of modern Indian nationalism who is credited with raising interfaith ...

  21. Essay on Swami Vivekananda

    The Essay on Swami Vivekananda is of biographical type. It is a type of essay wherein you talk about a personality. In a limited number of words, you are expected to discuss the life of some great personality. Themes that you are expected to include are his life, his journey, his contributions, the significance of his teachings, his area of ...

  22. Swami Vivekananda essay in Kannada

    #swamivivekanandaspeech #swamivivekananda kannadaspeech #essayspeechinkannadaswami vivekananda kannada speech, swami vivekananda speech in kannada, swami viv...

  23. Essay on Swami Vivekananda for Students and Children

    500+ Words Essay On Swami Vivekananda. Born as Narendranath Dutta on 12 th January 1863 in the holy and divine place of Kolkata, Swami Vivekananda was a great Indian saint. He was a figure with "high thinking and simple living". He was a great pious leader, a philosopher, and also a devout personality with great principles.